ಮಕ್ಕಳ ಕೃಷ್ಣಾವತಾರಕ್ಕೆ ಭಕ್ತರು ಫಿದಾ: ಬೆಣ್ಣೆ ಕೃಷ್ಣರ ಬಾಲಲೀಲೆ

Updated on: Sep 04, 2026 | 12:37 PM

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶ್ರೇಷ್ಠ ಹಾಗೂ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ

1 / 6
ಹೆಸರು : ರಿಶಾನ್
ತಂದೆಯ ಹೆಸರು: ಚಿದಾನಂದ ಟಿ
ತಾಯಿಯ ಹೆಸರು: ರಚನಾ
ಸ್ಥಳ: ತಾಳಿತಾನೂಜಿ, ಬಂಟ್ವಾಳ, ದ.ಕ

ಹೆಸರು : ರಿಶಾನ್ ತಂದೆಯ ಹೆಸರು: ಚಿದಾನಂದ ಟಿ ತಾಯಿಯ ಹೆಸರು: ರಚನಾ ಸ್ಥಳ: ತಾಳಿತಾನೂಜಿ, ಬಂಟ್ವಾಳ, ದ.ಕ

2 / 6

ಮುದ್ದು ಕೃಷ್ಣ: ಕೀರ್ತಿ, ತಾಯಿ: ಲತಾ, ತಂದೆ : ಬಸವರಾಜ, ಸ್ಥಳ : ಮೈಸೂರು

3 / 6

ಮುದ್ದು ಕೃಷ್ಣ :- ವಿಹಾನ್ ಎಸ್, ವಿನೀಶ್ ಎಸ್, ಸ್ಥಳ:-ವಿಜಯನಗರ ಬೆಂಗಳೂರು

4 / 6

ಮುದ್ದು ಕೃಷ್ಣ: ಆರ್ಯನ್ ಸಿದ್ದು ಬನಾದ್, ತಾಯಿ: ವಿಜಯಲಕ್ಷ್ಮಿ ಎಸ್ ಬಾನಾದ್, ಸ್ಥಳ : ಗದಗ

5 / 6

ಮುದ್ದು ಕೃಷ್ಣ: ಸನ್ಮಯ್, ತಂದೆ- ಸಚಿನ್ ಕುಮಾರ್, ತಾಯಿ- ಸುಚಿತ್ರಾ ಕೆ ಕೆ, ಸ್ಥಳ : ಬೆಂಗಳೂರು

6 / 6

ಮುದ್ದು ಕೃಷ್ಣ: ಶ್ರೀಯಾಂಕ್ ಕೆ. ಎಸ್, ವಯಸ್ಸು: 2ವರ್ಷ 3 ತಿಂಗಳು, ಪೋಷಕರ ಹೆಸರು: ಪ್ರಿಯದರ್ಶಿನಿ ಮರೀಚಿ, ಶ್ರೀನಿಧಿ ಕೆ.ಎಸ್, ಊರು: ಬೆಂಗಳೂರು

Loading...
Unable to load recommendations.
Follow Us