AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ನೋಡಿ ಸಿದ್ಧರಾಮಯ್ಯ ರಾಜ್ಯ ಪ್ರವಾಸಕ್ಕೆಂದು ಸಿದ್ಧವಾದ ಹೈಟೆಕ್​ ಬಸ್

2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಜ್ಜಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್​ ಬಸ್ (ಕ್ಯಾರಾವನ್​)​ ಕೂಡ ಸಿದ್ಧಗೊಳಿಸಲಾಗಿದೆ.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 13, 2022 | 5:01 PM

Share
2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ
ತಯಾರಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್​ ಬಸ್ (ಕ್ಯಾರಾವನ್​)​ 
ಒಂದನ್ನು ಸಿದ್ಧಗೊಳಿಸಲಾಗಿದೆ.

2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಯಾರಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್​ ಬಸ್ (ಕ್ಯಾರಾವನ್​)​ ಒಂದನ್ನು ಸಿದ್ಧಗೊಳಿಸಲಾಗಿದೆ.

1 / 5
ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಅವರ ಬಳಿ ಇವರು ಪ್ರಚಾರ ಬಸ್​ ಮಾದರಿಯಲ್ಲಿಯೇ ಈ ಬಸ್​ನ್ನು ಸಹ ತಯಾರಿಸಲಾಗಿದೆ. 
ತಮಿಳುನಾಡಿನ ಕೊಯಂಬತ್ತುರಿನಲ್ಲಿ ಬಸ್ ಸಿದ್ದಗೊಂಡಿದೆ.

ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಅವರ ಬಳಿ ಇವರು ಪ್ರಚಾರ ಬಸ್​ ಮಾದರಿಯಲ್ಲಿಯೇ ಈ ಬಸ್​ನ್ನು ಸಹ ತಯಾರಿಸಲಾಗಿದೆ. ತಮಿಳುನಾಡಿನ ಕೊಯಂಬತ್ತುರಿನಲ್ಲಿ ಬಸ್ ಸಿದ್ದಗೊಂಡಿದೆ.

2 / 5
ಸಿದ್ಧರಾಮಯ್ಯ ಅವರ ಕ್ಯಾರಾವನ್​ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು,
ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರಿಗೆ ಸೀಟ್​ ವ್ಯವಸ್ಥೆ ಇದೆ.

ಸಿದ್ಧರಾಮಯ್ಯ ಅವರ ಕ್ಯಾರಾವನ್​ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರಿಗೆ ಸೀಟ್​ ವ್ಯವಸ್ಥೆ ಇದೆ.

3 / 5
ಇನ್ನು ರೆಸ್ಟ್ ಮಾಡಲು ಡಬಲ್ ಕಾಟ್, ಕೈ ತೊಳೆಯಲು ವಾಷ್ ಬೇಸಿನ್, 
ಸುಸಜ್ಜಿತವಾದ ಟಾಯ್ಲೆಟ್ ರೂಂ, ಏರ್ ಕಂಡಿಷನ್ ಮತ್ತು
ಮೂರು ಎಲ್​ಇಡಿ ಟಿವಿಗಳಿವೆ.

ಇನ್ನು ರೆಸ್ಟ್ ಮಾಡಲು ಡಬಲ್ ಕಾಟ್, ಕೈ ತೊಳೆಯಲು ವಾಷ್ ಬೇಸಿನ್, ಸುಸಜ್ಜಿತವಾದ ಟಾಯ್ಲೆಟ್ ರೂಂ, ಏರ್ ಕಂಡಿಷನ್ ಮತ್ತು ಮೂರು ಎಲ್​ಇಡಿ ಟಿವಿಗಳಿವೆ.

4 / 5
ಜೊತೆಗೆ ಸಿದ್ಧರಾಮಯ್ಯ ಬಸ್ಸಿನ ಮೇಲೆ ನಿಂತು ಭಾಷಣ ಮಾಡಲು 
ಮೈಕ್, ಸ್ಪೀಕರ್ ಮತ್ತು ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಕೂಡ ಈ
ಬಸ್​ನಲ್ಲಿ ಮಾಡಲಾಗಿದೆ.

ಜೊತೆಗೆ ಸಿದ್ಧರಾಮಯ್ಯ ಬಸ್ಸಿನ ಮೇಲೆ ನಿಂತು ಭಾಷಣ ಮಾಡಲು ಮೈಕ್, ಸ್ಪೀಕರ್ ಮತ್ತು ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಕೂಡ ಈ ಬಸ್​ನಲ್ಲಿ ಮಾಡಲಾಗಿದೆ.

5 / 5

Published On - 4:57 pm, Sun, 13 November 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!