AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Teeth Pain: ಹಲ್ಲಿನ ನೋವಿಗೆ ಇಲ್ಲಿದೆ ಪರಿಹಾರ

ಹಲ್ಲಿನ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸದೆ ಇದ್ದಾಗ ಹಲ್ಲು ಹುಳುಕಾಗುತ್ತದೆ. ಹೀಗಾಗಿ ಊಟ ಮಾಡಿದ ನಂತರ ಚೆನ್ನಾಗಿ ಬಾಯಿಯನ್ನು ತೊಳೆಯಬೇಕು. ಸೇವಿಸಿದ ಆಹಾರದ ತುಂಡುಗಳು ಹಲ್ಲಿನ ಮಧ್ಯೆ ಸಿಲುಕಿರುತ್ತದೆ. ಹೀಗಾಗಿ ಹಲ್ಲು ನೋವಾಗುವುದು.

TV9 Web
| Updated By: shruti hegde

Updated on: Sep 03, 2021 | 9:37 AM

ಬೆಳ್ಳುಳ್ಳಿ: ಅಡುಗೆ ಮನೆಯಲ್ಲಿ ಹೆಚ್ಚು ಬೇಡಿಕೆ ಇರುವ ಬೆಳ್ಳುಳ್ಳಿ ಹಲ್ಲಿನ ನೋವನ್ನು ಕಡಿಮೆಗೊಳಿಸುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ನೋವಿನ ಜಾಗಕ್ಕೆ ಇಡಿ. ಅಥವಾ ಬೆಳ್ಳುಳ್ಳಿಯನ್ನು ನೋವು ಇರುವ ಹಲ್ಲಿನಲ್ಲಿ ಅಗಿಯಬೇಕು. ಹೀಗೆ ಮಾಡುವುದರಿಂದ ಹಲ್ಲಿನ ನೋವು ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ: ಅಡುಗೆ ಮನೆಯಲ್ಲಿ ಹೆಚ್ಚು ಬೇಡಿಕೆ ಇರುವ ಬೆಳ್ಳುಳ್ಳಿ ಹಲ್ಲಿನ ನೋವನ್ನು ಕಡಿಮೆಗೊಳಿಸುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ನೋವಿನ ಜಾಗಕ್ಕೆ ಇಡಿ. ಅಥವಾ ಬೆಳ್ಳುಳ್ಳಿಯನ್ನು ನೋವು ಇರುವ ಹಲ್ಲಿನಲ್ಲಿ ಅಗಿಯಬೇಕು. ಹೀಗೆ ಮಾಡುವುದರಿಂದ ಹಲ್ಲಿನ ನೋವು ಕಡಿಮೆಯಾಗುತ್ತದೆ.

1 / 6
ಅಲೋವೆರಾ: ಲೋಳೆಸರ ಎಲ್ಲರ ಮನೆಯಲ್ಲಿ ಇರುತ್ತೆ. ಔಷಧಿಯ ಗುಣಗಳನ್ನು ಹೊಂದಿರುವ ಲೋಳೆಸರ ಹಲ್ಲಿನ ನೋವು ನಿವಾರಿಸುತ್ತದೆ. ಲೋಳೆಸರ ವಿಟಮಿನ್ ಇ ಹೊಂದಿದ್ದು, ನೋವು ಶಮನಗೊಳಿಸುವ ಶಕ್ತಿ ಹೊಂದಿದೆ. ಲೋಳೆಸರದ ಜೆಲ್ ಅನ್ನು ನೋವಿರುವ ಹಲ್ಲಿಗೆ ಹಾಕಿಕೊಂಡು ಮಸಾಜ್ ಮಾಡಿ.

ಅಲೋವೆರಾ: ಲೋಳೆಸರ ಎಲ್ಲರ ಮನೆಯಲ್ಲಿ ಇರುತ್ತೆ. ಔಷಧಿಯ ಗುಣಗಳನ್ನು ಹೊಂದಿರುವ ಲೋಳೆಸರ ಹಲ್ಲಿನ ನೋವು ನಿವಾರಿಸುತ್ತದೆ. ಲೋಳೆಸರ ವಿಟಮಿನ್ ಇ ಹೊಂದಿದ್ದು, ನೋವು ಶಮನಗೊಳಿಸುವ ಶಕ್ತಿ ಹೊಂದಿದೆ. ಲೋಳೆಸರದ ಜೆಲ್ ಅನ್ನು ನೋವಿರುವ ಹಲ್ಲಿಗೆ ಹಾಕಿಕೊಂಡು ಮಸಾಜ್ ಮಾಡಿ.

2 / 6
ಉಪ್ಪಿನ ನೀರು: ಹಲ್ಲುಗಳ ಮಧ್ಯೆ ಸಿಲುಕಿದ ಆಹಾರದ ತುಂಡುಗಳನ್ನು ಉಪ್ಪಿನ ನೀರು ಹೊರಹಾಕುತ್ತದೆ. ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

ಉಪ್ಪಿನ ನೀರು: ಹಲ್ಲುಗಳ ಮಧ್ಯೆ ಸಿಲುಕಿದ ಆಹಾರದ ತುಂಡುಗಳನ್ನು ಉಪ್ಪಿನ ನೀರು ಹೊರಹಾಕುತ್ತದೆ. ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

3 / 6
ಐಸ್ ಕ್ಯೂಬ್ನ ಹಲ್ಲಿನ ಮೇಲೆ ಇಟ್ಟುಕೊಂಡಾಗ ನೋವು ಕಡಿಮೆಯಾಗುತ್ತದೆ. ಹಲ್ಲು ನೋವಿನಿಂದ ಬಳಲುವವರು ಐಸ್ ಕ್ಯೂಬ್ನ ಬಳಸಬಹುದು. ಅತಿಯಾದ ಕೋಲ್ಡ್ ನೋವನ್ನು ಶಮನಗೊಳಿಸುತ್ತದೆ.

ಐಸ್ ಕ್ಯೂಬ್ನ ಹಲ್ಲಿನ ಮೇಲೆ ಇಟ್ಟುಕೊಂಡಾಗ ನೋವು ಕಡಿಮೆಯಾಗುತ್ತದೆ. ಹಲ್ಲು ನೋವಿನಿಂದ ಬಳಲುವವರು ಐಸ್ ಕ್ಯೂಬ್ನ ಬಳಸಬಹುದು. ಅತಿಯಾದ ಕೋಲ್ಡ್ ನೋವನ್ನು ಶಮನಗೊಳಿಸುತ್ತದೆ.

4 / 6
ಈರುಳಿಯನ್ನು ಸಣ್ಣದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮಧ್ಯ ಇಟ್ಟು ಅಗಿಯಿರಿ. ಅಥವಾ ಈರುಳ್ಳಿ ತುಂಡನ್ನು ನೋವಿರುವ ಹಲ್ಲಿನ ಪಕ್ಕಕ್ಕೆ ಇಡಿ. ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ಈರುಳಿಯನ್ನು ಸಣ್ಣದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮಧ್ಯ ಇಟ್ಟು ಅಗಿಯಿರಿ. ಅಥವಾ ಈರುಳ್ಳಿ ತುಂಡನ್ನು ನೋವಿರುವ ಹಲ್ಲಿನ ಪಕ್ಕಕ್ಕೆ ಇಡಿ. ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

5 / 6
ಲವಂಗ ಎಣ್ಣೆ: ಹಲ್ಲಿನ ನೋವಿಗೆ ಲವಂಗ ರಾಮಬಾಣವಿದ್ದಂತೆ. ಲವಂಗ ಎಣ್ಣೆಯನ್ನು ನೋವು ಇರುವ ಹಲ್ಲಿನ ಜಾಗಕ್ಕೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುವುದು. ಲವಂಗದ ಎಣ್ಣೆಯ ಬದಲಿಗೆ ಲವಂಗವನ್ನು ಜಜ್ಜಿ ಅದರ ಪುಡಿಯನ್ನು ಪೀಡಿತ ಜಾಗಕ್ಕೆ ಹಚ್ಚಬಹುದು.

ಲವಂಗ ಎಣ್ಣೆ: ಹಲ್ಲಿನ ನೋವಿಗೆ ಲವಂಗ ರಾಮಬಾಣವಿದ್ದಂತೆ. ಲವಂಗ ಎಣ್ಣೆಯನ್ನು ನೋವು ಇರುವ ಹಲ್ಲಿನ ಜಾಗಕ್ಕೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುವುದು. ಲವಂಗದ ಎಣ್ಣೆಯ ಬದಲಿಗೆ ಲವಂಗವನ್ನು ಜಜ್ಜಿ ಅದರ ಪುಡಿಯನ್ನು ಪೀಡಿತ ಜಾಗಕ್ಕೆ ಹಚ್ಚಬಹುದು.

6 / 6
Follow us
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ