AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರಿಗೆ ಹೊಸ ಆಕರ್ಷಣೆ! ಪ್ಯಾರಾಗ್ಲೈಡ್‌ ಮಾಡುತ್ತಾ ಆದಿಯೋಗಿ ಪ್ರತಿಮೆ ನೋಡುತ್ತಾ ಸುಂದರ ಸೂರ್ಯಾಸ್ತ ಕಣ್ತುಂಬಿಕೊಳ್ಳಿ

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Feb 05, 2024 | 10:13 AM

Share
ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

1 / 6
ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

2 / 6
ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ  ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು  5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು 5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

3 / 6
ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

4 / 6
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

5 / 6
ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

6 / 6
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್