AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krithi Shetty: ದುಬಾರಿ ಸಂಭಾವನೆ ಪಡೆವ ಯುವ ನಟಿ ಕೃತಿ ಶೆಟ್ಟಿ: ಪ್ರತಿ ಸಿನಿಮಾಕ್ಕೆ ಎಷ್ಟು?

Krithi Shetty: ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ. ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಮಂಜುನಾಥ ಸಿ.
|

Updated on: Sep 02, 2023 | 11:03 PM

Share
ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

1 / 7
ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

2 / 7
ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

3 / 7
ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

4 / 7
ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

5 / 7
ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

6 / 7
ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.

ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್