ಸ್ಮಾರ್ಟ್​ಫೋನ್ ಬ್ಯಾಟರಿ ದಪ್ಪಗಾಗಿದ್ದರೆ ಕಡೆಗಣಿಸಬೇಡಿ: ತಕ್ಷಣ ಹೀಗೆ ಮಾಡಿ

Smartphone Battery Tips: ಕೆಲವರ ಸ್ಮಾರ್ಟ್​ಫೋನ್​ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್​ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್​ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ.

|

Updated on: Sep 17, 2023 | 6:55 AM

ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿ ಗಾತ್ರ ಬದಲಾಗಿರುವುದನ್ನು ನೀವು ನೋಡಿರಬಹುದು. ಆಗ ಇಡೀ ಬ್ಯಾಟರಿ ಊದಿಕೊಂಡಿರುತ್ತದೆ. ಆದರೆ, ಬ್ಯಾಟರಿ ಅಷ್ಟು ದೊಡ್ಡದಾಗಿ ಊದಿರಲು ಕಾರಣವೇನೆಂದು ಅನೇಕರಿಗೆ ತಿಳಿದಿಲ್ಲ. ಇದರ ಹಿಂದೆ ಹಲವು ಕಾರಣಗಳಿದ್ದರೂ, ಕೆಲವೊಮ್ಮೆ ಬಳಕೆದಾರ ಮಾಡುವ ಸಣ್ಣ, ಸಣ್ಣ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ.

ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿ ಗಾತ್ರ ಬದಲಾಗಿರುವುದನ್ನು ನೀವು ನೋಡಿರಬಹುದು. ಆಗ ಇಡೀ ಬ್ಯಾಟರಿ ಊದಿಕೊಂಡಿರುತ್ತದೆ. ಆದರೆ, ಬ್ಯಾಟರಿ ಅಷ್ಟು ದೊಡ್ಡದಾಗಿ ಊದಿರಲು ಕಾರಣವೇನೆಂದು ಅನೇಕರಿಗೆ ತಿಳಿದಿಲ್ಲ. ಇದರ ಹಿಂದೆ ಹಲವು ಕಾರಣಗಳಿದ್ದರೂ, ಕೆಲವೊಮ್ಮೆ ಬಳಕೆದಾರ ಮಾಡುವ ಸಣ್ಣ, ಸಣ್ಣ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ.

1 / 8
ನಿಮ್ಮ ಮೊಬೈನ್​ನ ನಿಧಾನವಾಗಿ ಬ್ಯಾಟರಿ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಅಂತಿಮವಾಗಿ ಅದು ಉಬ್ಬಿ ಸ್ಫೋಟಗೊಳ್ಳುತ್ತದೆ. ಇದಕ್ಕೆಲ್ಲ ಮುಂಚಿತವಾಗಿ ಬ್ಯಾಟರಿ ಉಬ್ಬುವಿಕೆಯನ್ನು ತಡೆಗಟ್ಟಬೇಕು. ಹಾಗಾದರೆ, ಸ್ಮಾರ್ಟ್​ಫೋನ್ ಬ್ಯಾಟರಿ ಉಬ್ಬದಿರಲು ಏನು ಮಾಡಬೇಕು?.

ನಿಮ್ಮ ಮೊಬೈನ್​ನ ನಿಧಾನವಾಗಿ ಬ್ಯಾಟರಿ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಅಂತಿಮವಾಗಿ ಅದು ಉಬ್ಬಿ ಸ್ಫೋಟಗೊಳ್ಳುತ್ತದೆ. ಇದಕ್ಕೆಲ್ಲ ಮುಂಚಿತವಾಗಿ ಬ್ಯಾಟರಿ ಉಬ್ಬುವಿಕೆಯನ್ನು ತಡೆಗಟ್ಟಬೇಕು. ಹಾಗಾದರೆ, ಸ್ಮಾರ್ಟ್​ಫೋನ್ ಬ್ಯಾಟರಿ ಉಬ್ಬದಿರಲು ಏನು ಮಾಡಬೇಕು?.

2 / 8
ಸ್ಮಾರ್ಟ್​ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಉದಾಹರಣೆಗೆ, ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಿ.

ಸ್ಮಾರ್ಟ್​ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಉದಾಹರಣೆಗೆ, ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಿ.

3 / 8
ಕೆಲವರ ಸ್ಮಾರ್ಟ್​ಫೋನ್​ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್​ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್​ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ. ಹೀಗಾಗಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.

ಕೆಲವರ ಸ್ಮಾರ್ಟ್​ಫೋನ್​ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್​ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್​ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ. ಹೀಗಾಗಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.

4 / 8
ಬ್ಯಾಟರಿ ಬೇಗೆನ ಖಾಲಿ ಆಗಲು ಅಥವಾ ಇದಕ್ಕೆ ಒತ್ತಡ ಬೀಳಲು ಮತ್ತೊಂದು ಪ್ರಮುಖ ಕಾರಣ ಬ್ಯಾಕ್​ಗ್ರೌಂಡ್ ಆ್ಯಪ್. ಒಂದು ಆ್ಯಪ್ ಅನ್ನು ತೆರೆದು ಉಪಯೋಗಿಸಿದ ನಂತರ ಕೆಲವರು ಅದನ್ನು ಮಿನಿಮೈಸ್ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿದಾಗ ಬ್ಯಾಕ್​ಗ್ರೌಂಡ್​ನಲ್ಲಿ ಆ ಆ್ಯಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು ಬ್ಯಾಟರಿ ಮೇಲೆ ಒತ್ತಡ ಹೇರುತ್ತಿದೆ.

ಬ್ಯಾಟರಿ ಬೇಗೆನ ಖಾಲಿ ಆಗಲು ಅಥವಾ ಇದಕ್ಕೆ ಒತ್ತಡ ಬೀಳಲು ಮತ್ತೊಂದು ಪ್ರಮುಖ ಕಾರಣ ಬ್ಯಾಕ್​ಗ್ರೌಂಡ್ ಆ್ಯಪ್. ಒಂದು ಆ್ಯಪ್ ಅನ್ನು ತೆರೆದು ಉಪಯೋಗಿಸಿದ ನಂತರ ಕೆಲವರು ಅದನ್ನು ಮಿನಿಮೈಸ್ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿದಾಗ ಬ್ಯಾಕ್​ಗ್ರೌಂಡ್​ನಲ್ಲಿ ಆ ಆ್ಯಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು ಬ್ಯಾಟರಿ ಮೇಲೆ ಒತ್ತಡ ಹೇರುತ್ತಿದೆ.

5 / 8
ನಿಮ್ಮ ಸ್ಮಾರ್ಟ್‌ಫೋನ್‌ನ ಕೆಲವು ಸೆಟ್ಟಿಂಗ್‌ಗಳು ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಡಿಸ್ ಪ್ಲೇ ಬ್ರೈಟ್​ನೆಸ್ ಅನ್ನು ಕಡಿಮೆ ಮಾಡುವ ಮೂಲಕ, ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿದ್ದಾಗ ಮಾತ್ರ ನೀವು ಅವುಗಳನ್ನು ಬಳಸಬೇಕು.

ನಿಮ್ಮ ಸ್ಮಾರ್ಟ್‌ಫೋನ್‌ನ ಕೆಲವು ಸೆಟ್ಟಿಂಗ್‌ಗಳು ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಡಿಸ್ ಪ್ಲೇ ಬ್ರೈಟ್​ನೆಸ್ ಅನ್ನು ಕಡಿಮೆ ಮಾಡುವ ಮೂಲಕ, ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿದ್ದಾಗ ಮಾತ್ರ ನೀವು ಅವುಗಳನ್ನು ಬಳಸಬೇಕು.

6 / 8
ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್​ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್​ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್​ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ. ಅಂತೆಯೆ ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ. ಹೀಗೆ ಮಾಡಿದರೆ ಮೊಬೈಲ್ ಅಟೋಮೆಟಿಕ್ ಲಾಕ್ ಸ್ಕ್ರೀನ್ ಆಗುತ್ತದೆ. ಇದರಿಂದ ನೀವು ಆಕಸ್ಮಿಕವಾಗಿ ಫೋನ್ ಲಾಕ್ ಮಾಡಲು ಮರೆತರೆ ಅಟೋಮೆಟಿಕ್ ಆಗಿ ಲಾಕ್ ಆಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್​ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್​ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್​ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ. ಅಂತೆಯೆ ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ. ಹೀಗೆ ಮಾಡಿದರೆ ಮೊಬೈಲ್ ಅಟೋಮೆಟಿಕ್ ಲಾಕ್ ಸ್ಕ್ರೀನ್ ಆಗುತ್ತದೆ. ಇದರಿಂದ ನೀವು ಆಕಸ್ಮಿಕವಾಗಿ ಫೋನ್ ಲಾಕ್ ಮಾಡಲು ಮರೆತರೆ ಅಟೋಮೆಟಿಕ್ ಆಗಿ ಲಾಕ್ ಆಗುತ್ತದೆ.

7 / 8
ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುವ ಹಿನ್ನೆಲೆಯಲ್ಲಿ ಡೇಟಾವನ್ನು ಸಿಂಕ್ ಮಾಡುತ್ತಲೇ ಇರುತ್ತವೆ. ಇಂತಹ ಆ್ಯಪ್​ಗಳನ್ನು ಮೊದಲು ಕ್ಲೋಸ್ ಮಾಡಿ. ನಿಮಗೆ ಬ್ಲೂಟೂತ್, ವೈ-ಫೈ, ಜಿಪಿಎಸ್ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಆಫ್ ಮಾಡಿ. ಇವೆಲ್ಲವೂ ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡಬಹುದು.

ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುವ ಹಿನ್ನೆಲೆಯಲ್ಲಿ ಡೇಟಾವನ್ನು ಸಿಂಕ್ ಮಾಡುತ್ತಲೇ ಇರುತ್ತವೆ. ಇಂತಹ ಆ್ಯಪ್​ಗಳನ್ನು ಮೊದಲು ಕ್ಲೋಸ್ ಮಾಡಿ. ನಿಮಗೆ ಬ್ಲೂಟೂತ್, ವೈ-ಫೈ, ಜಿಪಿಎಸ್ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಆಫ್ ಮಾಡಿ. ಇವೆಲ್ಲವೂ ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡಬಹುದು.

8 / 8
Follow us
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ