AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkot News: ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನೀರಿಲ್ಲದೆ ಬರಿದಾದ ನದಿಗಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

ವಿವೇಕ ಬಿರಾದಾರ
| Edited By: |

Updated on:Jun 12, 2023 | 3:50 PM

Share
No Water in Kudalasangama triveni sangam krishna malaprabha ghataprabha river bagalakote

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

1 / 10
No Water in Kudalasangama triveni sangam krishna malaprabha ghataprabha river bagalakote

ಈ ಸ್ಥಳದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳು ಸಂಗಮವಾಗುತ್ತವೆ.

2 / 10
No Water in Kudalasangama triveni sangam krishna malaprabha ghataprabha river bagalakote

ಆದರೆ ಈಗ ಈ ಮೂರು ನದಿಗಳ ಸಂಗಮ ಕ್ಷೇತ್ರ ನೀರಿಲ್ಲದೆ ಬಣಗೂಡುತ್ತಿದೆ.

3 / 10
No Water in Kudalasangama triveni sangam krishna malaprabha ghataprabha river bagalakote

ಅಧಿಕವಾದ ಬಿಸಿಲಿನ ತಾಪಮಾನ ಮತ್ತು ಮುಂಗಾರು ಮಳೆ ವಿಳಂಬವಾದ ಹಿನ್ನೆಲೆ ಜಲಮೂಲ ಖಾಲಿ ಖಾಲಿಯಾಗಿದೆ.

4 / 10
No Water in Kudalasangama triveni sangam krishna malaprabha ghataprabha river bagalakote

ಮೂರು ನದಿಯಲ್ಲಿ ಬಹುತೇಕ ನೀರು ಖಾಲಿಯಾಗಿದ್ದು, ಜಲಚರಗಳ ಸಾವನ್ನಪ್ಪಿವೆ.

5 / 10
No Water in Kudalasangama triveni sangam krishna malaprabha ghataprabha river bagalakote

ನೆಲ ಬಿರುಕು ಬಿಟ್ಟಿದ್ದು ಪಕ್ಷಿಗಳು ಅಲ್ಲೋ ಇಲ್ಲೋ ನಿಂತ ನೀರಲ್ಲಿ ಆಹಾರ ಅರಸುತ್ತಿರುವೆ.

6 / 10
No Water in Kudalasangama triveni sangam krishna malaprabha ghataprabha river bagalakote

ಪುಣ್ಯ ಸ್ನಾನ ಭಾಗ್ಯವಿಲ್ಲದೆ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು ಬೇಸರಗೊಂಡಿದ್ದಾರೆ.

7 / 10
No Water in Kudalasangama triveni sangam krishna malaprabha ghataprabha river bagalakote

ದೋಣಿ ವಿಹಾರವಿಲ್ಲದೆ, ಇಟ್ಟಲ್ಲಿಯೇ ತುಕ್ಕು ಹಿಡಿಯುತ್ತಿರುವ ದೋಣಿಗಳು.

8 / 10
No Water in Kudalasangama triveni sangam krishna malaprabha ghataprabha river bagalakote

ತುಂಬಿ ತುಳುಕುತ್ತಿದ್ದ ತ್ರಿವೇಣಿ ಸಂಗಮ ನೋಡೋದು ಕಣ್ಣಿಗೆ ಹಬ್ಬದಂತಿತ್ತು, ಆದರೆ ಇದೀಗ ಬರಿದಾಗಿ ಭಕ್ತರಿಗೆ ಬೇಸರ ತಂದಿದೆ.

9 / 10
No Water in Kudalasangama triveni sangam krishna malaprabha ghataprabha river bagalakote

ಬರಿದಾದ ನದಿಯಲ್ಲಿ ದಡಲ್ಲಿ ಮೇಯುತ್ತಿರುವ ದನಕರುಗಳು.

10 / 10

Published On - 3:40 pm, Mon, 12 June 23

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು