AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ಶೀತ, ಕೆಮ್ಮು ಅನಾರೋಗ್ಯ ಕಂಡುಬಂದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಓಮಿಕ್ರಾನ್​ ಅತಂಕ ಎಲ್ಲರಲ್ಲೂಇದೆ. ಅದು ಮಕ್ಕಳಿಗೂ ಕಾಡಬಹುದು. ಫ್ಲೂ ಬಗೆಗಿನ ಲಕ್ಷಣಗಳನ್ನು ಹೊಂದಿರುವ ಓಮಿಕ್ರಾನ್​ ಮಕ್ಕಳಲ್ಲೂ ಕಾಡಬಹುದು. ಹೀಗಾಗಿ ಶೀತ, ಕೆಮ್ಮು ನೆಗಡಿಯಂತಹ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ಏನು ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ. ಇಲ್ಲಿರುವ ವಿಷಯವು ಹಿಂದೂಸ್ತಾನ್​ ಟೈಮ್ಸ್​ಗೆ ಡಾ ಜೆಸಲ್ ಶೇಠ್ ನೀಡಿರುವ ಮಾಹಿತಿಯನ್ನು ಆಧರಿಸಿದೆ.

TV9 Web
| Updated By: Pavitra Bhat Jigalemane|

Updated on:Jan 19, 2022 | 10:26 AM

Share
ನಿಮ್ಮ ಮಕ್ಕಳು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಇದು ಕೆಮ್ಮು, ಜ್ವರ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಆಗಾಗ ದ್ರವ ಪದಾರ್ಥಗಳ ಆಹಾರ ನೀಡುತ್ತಿರಿ.

ನಿಮ್ಮ ಮಕ್ಕಳು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಇದು ಕೆಮ್ಮು, ಜ್ವರ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಆಗಾಗ ದ್ರವ ಪದಾರ್ಥಗಳ ಆಹಾರ ನೀಡುತ್ತಿರಿ.

1 / 6
ವಿಕ್ಸ್​ನಂತಹ ವೆಪೊರ್​ ರಬ್​ಗಳನ್ನು ಬೆನ್ನು ಮತ್ತು ಎದೆಯ ಭಾಗಗಳಿಗೆ ಹಚ್ಚಿ. ಇದು ದೇಹವನ್ನು ಬೆಚ್ಚಗೆ ಮಾಡುತ್ತದೆ. ನೆನಪಿಡಿ ಮೂಗಿನ ಬಳಿ ಹಚ್ಚುವಾಗ ಎಚ್ಚರಿಕೆವಹಿಸಿ.

ವಿಕ್ಸ್​ನಂತಹ ವೆಪೊರ್​ ರಬ್​ಗಳನ್ನು ಬೆನ್ನು ಮತ್ತು ಎದೆಯ ಭಾಗಗಳಿಗೆ ಹಚ್ಚಿ. ಇದು ದೇಹವನ್ನು ಬೆಚ್ಚಗೆ ಮಾಡುತ್ತದೆ. ನೆನಪಿಡಿ ಮೂಗಿನ ಬಳಿ ಹಚ್ಚುವಾಗ ಎಚ್ಚರಿಕೆವಹಿಸಿ.

2 / 6
ನಿಮ್ಮ ಮಗುವಿಗೆ ಶೀತ, ಕೆಮ್ಮು, ಸ್ರವಿಸುವ ಮೂಗು 1-2 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ಶಿಶುವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡುವುದು ಉತ್ತಮ. ಸಾಮಾನ್ಯ ಜ್ವರ, ಕೋವಿಡ್ -19 ಮತ್ತು ಇತರ ರೂಪಾಂತರಗಳ ನಡುವೆ ಬಹಳಷ್ಟು ಗೊಂದಲಗಳಿವೆ. ಹೀಗಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ನೀಡುವುದು ಉತ್ತಮ

ನಿಮ್ಮ ಮಗುವಿಗೆ ಶೀತ, ಕೆಮ್ಮು, ಸ್ರವಿಸುವ ಮೂಗು 1-2 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ಶಿಶುವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡುವುದು ಉತ್ತಮ. ಸಾಮಾನ್ಯ ಜ್ವರ, ಕೋವಿಡ್ -19 ಮತ್ತು ಇತರ ರೂಪಾಂತರಗಳ ನಡುವೆ ಬಹಳಷ್ಟು ಗೊಂದಲಗಳಿವೆ. ಹೀಗಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ನೀಡುವುದು ಉತ್ತಮ

3 / 6
ರೋಗಗಳಿಂದ ಈಗ ರಕ್ಷಣೆ ಪಡೆಯಲು ಮಾಸ್ಕ್​ ಅಗತ್ಯವಾಗಿದೆ. ಹೀಗಾಗಿ ಮಕ್ಕಳೊಂದಿಗೆ ಪೋಷಕರು ಸರಿಯಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು. ಜತೆಗೆ ಸ್ವಚ್ಛತೆಯ ನಿಯಮಗಳನ್ನು ಅನುಸರಿಸಬೇಕು.

ರೋಗಗಳಿಂದ ಈಗ ರಕ್ಷಣೆ ಪಡೆಯಲು ಮಾಸ್ಕ್​ ಅಗತ್ಯವಾಗಿದೆ. ಹೀಗಾಗಿ ಮಕ್ಕಳೊಂದಿಗೆ ಪೋಷಕರು ಸರಿಯಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು. ಜತೆಗೆ ಸ್ವಚ್ಛತೆಯ ನಿಯಮಗಳನ್ನು ಅನುಸರಿಸಬೇಕು.

4 / 6
ಆದಷ್ಟು ಮಕ್ಕಳ ವಿಷಯದಲ್ಲಿ ತಾಳ್ಮೆವಹಸಿ. ಪೋಷಕರ ಆತಂಕವನ್ನು ಚಿಕ್ಕ ಮಕ್ಕಳು ಗ್ರಹಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.  ಒತ್ತಡದ ಸಂದರ್ಭಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಆದಷ್ಟು ಮಕ್ಕಳ ವಿಷಯದಲ್ಲಿ ತಾಳ್ಮೆವಹಸಿ. ಪೋಷಕರ ಆತಂಕವನ್ನು ಚಿಕ್ಕ ಮಕ್ಕಳು ಗ್ರಹಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಒತ್ತಡದ ಸಂದರ್ಭಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.

5 / 6
ಆದಷ್ಟು ಜನಸಂದಣಿಯನ್ನು ತಪ್ಪಿಸಿ, ಅದು ಒಳಾಂಗಣ ಅಥವಾ ಹೊರಾಂಗಣವಾಗಿರಲಿ. ನೀವು ಮತ್ತು ನಿಮ್ಮ ಮಕ್ಕಳು ಮನೆಯೊಳಗೆ ಉಳಿಯುವುದು ಉತ್ತಮ. ನಿಮ್ಮ ಮಗುವಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆದಷ್ಟು ಜನಸಂದಣಿಯನ್ನು ತಪ್ಪಿಸಿ, ಅದು ಒಳಾಂಗಣ ಅಥವಾ ಹೊರಾಂಗಣವಾಗಿರಲಿ. ನೀವು ಮತ್ತು ನಿಮ್ಮ ಮಕ್ಕಳು ಮನೆಯೊಳಗೆ ಉಳಿಯುವುದು ಉತ್ತಮ. ನಿಮ್ಮ ಮಗುವಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

6 / 6

Published On - 10:23 am, Wed, 19 January 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ