AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಬೇವಿನ ಮರ ಹಣ್ಣು ಬಿಡುವ ಕಾಲ, ದ್ರಾಕ್ಷಿಯಂತೆ ಕಾಣುವ ಆ ಬೇವಿನ ಹಣ್ಣನ್ನು ಒಮ್ಮೆ ತಿಂದು ನೋಡಿ!

ಸಾಧು ಶ್ರೀನಾಥ್​
|

Updated on:Jun 19, 2023 | 9:42 AM

ಬೇಸಿಗೆ ಕಾಲದ ಆಜುಬಾಜು ಬೇವಿನ ಮರದಲ್ಲಿ ದ್ರಾಕ್ಷಿ ಗೊಂಚಲುಗಳಂತೆ ಬೇವಿನ ಕಾಯಿ, ಹಣ್ಣು ಕಂಡುಬರುತ್ತವೆ. ಬೇವಿನ ಕಾಯಿ ಕಹಿ ನಿಜ ಆದರೆ ಹಣ್ಣು ಮಾತ್ರ ಸಿಹಿಯಾಗಿರುತ್ತೆ. ಥೇಟ್ ಚಳ್ಳೆಹಣ್ಣಿನಂತೆಯೇ ತಿರುಳು ಹೊಂದಿರುವ ಬೇವಿನ ಹಣ್ಣಿನ ಒಳಭಾಗ ಅಂಟು ಅಂಟಾಗಿರುತ್ತದೆ. ಬೀಜ ದೊಡ್ಡ ಗಾತ್ರದ್ದಿರುತ್ತದಾದರೂ ಹಣ್ಣಿನ ತಿರುಳು ಸಿಹಿಯಾಗಿರುತ್ತೆ.

ಬೇಸಿಗೆ ಕಾಲದ ಆಜುಬಾಜು ಬೇವಿನ ಮರದಲ್ಲಿ ದ್ರಾಕ್ಷಿ ಗೊಂಚಲುಗಳಂತೆ ಬೇವಿನ ಕಾಯಿ, ಹಣ್ಣು ಕಂಡುಬರುತ್ತವೆ. ಬೇವಿನ ಕಾಯಿ ಕಹಿ ನಿಜ ಆದರೆ ಹಣ್ಣು ಮಾತ್ರ ಸಿಹಿಯಾಗಿರುತ್ತೆ. ಥೇಟ್ ಚಳ್ಳೆಹಣ್ಣಿನಂತೆಯೇ ತಿರುಳು ಹೊಂದಿರುವ ಬೇವಿನ ಹಣ್ಣಿನ ಒಳಭಾಗ ಅಂಟು ಅಂಟಾಗಿರುತ್ತದೆ. ಬೀಜ ದೊಡ್ಡ ಗಾತ್ರದ್ದಿರುತ್ತದಾದರೂ ಹಣ್ಣಿನ ತಿರುಳು ಸಿಹಿಯಾಗಿರುತ್ತೆ.

1 / 7
ಇಡೀ ಬೇವಿನ ಮರ, ಎಲೆ, ಹೂ, ಕಾಯಿ ಎಲ್ಲವೂ ಕಹಿಯಾಗಿರುತ್ತದೆ ನಿಜಾ. ಆದರೆ ಅದರ ಹಣ್ಣು ಸಿಹಿಯಾಗಿರುತ್ತೆ. ಹಣ್ಣು ಸಿಹಿಯಾಗಿರುವುದಾದರೂ ಸ್ವಲ್ಪ ಬೇವಿನ ವಾಸನೆ ಇರುವುದೂ ಸಹಜವೇ.

ಇಡೀ ಬೇವಿನ ಮರ, ಎಲೆ, ಹೂ, ಕಾಯಿ ಎಲ್ಲವೂ ಕಹಿಯಾಗಿರುತ್ತದೆ ನಿಜಾ. ಆದರೆ ಅದರ ಹಣ್ಣು ಸಿಹಿಯಾಗಿರುತ್ತೆ. ಹಣ್ಣು ಸಿಹಿಯಾಗಿರುವುದಾದರೂ ಸ್ವಲ್ಪ ಬೇವಿನ ವಾಸನೆ ಇರುವುದೂ ಸಹಜವೇ.

2 / 7
ಬೇವಿನ ಹಣ್ಣನ್ನು ಕುತೂಹಲಕ್ಕೆ ತಿಂದು ನೋಡಬಹುದು. ಹಾಗಂತ ದ್ರಾಕ್ಷಿ ಹಣ್ಣುಗಳನ್ನು, ಚಳ್ಳೆಹಣ್ಣುಗಳನ್ನು, ಕವಳೆ ಹಣ್ಣುಗಳನ್ನು ಇತರೆ ಹಣ್ಣುಗಳನ್ನು ತಿಂದಂತೆ ತಿನ್ನಲಾಗುವುದಿಲ್ಲ.

ಬೇವಿನ ಹಣ್ಣನ್ನು ಕುತೂಹಲಕ್ಕೆ ತಿಂದು ನೋಡಬಹುದು. ಹಾಗಂತ ದ್ರಾಕ್ಷಿ ಹಣ್ಣುಗಳನ್ನು, ಚಳ್ಳೆಹಣ್ಣುಗಳನ್ನು, ಕವಳೆ ಹಣ್ಣುಗಳನ್ನು ಇತರೆ ಹಣ್ಣುಗಳನ್ನು ತಿಂದಂತೆ ತಿನ್ನಲಾಗುವುದಿಲ್ಲ.

3 / 7
ಹಾಗೆ ನೊಡಿದರೆ ಇಡೀ ಬೇವಿನ ಮರವೇ ಬಹುಪಯೋಗಿಯಾಗಿದೆ. ಇದರ ಪ್ರತಿಯೊಂದೂ ಭಾಗವೂ ಉಪಯುಕ್ತವೇ. ಬಡವರ ಸಾಗುವಾನಿ ಕಟ್ಟಿಗೆ ಎಂದೇ ಬೇವಿನ ಮರ ಹೆಸರು ಪಡೆದಿದೆ.

ಹಾಗೆ ನೊಡಿದರೆ ಇಡೀ ಬೇವಿನ ಮರವೇ ಬಹುಪಯೋಗಿಯಾಗಿದೆ. ಇದರ ಪ್ರತಿಯೊಂದೂ ಭಾಗವೂ ಉಪಯುಕ್ತವೇ. ಬಡವರ ಸಾಗುವಾನಿ ಕಟ್ಟಿಗೆ ಎಂದೇ ಬೇವಿನ ಮರ ಹೆಸರು ಪಡೆದಿದೆ.

4 / 7
ಬೇವಿನ ಹಣ್ಣು ತಿನ್ನುವುದು ಒಳ್ಳೆಯದೇ? ಹಣ್ಣನ್ನು ಮೂಲವ್ಯಾಧಿ, ಕರುಳಿನ ಹುಳುಗಳು, ಮೂತ್ರನಾಳದ ಅಸ್ವಸ್ಥತೆಗಳು, ರಕ್ತಸಿಕ್ತ ಮೂಗು, ಕಫ, ಕಣ್ಣಿನ ಕಾಯಿಲೆಗಳು, ಮಧುಮೇಹ, ಗಾಯಗಳು ಮತ್ತು ಕುಷ್ಠರೋಗಗಳಿಗೆ ಬಳಸಲಾಗುತ್ತದೆ.

ಬೇವಿನ ಹಣ್ಣು ತಿನ್ನುವುದು ಒಳ್ಳೆಯದೇ? ಹಣ್ಣನ್ನು ಮೂಲವ್ಯಾಧಿ, ಕರುಳಿನ ಹುಳುಗಳು, ಮೂತ್ರನಾಳದ ಅಸ್ವಸ್ಥತೆಗಳು, ರಕ್ತಸಿಕ್ತ ಮೂಗು, ಕಫ, ಕಣ್ಣಿನ ಕಾಯಿಲೆಗಳು, ಮಧುಮೇಹ, ಗಾಯಗಳು ಮತ್ತು ಕುಷ್ಠರೋಗಗಳಿಗೆ ಬಳಸಲಾಗುತ್ತದೆ.

5 / 7
ಸುಮ್ಮನೆ ಒಂದೆರಡು ತಿಂದು ರುಚಿ ನೋಡಬಹುದು. ಅಂದಹಾಗೆ ಇದರ ಬೀಜದಿಂದಲೇ ಬೇವಿನ ಎಣ್ಣೆಯನ್ನು ತಯಾರಿಸಲಾಗುತ್ತೆ.

ಸುಮ್ಮನೆ ಒಂದೆರಡು ತಿಂದು ರುಚಿ ನೋಡಬಹುದು. ಅಂದಹಾಗೆ ಇದರ ಬೀಜದಿಂದಲೇ ಬೇವಿನ ಎಣ್ಣೆಯನ್ನು ತಯಾರಿಸಲಾಗುತ್ತೆ.

6 / 7
ಎಲ್ಲದಕ್ಕೂ ಮುಖ್ಯವಾಗಿ ಬೇವಿನ ಮರ ಬೇಸಿಗೆಯಲ್ಲಿ ಅತ್ಯಂತ ತಂಪು ನೆರಳು ನೀಡುವ ಮರ. ಇದರಂತೆ ಯಾವ ಮರವೂ ತಂಪು ನೀಡುವುದಿಲ್ಲ.  ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಬೇವಿನ ಮರಗಳೇ ಹೆಚ್ಚು ಕಾಣಸಿಗುವುದು. ಅದಕ್ಕೇ ಅಲ್ಲವೇ ನಮ್ಮ ಜನಪದರು "ಬ್ಯಾಸಗಿ ದಿವಸಕ ಬೇವಿನ ಮರ ತಂಪ..." ಅಂತ ಹಾಡಿ ಹೊಗಳಿರುವುದು.

ಎಲ್ಲದಕ್ಕೂ ಮುಖ್ಯವಾಗಿ ಬೇವಿನ ಮರ ಬೇಸಿಗೆಯಲ್ಲಿ ಅತ್ಯಂತ ತಂಪು ನೆರಳು ನೀಡುವ ಮರ. ಇದರಂತೆ ಯಾವ ಮರವೂ ತಂಪು ನೀಡುವುದಿಲ್ಲ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಬೇವಿನ ಮರಗಳೇ ಹೆಚ್ಚು ಕಾಣಸಿಗುವುದು. ಅದಕ್ಕೇ ಅಲ್ಲವೇ ನಮ್ಮ ಜನಪದರು "ಬ್ಯಾಸಗಿ ದಿವಸಕ ಬೇವಿನ ಮರ ತಂಪ..." ಅಂತ ಹಾಡಿ ಹೊಗಳಿರುವುದು.

7 / 7

Published On - 8:29 am, Mon, 19 June 23

Follow us
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ