AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trip Planning: ಚಳಿಗಾಲದಲ್ಲಿ ಟ್ರಿಪ್ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಖಂಡಿತ ಈ 6 ಸ್ಥಳಗಳಿಗೆ ಭೇಟಿ ನೀಡಿ

ಹಿಮಾಚಲ ಪ್ರದೇಶಗಳು ಒಂದು ಐತಿಹಾಸಿಕ ತಾಣಗಳ ಜೊತೆಗೆ ಪ್ರಪಂಚದ ಸುಂದರ ತಾಣಗಳ ನೆಲೆ. ಇನ್ನೂ ಚಳಿಗಾಲ ಶುರು ಈ ಪ್ರದೇಶ ಒಂದು ರೀತಿಯ ಭೂಲೋಕದ ಸ್ವರ್ಗವೇ ಸರಿ. ನೀವು ನಿಜವಾದ ಸ್ವರ್ಗಲೋಕವನ್ನು ನೋಡಬೇಕೆಂದರೆ ಇಲ್ಲಿ ಒಂದು ಬಾರಿಯಾದ ಭೇಟಿ ನೀಡಲೇ ಬೇಕು. ಹೌದು ನಿಮ್ಮ ಸಂಗತಿಯ ಜತೆಗೆ ಈ ಪ್ರದೇಶಕ್ಕೆ ಬನ್ನಿ ಒಂದು ಅದ್ಭುತ ದೃಶ್ಯಕಾವ್ಯವನ್ನು ನೀವು ಇಲ್ಲಿ ಕಾಣಬಹುದು.

TV9 Web
| Edited By: |

Updated on: Oct 28, 2022 | 5:18 PM

Share
ಹಿಮಾಚಲ ಪ್ರದೇಶದಲ್ಲಿ ಈ ಚಳಿಗಾಲದಲ್ಲಿ ಈ ಪ್ರದೇಶಕ್ಕೆ ಬಂದರೆ ಖಂಡಿತ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವುದು. ಈ ಹಿಮಾ  ಪರ್ವತಗಳು ನಿಮ್ಮ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡಬಹುದು. ಇಲ್ಲಿ ದೃಶ್ಯಗಳನ್ನು  ಕಣ್ತುಂಬಿಕೊಳ್ಳಬಹುದು. ಇಲ್ಲಿಯ ಪ್ರತಿ ಪ್ರದೇಶಗಳು ಕೂಡ ನಿಮ್ಮ ಗಮನ ಸೆಳೆಯುವುದು, ಹನಿಮೂನ್‌ಗೆ ನವಜೋಡಿಗಳು ಆಯ್ಕೆ ಮಾಡುವ ಮೊದಲ ಸ್ಥಳವೇ ಇದು.

Trip Planning

1 / 7
ಹಿಮಾಚಲ ಪ್ರದೇಶದ ಸ್ಪತಿ ಪ್ರದೇಶ 'ಲಿಟಲ್ ಟಿಬೆಟ್' ಎಂದೇ ಪ್ರಸಿದ್ಧಿ. ಇದು ಭೂಮಿಯಲ್ಲಿರುವ ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗ. ಸ್ಪಿತಿ ಕಣಿವೆಯು ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಇಲ್ಲಿ ಹಲವಾರು ಬೌದ್ಧ ಮಠಗಳು ಮತ್ತು ನೈಸರ್ಗಿಕ ಭೂದೃಶ್ಯಗಳಿಗೆ ಸಾಕ್ಷಿಯಾದ ಸ್ಥಳ.

Trip Planning

2 / 7
Trip Planning

ಶಿಮ್ಲಾ-ಕಾಜಾ ಮಧ್ಯೆದಲ್ಲಿ ಬರುವ ಕಿನ್ನೌರ್ ಜಿಲ್ಲೆಯ ಕಲ್ಪಾ ನದಿ ತೀರದ ಪ್ರಮುಖ ಭಾಗದಲ್ಲಿ ಈ ತಾಣ ಇದೆ. ಇದನ್ನು ಒಂದು ಆಶ್ಚರ್ಯಕರ ಸ್ಥಳ ಎಂದು ಕರೆಯಲಾಗುತ್ತದೆ. ಸಟ್ಲೆಜ್ ನದಿಯ ಪಕ್ಕದಲ್ಲೇ ಕಲ್ಪಾದ ಅನೇಕ ಸುಂದರವಾದ ಸೇಬಿನ ತೋಟಗಳಿವೆ. ಇಲ್ಲಿನ ಕೆಲವು ಬೌದ್ಧ ಮಠಗಳು ಪ್ರವಾಸಿಗರ ಜನಪ್ರಿಯ ತಾಣಗಳಾಗಿವೆ.

3 / 7
Trip Planning

ರೋಹ್ಟಾಂಗ್ ಹಿಮಾಲಯ ಭಾಗದ ಅದ್ಭುತ ಸ್ಥಳಗಳಲ್ಲಿ ಒಂದು. ಪ್ರಪಂಚ ಬೇರೆ ಬೇರೆ ಪ್ರದೇಶದಿಂದ ಅನೇಕ ಜನರು ಬರುತ್ತಾರೆ. ರೋಹ್ಟಾಂಗ್ ಪಾಸ್ ಒಂದು ನೈಸರ್ಗಿಕ ವೈಭಕೆತೆಯನ್ನು ಹೊಂದಿದೆ. ರೋಹ್ಟಾಂಗ್ ಪಾಸ್ ಅನ್ನು ವಾಹನದ ಮೂಲಕ ಮಾತ್ರ ಪ್ರವೇಶಿಸಬಹುದು. ಇದು ಮನಾಲಿಯಿಂದ ಕೇವಲ 51 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಮೌಂಟೇನ್ ರೈಡಿಂಗ್ ಮಾಡಬಹುದು.

4 / 7
Trip Planning

ಸಾಂಗ್ಲಾ ಕಣಿವೆ ಎಂದೂ ಕರೆಯಲ್ಪಡುವ ಸಾಂಗ್ಲಾದ ಸುಂದರವಾದ ಸ್ಥಳವು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿದೆ. ಇದು ಮರಗಳ ಸಮೃದ್ಧ ಕಾಡು. ಭವ್ಯವಾದ ಹಿಮಾಲಯ ಪರ್ವತಗಳು, ಸೇಬು ಮರಗಳನ್ನೊಳಗೊಂಡ ತೋಟಗಳನ್ನು ಹೊಂದಿದೆ

5 / 7
Trip Planning

ಹಿಮಾಚಲ ಪ್ರದೇಶದ ಒಂದು ಅದ್ಭುತ ವೈಭವ ಪ್ರದೇಶ ಮಶೋಬ್ರಾವ, ಇಂದು ಶಿಮ್ಲಾ ಜಿಲ್ಲೆಯಲ್ಲಿದೆ, ಇದು ಆಕರ್ಷಕವಾದ ಬೆಟ್ಟ. ಇದು ಹಣ್ಣಿನ ತೋಟಗಳು ಮತ್ತು ಸೊಂಪಾದ ಓಕ್ ಕಾಡುಗಳಿಂದ ತುಂಬಿದೆ.

6 / 7
Trip Planning

ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಪ್ರದೇಶಗಳನ್ನು ನೋಡಬೇಕೆಂದರು ಅದು ಖಂಡಿತವಾಗಿಯು ಹೋಗಲು ಸಾಧ್ಯವಾಗಿರುವುದಿಲ್ಲ. ಆದರೆ ಈ ಪ್ರದೇಶವನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ ಏಕೆಂದರೆ ಇದು ಅಷ್ಟೊಂದು ಅದ್ಭುತ ಪ್ರದೇಶ ಹೌದು ಕುಫ್ರಿ ಒಂದು ಆಕರ್ಷಕ ತಾಣವಾಗಿದೆ. ಇದೊಂದು ಸುಂದರವಾದ ಬೆಟ್ಟದ ಪಟ್ಟಣ. ಇದರ ಜೊತೆಗೆ ಪ್ರಾಚೀನ ಸ್ಥಳ. ಸಾಹಸಿಗರು, ಪ್ರಕೃತಿ ಪ್ರಿಯರು, ಹನಿಮೂನ್‌ ಹೋಗುವವರು ಮತ್ತು ಕುಟುಂಬದವರು ಒಟ್ಟಿಗೆ ಹೋಗಲು ಈ ಸ್ಥಳ ಸೂಕ್ತ.

7 / 7
TV9 Web
TV9 Web

TV9 Kannada

Read More
Follow Us
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ