AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್​ ಬಗ್ಗೆ ಬಿಜೆಪಿಗಿರುವ ಪ್ರೀತಿ, ಕಾಂಗ್ರೆಸ್​ಗಿರುವ ದ್ವೇಷ ಎಂಥದ್ದು ವಿವರಿಸಿದ ಜೆಪಿ ನಡ್ಡಾ

JP Nadda: ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ನಯನಾ ರಾಜೀವ್
|

Updated on: Dec 19, 2024 | 12:22 PM

Share
ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

1 / 7
ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

2 / 7
ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

3 / 7
ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

4 / 7
ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

5 / 7
ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

6 / 7
ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ,  ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ,  ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ, ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

7 / 7
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!