AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲೇಶ್ವರಂ: ಕೂಲ್​ ಕೂಲ್​ ಸಿಟಿಯಲ್ಲಿ ಗರಮ್​ ಗರಾಮ್ ಕಡಲೇಕಾಯಿ ಪರಿಷೆ, ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜದ ಅಲಂಕಾರ

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

TV9 Web
| Edited By: ಆಯೇಷಾ ಬಾನು|

Updated on:Nov 13, 2022 | 2:30 PM

Share
 ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

1 / 8
ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

2 / 8
ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

3 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

4 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

5 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

6 / 8
ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

7 / 8
ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್​ ಕೂಲ್​ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್​ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.

ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್​ ಕೂಲ್​ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್​ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.

8 / 8

Published On - 2:30 pm, Sun, 13 November 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ