AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್​ ಬಗ್ಗೆ ಬಿಜೆಪಿಗಿರುವ ಪ್ರೀತಿ, ಕಾಂಗ್ರೆಸ್​ಗಿರುವ ದ್ವೇಷ ಎಂಥದ್ದು ವಿವರಿಸಿದ ಜೆಪಿ ನಡ್ಡಾ

JP Nadda: ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ನಯನಾ ರಾಜೀವ್
|

Updated on: Dec 19, 2024 | 12:22 PM

Share
ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

1 / 7
ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

2 / 7
ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

3 / 7
ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

4 / 7
ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

5 / 7
ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

6 / 7
ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ,  ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ,  ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ, ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

7 / 7
Follow Us
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ