Pitru Paksha 2024: ಪಿತೃ ಪಕ್ಷದಲ್ಲಿ ಸಾವು ಸಂಭವಿಸಿದರೆ ಆತ್ಮ ಎಲ್ಲಿಗೆ ಹೋಗುತ್ತದೆ?

|

Updated on: Oct 01, 2024 | 1:36 PM

Journey of Atma and garuda purana: ಪಿತೃ ಪಕ್ಷದಲ್ಲಿ ಒಬ್ಬ ವ್ಯಕ್ತಿಯು ಮರಣಹೊಂದಿದರೆ ಅದನ್ನು ಮಂಗಳಕರ ಘಟನೆ ಎಂದು ಪರಿಗಣಿಸಲಾಗುತ್ತದೆ. ಸಾವು ನೋವಿನ ಘಟನೆಯಾಗಿದ್ದರೂ, ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಿತೃ ಪಕ್ಷದಲ್ಲಿ ಮರಣ ಹೊಂದಿದರೆ ಆ ಆತ್ಮಕ್ಕೆ ಮಂಗಳಕರ ಸಂಕೇತಗಳು ಪ್ರಾಪ್ತಿಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಆತ್ಮವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗುತ್ತದೆ.

1 / 6
Pitru Paksha 2024 - ಪಿತೃ ಪಕ್ಷ 2024 ಇನ್ನೇನು ಕೊನೆಗೊಳ್ಳಲಿದೆ. ಇಂದು ಅಂದರೆ 1ನೇ ಅಕ್ಟೋಬರ್ 2024, ಮಂಗಳವಾರ ಚತುರ್ದಶಿಯ ಶ್ರಾದ್ಧವಿದೆ. ಇದಾದ ನಂತರ ಸರ್ವ ಪಿತೃ ಅಮಾವಾಸ್ಯೆಯ ಶ್ರಾದ್ಧವು ಅಕ್ಟೋಬರ್ 2 ಬುಧವಾರದಂದು ನಡೆಯಲಿದೆ. ಪಿತೃ ಪಕ್ಷವು ಈ ಬಾರಿ ಒಟ್ಟು 16 ದಿನಗಳವರೆಗೆ ನಡೆದಿದೆ. ಪಿತೃ ಪಕ್ಷದ ಸಮಯದಲ್ಲಿ, ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಈ ಅವಧಿಯಲ್ಲಿ ಪೂರ್ವಜರು ಸ್ವತಃ ಭೂಮಿಗೆ ಬರುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕುಟುಂಬ ಸದಸ್ಯರು ಪೂಜೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಪಿತೃ ಪಕ್ಷದಲ್ಲಿ ಯಾರಾದರೂ ಸತ್ತರೆ ಆತ್ಮಕ್ಕೆ ಏನಾಗುತ್ತದೆ ಗೊತ್ತಾ? ಇದು ಯಾವುದರ ಸಂಕೇತವೆಂದು ಪರಿಗಣಿಸಬಹುದು? ವಿವರ ಇಲ್ಲಿದೆ

Pitru Paksha 2024 - ಪಿತೃ ಪಕ್ಷ 2024 ಇನ್ನೇನು ಕೊನೆಗೊಳ್ಳಲಿದೆ. ಇಂದು ಅಂದರೆ 1ನೇ ಅಕ್ಟೋಬರ್ 2024, ಮಂಗಳವಾರ ಚತುರ್ದಶಿಯ ಶ್ರಾದ್ಧವಿದೆ. ಇದಾದ ನಂತರ ಸರ್ವ ಪಿತೃ ಅಮಾವಾಸ್ಯೆಯ ಶ್ರಾದ್ಧವು ಅಕ್ಟೋಬರ್ 2 ಬುಧವಾರದಂದು ನಡೆಯಲಿದೆ. ಪಿತೃ ಪಕ್ಷವು ಈ ಬಾರಿ ಒಟ್ಟು 16 ದಿನಗಳವರೆಗೆ ನಡೆದಿದೆ. ಪಿತೃ ಪಕ್ಷದ ಸಮಯದಲ್ಲಿ, ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಈ ಅವಧಿಯಲ್ಲಿ ಪೂರ್ವಜರು ಸ್ವತಃ ಭೂಮಿಗೆ ಬರುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕುಟುಂಬ ಸದಸ್ಯರು ಪೂಜೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಪಿತೃ ಪಕ್ಷದಲ್ಲಿ ಯಾರಾದರೂ ಸತ್ತರೆ ಆತ್ಮಕ್ಕೆ ಏನಾಗುತ್ತದೆ ಗೊತ್ತಾ? ಇದು ಯಾವುದರ ಸಂಕೇತವೆಂದು ಪರಿಗಣಿಸಬಹುದು? ವಿವರ ಇಲ್ಲಿದೆ

2 / 6
ಕುಟುಂಬದಲ್ಲಿ ಪೂರ್ವಜರ ಸಾವಿನ ಅರ್ಥವೇನು?
ಪಿತೃ ಪಕ್ಷದಲ್ಲಿ ಒಬ್ಬ ವ್ಯಕ್ತಿಯು ಮರಣಹೊಂದಿದರೆ ಅದನ್ನು ಮಂಗಳಕರ ಘಟನೆ ಎಂದು ಪರಿಗಣಿಸಲಾಗುತ್ತದೆ. ಸಾವು ನೋವಿನ ಘಟನೆಯಾಗಿದ್ದರೂ, ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಿತೃ ಪಕ್ಷದಲ್ಲಿ ಮರಣ ಹೊಂದಿದರೆ ಆ ಆತ್ಮಕ್ಕೆ ಮಂಗಳಕರ ಸಂಕೇತಗಳು ಪ್ರಾಪ್ತಿಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಆತ್ಮವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ, ಅಂತಿಮ ವಿಧಿಗಳನ್ನು ಅದೇ ರೀತಿಯಲ್ಲಿ ನಡೆಸಲಾಗುತ್ತದೆ. ಪಿತೃ ಪಕ್ಷದಲ್ಲಿ ವ್ಯಕ್ತಿಯ ಮರಣವು ಅವರ ಒಳ್ಳೆಯ ಕಾರ್ಯಗಳ ಫಲಿತಾಂಶವೆಂದು ನಂಬಲಾಗಿದೆ.

ಕುಟುಂಬದಲ್ಲಿ ಪೂರ್ವಜರ ಸಾವಿನ ಅರ್ಥವೇನು? ಪಿತೃ ಪಕ್ಷದಲ್ಲಿ ಒಬ್ಬ ವ್ಯಕ್ತಿಯು ಮರಣಹೊಂದಿದರೆ ಅದನ್ನು ಮಂಗಳಕರ ಘಟನೆ ಎಂದು ಪರಿಗಣಿಸಲಾಗುತ್ತದೆ. ಸಾವು ನೋವಿನ ಘಟನೆಯಾಗಿದ್ದರೂ, ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಿತೃ ಪಕ್ಷದಲ್ಲಿ ಮರಣ ಹೊಂದಿದರೆ ಆ ಆತ್ಮಕ್ಕೆ ಮಂಗಳಕರ ಸಂಕೇತಗಳು ಪ್ರಾಪ್ತಿಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಆತ್ಮವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ, ಅಂತಿಮ ವಿಧಿಗಳನ್ನು ಅದೇ ರೀತಿಯಲ್ಲಿ ನಡೆಸಲಾಗುತ್ತದೆ. ಪಿತೃ ಪಕ್ಷದಲ್ಲಿ ವ್ಯಕ್ತಿಯ ಮರಣವು ಅವರ ಒಳ್ಳೆಯ ಕಾರ್ಯಗಳ ಫಲಿತಾಂಶವೆಂದು ನಂಬಲಾಗಿದೆ.

3 / 6
ಪಿತೃಪಕ್ಷದ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ವ್ಯಕ್ತಿ ಮರಣಹೊಂದಿದರೆ, ಆ ಮನೆಯಲ್ಲಿ ಪೂರ್ವಜರ ಆಶೀರ್ವಾದ ಯಾವಾಗಲೂ ಇರುತ್ತದೆ ಮತ್ತು ಮನೆಯಲ್ಲಿ ಯಾವುದೇ ರೀತಿಯ ಅಡೆತಡೆಗಳಿರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಸಾವಿನ ಸಂಗತಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ವ್ಯಕ್ತಿ ಮರಣಹೊಂದಿದರೆ, ಆ ಮನೆಯಲ್ಲಿ ಪೂರ್ವಜರ ಆಶೀರ್ವಾದ ಯಾವಾಗಲೂ ಇರುತ್ತದೆ ಮತ್ತು ಮನೆಯಲ್ಲಿ ಯಾವುದೇ ರೀತಿಯ ಅಡೆತಡೆಗಳಿರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಸಾವಿನ ಸಂಗತಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

4 / 6
ಸರ್ವ ಪಿತೃ ಅಮಾವಾಸ್ಯೆಯಲ್ಲಿ ಶ್ರಾದ್ಧದ ಸಮಯ
ಸರ್ವ ಪಿತೃ ಅಮಾವಾಸ್ಯೆಯನ್ನು ಪಿತೃ ಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಈ ಬಾರಿ ಈ ದಿನಾಂಕವು ನಅಳೆ ಅಂದರೆ ಅಕ್ಟೋಬರ್ 02 ರಂದು ಬೀಳುತ್ತದೆ. ಇದು ಶ್ರಾದ್ಧದ ಕೊನೆಯ ದಿನ. ಈ ದಿನವನ್ನು ಪಿತೃ ಅಮವಾಸ್ಯೆ ಎಂದೂ ಕರೆಯುತ್ತಾರೆ. 2024 ರಲ್ಲಿ ಇದೇ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣವೂ ಸಹ ಸಂಭವಿಸುತ್ತದೆ.

ಸರ್ವ ಪಿತೃ ಅಮಾವಾಸ್ಯೆಯಲ್ಲಿ ಶ್ರಾದ್ಧದ ಸಮಯ ಸರ್ವ ಪಿತೃ ಅಮಾವಾಸ್ಯೆಯನ್ನು ಪಿತೃ ಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಈ ಬಾರಿ ಈ ದಿನಾಂಕವು ನಅಳೆ ಅಂದರೆ ಅಕ್ಟೋಬರ್ 02 ರಂದು ಬೀಳುತ್ತದೆ. ಇದು ಶ್ರಾದ್ಧದ ಕೊನೆಯ ದಿನ. ಈ ದಿನವನ್ನು ಪಿತೃ ಅಮವಾಸ್ಯೆ ಎಂದೂ ಕರೆಯುತ್ತಾರೆ. 2024 ರಲ್ಲಿ ಇದೇ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣವೂ ಸಹ ಸಂಭವಿಸುತ್ತದೆ.

5 / 6
ಸರ್ವ ಪಿತೃ ಅಮಾವಾಸ್ಯೆಯಲ್ಲಿ ಶ್ರಾದ್ಧದ ಸಮಯ
ಸರ್ವ ಪಿತೃ ಅಮಾವಾಸ್ಯೆಯನ್ನು ಪಿತೃ ಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಈ ಬಾರಿ ಈ ದಿನಾಂಕವು ನಅಳೆ ಅಂದರೆ ಅಕ್ಟೋಬರ್ 02 ರಂದು ಬೀಳುತ್ತದೆ. ಇದು ಶ್ರಾದ್ಧದ ಕೊನೆಯ ದಿನ. ಈ ದಿನವನ್ನು ಪಿತೃ ಅಮವಾಸ್ಯೆ ಎಂದೂ ಕರೆಯುತ್ತಾರೆ. 2024 ರಲ್ಲಿ ಇದೇ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣವೂ ಸಹ ಸಂಭವಿಸುತ್ತದೆ.

ಸರ್ವ ಪಿತೃ ಅಮಾವಾಸ್ಯೆಯಲ್ಲಿ ಶ್ರಾದ್ಧದ ಸಮಯ ಸರ್ವ ಪಿತೃ ಅಮಾವಾಸ್ಯೆಯನ್ನು ಪಿತೃ ಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಈ ಬಾರಿ ಈ ದಿನಾಂಕವು ನಅಳೆ ಅಂದರೆ ಅಕ್ಟೋಬರ್ 02 ರಂದು ಬೀಳುತ್ತದೆ. ಇದು ಶ್ರಾದ್ಧದ ಕೊನೆಯ ದಿನ. ಈ ದಿನವನ್ನು ಪಿತೃ ಅಮವಾಸ್ಯೆ ಎಂದೂ ಕರೆಯುತ್ತಾರೆ. 2024 ರಲ್ಲಿ ಇದೇ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣವೂ ಸಹ ಸಂಭವಿಸುತ್ತದೆ.

6 / 6
ಪಿತೃ ಪಕ್ಷದ ನಂತರ ನವರಾತ್ರಿ
ಹಿಂದೂ ಕ್ಯಾಲೆಂಡರ್ ಪ್ರಕಾರ ಪಿತೃ ಪಕ್ಷ ಮುಗಿದ ಮರುದಿನದಿಂದ ನವರಾತ್ರಿ ಪ್ರಾರಂಭವಾಗುತ್ತದೆ. ಈ ಬಾರಿಯ ಪಿತೃ ಪಕ್ಷವು ಅಕ್ಟೋಬರ್ 2 ರಂದು ಕೊನೆಗೊಳ್ಳುತ್ತಿದೆ ಮತ್ತು ಅದರ ಒಂದು ದಿನದ ನಂತರ ಅಂದರೆ 3 ನೇ ಅಕ್ಟೋಬರ್ 2024 ರಿಂದ ಶಾರದೀಯ ನವರಾತ್ರಿ ಪ್ರಾರಂಭವಾಗುತ್ತಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್ 11 ರವರೆಗೆ ನಡೆಯಲಿದ್ದು, ಅಕ್ಟೋಬರ್ 12 ರಂದು ದಸರಾ ಹಬ್ಬವನ್ನು ಆಚರಿಸಲಾಗುವುದು. ಪಿತೃ ಪಕ್ಷ ಮುಗಿದ ನಂತರ ಹಬ್ಬಗಳ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನವರಾತ್ರಿ ಮತ್ತು ವಿಜಯದಶಮಿ ನಂತರ, ಧನ್ತೇರಸ್, ದೀಪಾವಳಿ, ಭಾಯಿ ದೂಜ್ ಮತ್ತು ಛತ್ ಪೂಜೆಯಂತಹ ದೊಡ್ಡ ಹಬ್ಬಗಳಿವೆ.

ಪಿತೃ ಪಕ್ಷದ ನಂತರ ನವರಾತ್ರಿ ಹಿಂದೂ ಕ್ಯಾಲೆಂಡರ್ ಪ್ರಕಾರ ಪಿತೃ ಪಕ್ಷ ಮುಗಿದ ಮರುದಿನದಿಂದ ನವರಾತ್ರಿ ಪ್ರಾರಂಭವಾಗುತ್ತದೆ. ಈ ಬಾರಿಯ ಪಿತೃ ಪಕ್ಷವು ಅಕ್ಟೋಬರ್ 2 ರಂದು ಕೊನೆಗೊಳ್ಳುತ್ತಿದೆ ಮತ್ತು ಅದರ ಒಂದು ದಿನದ ನಂತರ ಅಂದರೆ 3 ನೇ ಅಕ್ಟೋಬರ್ 2024 ರಿಂದ ಶಾರದೀಯ ನವರಾತ್ರಿ ಪ್ರಾರಂಭವಾಗುತ್ತಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್ 11 ರವರೆಗೆ ನಡೆಯಲಿದ್ದು, ಅಕ್ಟೋಬರ್ 12 ರಂದು ದಸರಾ ಹಬ್ಬವನ್ನು ಆಚರಿಸಲಾಗುವುದು. ಪಿತೃ ಪಕ್ಷ ಮುಗಿದ ನಂತರ ಹಬ್ಬಗಳ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನವರಾತ್ರಿ ಮತ್ತು ವಿಜಯದಶಮಿ ನಂತರ, ಧನ್ತೇರಸ್, ದೀಪಾವಳಿ, ಭಾಯಿ ದೂಜ್ ಮತ್ತು ಛತ್ ಪೂಜೆಯಂತಹ ದೊಡ್ಡ ಹಬ್ಬಗಳಿವೆ.

Published On - 12:53 pm, Tue, 1 October 24