ಭೂಕಂಪ ಆದಹಾಗೆ ಕನಸು ಕಂಡಿರಾ! ಹಾಗಾದರೆ ಅದರ ಅರ್ಥ ಏನು?

ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಬಹಳ ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ.

|

Updated on: Sep 18, 2024 | 3:03 AM

ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಬಹಳ ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಅಂತಹ ಅನೇಕ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನೆಂದು ಅರ್ಥ ಮಾಡಿಕೊಳ್ಳುವುದು. ಇಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಮತ್ತದೇ ಒತ್ತಡ ಕಾರಣವಾಗುತ್ತದೆ. ನೀವು ಕನಸಿನಲ್ಲಿದ್ದಾಗ ನಿಮ್ಮ ಜೀವನದಲ್ಲಿ ಸಂಭವಿಸುವ ಭೂಕಂಪಗಳಂತಹ ಘಟನೆಗಳು ಅದರ ಪರಿಣಾಮಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಬಹಳ ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಅಂತಹ ಅನೇಕ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನೆಂದು ಅರ್ಥ ಮಾಡಿಕೊಳ್ಳುವುದು. ಇಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಮತ್ತದೇ ಒತ್ತಡ ಕಾರಣವಾಗುತ್ತದೆ. ನೀವು ಕನಸಿನಲ್ಲಿದ್ದಾಗ ನಿಮ್ಮ ಜೀವನದಲ್ಲಿ ಸಂಭವಿಸುವ ಭೂಕಂಪಗಳಂತಹ ಘಟನೆಗಳು ಅದರ ಪರಿಣಾಮಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ.

1 / 6
ಇತ್ತೀಚಿನ ದಿನಗಳಲ್ಲಿ ನಮ್ಮ ನೆಮ್ಮದಿಗೆ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಆಗ ಕಾಣುವ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿರುತ್ತವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನು ಎಂದು ಅರ್ಥ ಮಾಡಿಕೊಳ್ಳುವುದು.

ಇತ್ತೀಚಿನ ದಿನಗಳಲ್ಲಿ ನಮ್ಮ ನೆಮ್ಮದಿಗೆ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಆಗ ಕಾಣುವ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿರುತ್ತವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನು ಎಂದು ಅರ್ಥ ಮಾಡಿಕೊಳ್ಳುವುದು.

2 / 6
ಅದಕ್ಕೂ ಮುಂಚೆ, ಅಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಒತ್ತಡ. ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನೀವು ಊಹಿಸಿದಾಗ ಅಥವಾ ಅದಕ್ಕೆ ಹೋಲಿಸಿಕೊಂಡಾಗ ಸಹಜವಾಗಿ ಭೂಕಂಪಗಳ ಕನಸು ಕಾಣುತ್ತೀರಿ.

ಅದಕ್ಕೂ ಮುಂಚೆ, ಅಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಒತ್ತಡ. ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನೀವು ಊಹಿಸಿದಾಗ ಅಥವಾ ಅದಕ್ಕೆ ಹೋಲಿಸಿಕೊಂಡಾಗ ಸಹಜವಾಗಿ ಭೂಕಂಪಗಳ ಕನಸು ಕಾಣುತ್ತೀರಿ.

3 / 6

ನೀವು ಭೂಕಂಪದ ಬಗ್ಗೆ ಕನಸು ಕಂಡಿದ್ದರೆ ನಿಮ್ಮೊಳಗಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಅರ್ಥೈಸಬಹುದು. ಕನಸುಗಳು ಪರಿಸ್ಥಿತಿಯ ಮೇಲೆ ನಿಯಂತ್ರಣ ಅಥವಾ ಅಧಿಕಾರದ ನಷ್ಟದ ಭಾವನೆಯನ್ನು ಪ್ರತಿನಿಧಿಸುತ್ತವೆ.

ನೀವು ಭೂಕಂಪದ ಬಗ್ಗೆ ಕನಸು ಕಂಡಿದ್ದರೆ ನಿಮ್ಮೊಳಗಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಅರ್ಥೈಸಬಹುದು. ಕನಸುಗಳು ಪರಿಸ್ಥಿತಿಯ ಮೇಲೆ ನಿಯಂತ್ರಣ ಅಥವಾ ಅಧಿಕಾರದ ನಷ್ಟದ ಭಾವನೆಯನ್ನು ಪ್ರತಿನಿಧಿಸುತ್ತವೆ.

4 / 6
ಭೂಕಂಪ ಆದ ನಂತರ ಪರಿಸ್ಥಿತಿಗಳು ಹೇಗೆ ಭೀಕರವಾಗಿ ಬದಲಾಗುತ್ತದೋ ನಿಮ್ಮ ಜೀವನದಲ್ಲಿಯೂ ಸಹ ಊಹಿಸಲಾಗದ ಘಟನೆಗಳು ಜರುಗುತ್ತವೆ ಎಂದು ಅರ್ಥೈಸಿಕೊಳ್ಳಿ. ಹಾಗಾಗಿ ಅಂತಹ ಸಮಸ್ಯೆಗಳನ್ನುಎದುರಿಸಲು ಈಗಿಂದಲೇ ಸಿದ್ಧರಾಗಿ.

ಭೂಕಂಪ ಆದ ನಂತರ ಪರಿಸ್ಥಿತಿಗಳು ಹೇಗೆ ಭೀಕರವಾಗಿ ಬದಲಾಗುತ್ತದೋ ನಿಮ್ಮ ಜೀವನದಲ್ಲಿಯೂ ಸಹ ಊಹಿಸಲಾಗದ ಘಟನೆಗಳು ಜರುಗುತ್ತವೆ ಎಂದು ಅರ್ಥೈಸಿಕೊಳ್ಳಿ. ಹಾಗಾಗಿ ಅಂತಹ ಸಮಸ್ಯೆಗಳನ್ನುಎದುರಿಸಲು ಈಗಿಂದಲೇ ಸಿದ್ಧರಾಗಿ.

5 / 6

ಭೂಕಂಪಗಳು ಸಂಭವಿಸಿದರೆ, ಅದನ್ನು ಎಚ್ಚರಿಕೆಯ ಕರೆ ಎಂದು ಪರಿಗಣಿಸಬಹುದು. ಆದ್ದರಿಂದ, ನಿಮ್ಮ ಪರಿಸರ ಮತ್ತು ಆಲೋಚನೆಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಬೇಕು. ಭವಿಷ್ಯದಲ್ಲಿ ಜೀವನವು ಹೆಚ್ಚು ಕಷ್ಟಕರವಾಗಲಿದೆ ಎಂದು ಅಂದಾಜಿಸಿ.

ಭೂಕಂಪಗಳು ಸಂಭವಿಸಿದರೆ, ಅದನ್ನು ಎಚ್ಚರಿಕೆಯ ಕರೆ ಎಂದು ಪರಿಗಣಿಸಬಹುದು. ಆದ್ದರಿಂದ, ನಿಮ್ಮ ಪರಿಸರ ಮತ್ತು ಆಲೋಚನೆಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಬೇಕು. ಭವಿಷ್ಯದಲ್ಲಿ ಜೀವನವು ಹೆಚ್ಚು ಕಷ್ಟಕರವಾಗಲಿದೆ ಎಂದು ಅಂದಾಜಿಸಿ.

6 / 6
Follow us
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?