Chikkaballapur: 40 ವರ್ಷಗಳಿಂದ ಇಂಥ ದಟ್ಟ ಮಂಜು ನೋಡಿಲ್ಲ, ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ!
ಒಂದೆಡೆ ವಿಪರೀತ ಚಳಿ ಮತ್ತೊಂದೆಡೆ ವಿಪರೀತ ಮಂಜು, ದಟ್ಟವಾಗಿ ಕವಿದ ಮಂಜಿನಿಂದಾಗಿ ಬೆಳಗಿನ ಜಾವ ವಾಹನ ಸವಾರರು ಪರದಾಡ್ತಿದ್ದಾರೆ. ಇನ್ನು ವಾಹನ ದಟ್ಟಣೆಗೆ ಖ್ಯಾತಿಯಾಗಿರುವ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ಕಾಣದೆ ವಾಹನ ಸವಾರರ ಪರದಾಟ ಒಂದೆಡೆಯಾದ್ರೆ ಮತ್ತೊಂದೆಡೆ ಅಪಘಾತಗಳು ನಡೆದು ಚಾಲಕರುಗಳ ಗಲಾಟೆ ಮಾಡಿಕೊಳ್ಳುವಂತಾಗಿದೆ. ಈ ಕುರಿತು ಒಂದು ವರದಿ.

1 / 12

2 / 12

3 / 12

4 / 12

5 / 12

6 / 12

7 / 12

8 / 12

9 / 12

10 / 12

11 / 12

12 / 12