AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲೇಶ್ವರಂ: ಕೂಲ್​ ಕೂಲ್​ ಸಿಟಿಯಲ್ಲಿ ಗರಮ್​ ಗರಾಮ್ ಕಡಲೇಕಾಯಿ ಪರಿಷೆ, ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜದ ಅಲಂಕಾರ

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

TV9 Web
| Updated By: ಆಯೇಷಾ ಬಾನು|

Updated on:Nov 13, 2022 | 2:30 PM

Share
 ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

1 / 8
ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

2 / 8
ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

3 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

4 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

5 / 8
ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

6 / 8
ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

7 / 8
ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್​ ಕೂಲ್​ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್​ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.

ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್​ ಕೂಲ್​ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್​ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.

8 / 8

Published On - 2:30 pm, Sun, 13 November 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!