AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ನಿಮ್ಮ ಲವ್‌ಗೆ ಒಪ್ಪಿಗೆ ನೀಡುತ್ತಿಲ್ವಾ? ನಿಮಗಾಗಿ ಇಲ್ಲಿದೆ ಸಲಹೆ

ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳ ಪ್ರೀತಿಗೆ ಅಥವಾ ಅವರು ಪ್ರೇಮ ವಿವಾಹ ಆಗಲು ಇಷ್ಟ ಪಡ್ತಿದ್ದಾರೆ ಎಂದ್ರೆ ಅದಕ್ಕೆ ಒಪ್ಪಿಗೆ ನೀಡೋದೇ ಇಲ್ಲ. ಹೀಗೆ ಹೆಚ್ಚಿನ ಮನೆಗಳಲ್ಲಿ ಪೋಷಕರು ಲವ್‌ ವಿಷ್ಯ ಗೊತ್ತಾದ್ರೆ ರಂಪ ರಾಮಾಯಣ ಮಾಡಿ ಬಿಡುತ್ತಾರೆ. ನಿಮಗೂ ಕೂಡಾ ನಿಮ್‌ ಪ್ರೀತಿ ವಿಷ್ಯಾನ ಮನೆಯಲ್ಲಿ ಹೇಗಪ್ಪಾ ಹೇಳೋದು, ಮನೆಯವರನ್ನು ಹೇಗೆ ಒಪ್ಪಿಸುವುದು ಎಂಬ ತಲೆ ಬಿಸಿ ಆಗ್ತಿದ್ಯಾ? ಹಾಗಿದ್ರೆ ಟೆನ್ಶನ್‌ ಮಾಡ್ಕೋಬೇಡಿ, ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ, ಪೋಷಕರು ನಿಮ್‌ ಲವ್‌ಗೆ ಗ್ರೀನ್‌ ಸಿಗ್ನಲ್‌ ನೀಡುವಂತೆ ಮಾಡಿ.

ಮಾಲಾಶ್ರೀ ಅಂಚನ್​
|

Updated on: May 29, 2025 | 6:53 PM

ಮುಂಚಿತವಾಗಿ ಸುಳಿವು ನೀಡಿ: ನಿಮ್ಮ ಹೆತ್ತವರಿಗೆ ನಿಮ್ಮ ಸಂಗಾತಿಯನ್ನು ತಕ್ಷಣ ಪರಿಚಯಿಸಬೇಡಿ. ಮೊದಲು ಅವನನ್ನು ಅಥವಾ ಆಕೆಯನ್ನು ಒಳ್ಳೆಯ ಸ್ನೇಹಿತ ಎಂದು ಪರಿಚಯಿಸಿ. ಅವರು ನಿಮ್ಮ ಸಂಗಾತಿಯನ್ನು ಇಷ್ಟಪಡಲು ಪ್ರಾರಂಭಿಸಿದಾಗ, ನಿಧಾನವಾಗಿ ಅವರಿಗೆ ನಿಮ್ಮ ಸಂಬಂಧದ ಬಗ್ಗೆ ಸುಳಿವು ನೀಡಿ. ಹೀಗೆ ಮನವೊಲಿಸುವ ಮೂಲಕ ಪ್ರೀತಿಗೆ ಒಪ್ಪಿಗೆ ಪಡೆಯಿರಿ.

Parents

1 / 6
ಅವರಿಗೆ ವಿಶ್ವಾಸ ಬರುವಂತೆ ಮಾಡಿ: ನಿಮ್ಮ ಸಂಬಂಧದ ಬಗ್ಗೆ ನಿಮ್ಮ ಹೆತ್ತವರಿಗೆ ಹೇಳುವಾಗ, ಮೊದಲು ನೀವು ಪ್ರೀತಿಸುವ  ಹುಡುಗ ಅಥವಾ ಹುಡುಗಿಯ ಜೊತೆ ಸಂತೋಷವಾಗಿರುತ್ತೀರಿ, ಅವರು ನಮ್ಮನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೆತ್ತವರಿಗೆ ಭರವಸೆ ನೀಡಿ. ಹೀಗೆ ನಿಮ್ಮ ಆಯ್ಕೆ ಸರಿಯಾಗಿದೆ ಮತ್ತು ನಿಮ್ಮ ಸಂಬಂಧವು ಬಲವಾಗಿದೆ ಎಂದು ಅವರಿಗೆ ಭರವಸೆ ನೀಡಿ. ಹೀಗೆ ಮಾಡಿದರೆ ಖಂಡಿತವಾಗಿಯೂ ಮನೆಯವರು ಪ್ರೀತಿಗೆ ಒಪ್ಪಿಗೆ ಕೊಡ್ತಾರೆ.

Father Daughter

2 / 6
ಮೊದಲು ಯಾರನ್ನಾದರೂ ಮನವೊಲಿಸಿ: ತಂದೆ ಅಥವಾ ತಾಯಿ ಈ ಇಬ್ಬರಲ್ಲಿ ನೀವು ಯಾರ ಹತ್ತಿರ ಕ್ಲೋಸ್‌ ಆಗಿದ್ದೀರಾ, ಅವರ ಬಳಿ ಮೊದಲು ಪ್ರೀತಿ ವಿಚಾರವನ್ನು ಹೇಳಿ. ಮನವೊಲಿಸಿ. ಹೀಗೆ ಮಾಡುವುದರಿಂದ ನಂತರದ ದಿನಗಳಲ್ಲಿ ಮನೆಯಲ್ಲಿರುವ ಎಲ್ಲಾ ಸದಸ್ಯರನ್ನು ನಿಮ್ಮ ಪ್ರೇಮಕ್ಕೆ ಒಪ್ಪಿಗೆ ನೀಡುವಂತೆ ಮಾಡಬಹುದು.

ನಿಮ್ಮ ಒಡಹುಟ್ಟಿದವರ ಸಹಾಯ ಪಡೆಯಿರಿ: ನಿಮಗೆ ಸಹೋದರ ಅಥವಾ ಸಹೋದರಿಯರಿದ್ದರೆ, ನಿಮ್ಮ ಹೆತ್ತವರನ್ನು ಮನವೊಲಿಸಲು ಅವರ ಸಹಾಯ ಪಡೆಯಿರಿ. ನಿಮ್ಮ ಪ್ರೀತಿಯ ಬಗ್ಗೆ ಮತ್ತು ನೀವು ಪ್ರೀತಿಸುವ ವ್ಯಕ್ತಿ ಎಷ್ಟು ಒಳ್ಳೆಯವರು, ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ನಿಮ್ಮ ಒಡಹುಟ್ಟಿದವರ ಮುಖಾಂತರ ಪೋಷಕರಿಗೆ ತಿಳಿಸಿ.

3 / 6
ನಿಮ್ಮ ಒಡಹುಟ್ಟಿದವರ ಸಹಾಯ ಪಡೆಯಿರಿ: ನಿಮಗೆ ಸಹೋದರ ಅಥವಾ ಸಹೋದರಿಯರಿದ್ದರೆ, ನಿಮ್ಮ ಹೆತ್ತವರನ್ನು ಮನವೊಲಿಸಲು ಅವರ ಸಹಾಯ ಪಡೆಯಿರಿ. ನಿಮ್ಮ ಪ್ರೀತಿಯ ಬಗ್ಗೆ ಮತ್ತು ನೀವು ಪ್ರೀತಿಸುವ ವ್ಯಕ್ತಿ ಎಷ್ಟು ಒಳ್ಳೆಯವರು, ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ನಿಮ್ಮ ಒಡಹುಟ್ಟಿದವರ ಮುಖಾಂತರ ಪೋಷಕರಿಗೆ ತಿಳಿಸಿ.

Family

4 / 6
ಸಂಬಂಧಿಕ ಸಹಾಯ ಪಡೆಯಿರಿ: ಪ್ರೀತಿ ವಿಚಾರವನ್ನು ಮನೆಯಲ್ಲಿ ತಿಳಿಸಲು ನಿಮ್ಮ ಹತ್ತಿರದ ಸಂಬಂಧಿಗಳ ಸಹಾಯ ಪಡೆಯಬಹುದು. ಮೊದಲಿಗೆ ಅವರ ಬಳಿ ನಿಮ್ಮ ಪ್ರೀತಿ ವಿಚಾರವನ್ನು ಹೇಳಿ, ನಂತರ ನಿಮ್ಮ ಹತ್ತಿರ ಸಂಬಂಧಿ ನಿಮ್ಮ ಪೋಷಕರ ಮನವೊಲಿಸುವ ಮೂಲಕ ನಿಮ್ಮ ಪ್ರೀತಿಗೆ ಒಪ್ಪಿಗೆ ಪಡೆದುಕೊಳ್ಳಬಹುದು. ಇದು ಕೂಡಾ ಒಂದು ಪರಿಣಾಮಕಾರಿ ಮಾರ್ಗವಾಗಿದೆ.

Family (1)

5 / 6
ಇತರರ ಉದಾಹರಣೆ ನೀಡಿ:  ನಿಮ್ಮ ಕುಟುಂಬದಲ್ಲಿ ಯಾರಾದರೂ ಅಥವಾ ಸ್ನೇಹಿತರು ಪ್ರೇಮ ವಿವಾಹವಾಗಿದ್ದರೆ, ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ, ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ಉದಾಹರಣೆಯನ್ನು ನಿಮ್ಮ ಕುಟುಂಬಕ್ಕೆ ನೀಡಿ. ಈ ಮೂಲಕ ಮನೆಯವರ ವಿಶ್ವಾಸ ಗಳಿಸಿ, ಅವರು ನಿಮ್ಮ ಪ್ರೀತಿಗೆ ಒಪ್ಪಿ ನೀಡುವಂತೆ ಮಾಡಬಹುದು.

ಇತರರ ಉದಾಹರಣೆ ನೀಡಿ: ನಿಮ್ಮ ಕುಟುಂಬದಲ್ಲಿ ಯಾರಾದರೂ ಅಥವಾ ಸ್ನೇಹಿತರು ಪ್ರೇಮ ವಿವಾಹವಾಗಿದ್ದರೆ, ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ, ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ಉದಾಹರಣೆಯನ್ನು ನಿಮ್ಮ ಕುಟುಂಬಕ್ಕೆ ನೀಡಿ. ಈ ಮೂಲಕ ಮನೆಯವರ ವಿಶ್ವಾಸ ಗಳಿಸಿ, ಅವರು ನಿಮ್ಮ ಪ್ರೀತಿಗೆ ಒಪ್ಪಿ ನೀಡುವಂತೆ ಮಾಡಬಹುದು.

6 / 6
Follow us
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ