ಮನೆಮನೆಯಲ್ಲೂ ಗೋಕುಲದ ವೈಭವ: ಕಣ್ಮನ ತಣಿಸುವ ಕಂದಮ್ಮಗಳ ಕೃಷ್ಣಾವತಾರ!

Updated on: Sep 04, 2026 | 3:49 PM

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಸಾಕು, ಪ್ರತಿಯೊಬ್ಬರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ತಲೆಯ ಮೇಲೊಂದು ನವಿಲುಗರಿ, ಕೈಯಲ್ಲೊಂದು ಮುದ್ದಾದ ಕೊಳಲು ಹಿಡಿದು, ಕಾಲ್ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆತುಂಬಾ ಓಡಾಡುವ ಪುಟ್ಟ ಕಂದಮ್ಮಗಳನ್ನು ಕಂಡಾಗ ಸಾಕ್ಷಾತ್ ಆ ಗೋಕುಲದ ಕೃಷ್ಣನೇ ಧರೆಗಿಳಿದು ಬಂದಂತಾಗುತ್ತದೆ. ಪೋಷಕರು ತಮ್ಮ ಮುದ್ದು ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಶೃಂಗರಿಸಿ, ಅವರ ಚೇಷ್ಟೆಗಳನ್ನು ಕಣ್ಣುಂಬಿಕೊಳ್ಳುತ್ತಾ, ಆ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವ ಮೂಲಕ ಈ ಜನ್ಮಾಷ್ಟಮಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

1 / 7
ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ

ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ

2 / 7

ಮುದ್ದು ಕೃಷ್ಣ: ರಘುನಂದನ ಪೊಲೀಸ್ ಪಾಟೀಲ್, ತಂದೆ: ಶರಣಪ್ಪ, ತಾಯಿ: ಪಾರ್ವತಿ, ಕೊಪ್ಪಳ

3 / 7

ಮುದ್ದು ಕೃಷ್ಣ: ದೇವಜ್ಞ, ತಾಯಿ: ಚೈತ್ರ, ತಂದೆ: ತ್ರಿಲೋಕ್, ಬೆಂಗಳೂರು

4 / 7

ಮುದ್ದು ಕೃಷ್ಣ: ಜಶ್ವಿಕ್ ಗೌಡ, ತಾಯಿ: ರಶ್ಮಿ, ತಂದೆ: ಮಹೇಶ್

5 / 7

ಮುದ್ದು ಕೃಷ್ಣ: ಯಥಾರ್ಥ್ ಕೆ ಹೆಚ್, ತಂದೆ: ಹರೀಶ ಕೆ, ತಾಯಿ: ನಿಶಾಲಾ ಟಿ ಕೆ, ಕಡಬ, ದಕ್ಷಿಣ ಕನ್ನಡ ಜಿಲ್ಲೆ

6 / 7

ಮುದ್ದು ಕೃಷ್ಣ, ರಾಧೆ: ಹಿಮಾ, ವೆಂಕಟೇಶ್ ಪ್ರಸಾದ್, ತಾಯಿ:ಶಿವಲೀಲಾ, ತಂದೆ: ಬೆಟ್ಟದೇಶ್, ಗಂಗಾವತಿ

7 / 7

ಮುದ್ದು ಕೃಷ್ಣ: ಚಿನ್ಮೈತ್ ಗೌಡ, ತಂದೆ: ಸಂದೀಪ್ ಕುಮಾರ್ ಸಿಬಿ, ತಾಯಿ: ಮೈತ್ರಿ, ದೇವನಹಳ್ಳಿ

Loading...
Unable to load recommendations.
Follow Us