AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರಿಗೆ ಹೊಸ ಆಕರ್ಷಣೆ! ಪ್ಯಾರಾಗ್ಲೈಡ್‌ ಮಾಡುತ್ತಾ ಆದಿಯೋಗಿ ಪ್ರತಿಮೆ ನೋಡುತ್ತಾ ಸುಂದರ ಸೂರ್ಯಾಸ್ತ ಕಣ್ತುಂಬಿಕೊಳ್ಳಿ

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: ಸಾಧು ಶ್ರೀನಾಥ್​|

Updated on: Feb 05, 2024 | 10:13 AM

Share
ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

1 / 6
ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

2 / 6
ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ  ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು  5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು 5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

3 / 6
ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

4 / 6
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

5 / 6
ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

6 / 6
Bheemappa Patil
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ