ಆನೆ ಕಾಲಿಗೆ ಚಪ್ಪಲಿ; ಮೈಸೂರು ಪಶುವೈದ್ಯ ಡಾ ರಮೇಶ್ ಪಶು ಪ್ರೀತಿ ಅಂತಿಂತದಲ್ಲ
ಮೈಸೂರು ಜಿಲ್ಲೆ ಹುಣಸೂರಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ ಕುಮಾರಿ ಎಂಬ ಆನೆಯ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಎಷ್ಟೇ ಔಷಧ ಹಚ್ಚಿದರೂ ಅದು ಗಾಯದ ಮೇಲೆ ನಿಲ್ಲದೆ ಆನೆ ಗಾಯಾ ವಾಸಿ ಆಗಲೇ ಇಲ್ಲ. ಕೊನೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಅವರು ಆನೆ ಕಾಲಿಗೆ ಚಪ್ಪಲಿ ಮಾಡಿ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅಳವಡಿಸಿದ್ದಾರೆ. ಸದ್ಯ ಇದರಿಂದ ಆನೆ ಚೇತರಿಸಿಕೊಂಡಿದೆ.

1 / 12

2 / 12

3 / 12

4 / 12

5 / 12

6 / 12

7 / 12

8 / 12

9 / 12

10 / 12

11 / 12

12 / 12