- Kannada News Photo gallery Meaning of Earthquake Dreams what would be its cascading effect on your life
ಭೂಕಂಪ ಆದಹಾಗೆ ಕನಸು ಕಂಡಿರಾ! ಹಾಗಾದರೆ ಅದರ ಅರ್ಥ ಏನು?
ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಬಹಳ ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ.
Updated on: Sep 18, 2024 | 3:03 AM

ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಬಹಳ ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಅಂತಹ ಅನೇಕ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನೆಂದು ಅರ್ಥ ಮಾಡಿಕೊಳ್ಳುವುದು. ಇಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಮತ್ತದೇ ಒತ್ತಡ ಕಾರಣವಾಗುತ್ತದೆ. ನೀವು ಕನಸಿನಲ್ಲಿದ್ದಾಗ ನಿಮ್ಮ ಜೀವನದಲ್ಲಿ ಸಂಭವಿಸುವ ಭೂಕಂಪಗಳಂತಹ ಘಟನೆಗಳು ಅದರ ಪರಿಣಾಮಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನಮ್ಮ ನೆಮ್ಮದಿಗೆ ಭಂಗ ಬಾರದಂತಹ, ಶಾಂತಿಯುತ ನಿದ್ರೆ ಪಡೆಯುವುದು ಅಪರೂಪವಾಗಿಬಿಟ್ಟಿದೆ. ಶಾಂತಿಯುತವಾಗಿ ಮಲಗುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಅದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಎಲ್ಲರೂ ನಿದ್ರೆಗೆ ಜಾರುತ್ತಿದ್ದಾರೆ. ಆಗ ಕಾಣುವ ಕನಸುಗಳಲ್ಲಿ ಅನೇಕವು ತುಂಬಾ ಭಯಾನಕವಾಗಿರುತ್ತವೆ. ಇಂತಹುದೇ ಒಂದು ನಿದ್ರೆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದ ಹಾಗೆ ಕನಸು ಬಿದ್ದರೆ ಅದರ ಪರಿಣಾಮಗಳು ಏನು ಎಂದು ಅರ್ಥ ಮಾಡಿಕೊಳ್ಳುವುದು.

ಅದಕ್ಕೂ ಮುಂಚೆ, ಅಂತಹ ಭಯಾನಕ ಕನಸುಗಳನ್ನು ಹೊಂದಲು ಮುಖ್ಯ ಕಾರಣವೆಂದರೆ ಒತ್ತಡ. ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನೀವು ಊಹಿಸಿದಾಗ ಅಥವಾ ಅದಕ್ಕೆ ಹೋಲಿಸಿಕೊಂಡಾಗ ಸಹಜವಾಗಿ ಭೂಕಂಪಗಳ ಕನಸು ಕಾಣುತ್ತೀರಿ.

ನೀವು ಭೂಕಂಪದ ಬಗ್ಗೆ ಕನಸು ಕಂಡಿದ್ದರೆ ನಿಮ್ಮೊಳಗಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಅರ್ಥೈಸಬಹುದು. ಕನಸುಗಳು ಪರಿಸ್ಥಿತಿಯ ಮೇಲೆ ನಿಯಂತ್ರಣ ಅಥವಾ ಅಧಿಕಾರದ ನಷ್ಟದ ಭಾವನೆಯನ್ನು ಪ್ರತಿನಿಧಿಸುತ್ತವೆ.

ಭೂಕಂಪ ಆದ ನಂತರ ಪರಿಸ್ಥಿತಿಗಳು ಹೇಗೆ ಭೀಕರವಾಗಿ ಬದಲಾಗುತ್ತದೋ ನಿಮ್ಮ ಜೀವನದಲ್ಲಿಯೂ ಸಹ ಊಹಿಸಲಾಗದ ಘಟನೆಗಳು ಜರುಗುತ್ತವೆ ಎಂದು ಅರ್ಥೈಸಿಕೊಳ್ಳಿ. ಹಾಗಾಗಿ ಅಂತಹ ಸಮಸ್ಯೆಗಳನ್ನುಎದುರಿಸಲು ಈಗಿಂದಲೇ ಸಿದ್ಧರಾಗಿ.

ಭೂಕಂಪಗಳು ಸಂಭವಿಸಿದರೆ, ಅದನ್ನು ಎಚ್ಚರಿಕೆಯ ಕರೆ ಎಂದು ಪರಿಗಣಿಸಬಹುದು. ಆದ್ದರಿಂದ, ನಿಮ್ಮ ಪರಿಸರ ಮತ್ತು ಆಲೋಚನೆಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಬೇಕು. ಭವಿಷ್ಯದಲ್ಲಿ ಜೀವನವು ಹೆಚ್ಚು ಕಷ್ಟಕರವಾಗಲಿದೆ ಎಂದು ಅಂದಾಜಿಸಿ.



















