AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರಿಗೆ ಹೊಸ ಆಕರ್ಷಣೆ! ಪ್ಯಾರಾಗ್ಲೈಡ್‌ ಮಾಡುತ್ತಾ ಆದಿಯೋಗಿ ಪ್ರತಿಮೆ ನೋಡುತ್ತಾ ಸುಂದರ ಸೂರ್ಯಾಸ್ತ ಕಣ್ತುಂಬಿಕೊಳ್ಳಿ

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Feb 05, 2024 | 10:13 AM

Share
ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

1 / 6
ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

2 / 6
ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ  ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು  5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು 5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

3 / 6
ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

4 / 6
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

5 / 6
ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.

6 / 6
Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್