AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್​ ಬಗ್ಗೆ ಬಿಜೆಪಿಗಿರುವ ಪ್ರೀತಿ, ಕಾಂಗ್ರೆಸ್​ಗಿರುವ ದ್ವೇಷ ಎಂಥದ್ದು ವಿವರಿಸಿದ ಜೆಪಿ ನಡ್ಡಾ

JP Nadda: ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ನಯನಾ ರಾಜೀವ್
|

Updated on: Dec 19, 2024 | 12:22 PM

Share
ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ಕಾಂಗ್ರೆಸ್​ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್​ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್​ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

1 / 7
ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್​ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್​ಡಿಎ ಸರ್ಕಾರಕ್ಕಿದೆ.

2 / 7
ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್​ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

3 / 7
ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್​ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

4 / 7
ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್​ನ್ಯಾಷನಲ್ ಸೆಂಟರ್​ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

5 / 7
ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

ಕಾಂಗ್ರೆಸ್​ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್​ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

6 / 7
ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ,  ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ,  ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

ಜೂನ್​ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ, ಅಕ್ಟೋಬರ್​ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್​ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.

7 / 7
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ