Bagalkot News: ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನೀರಿಲ್ಲದೆ ಬರಿದಾದ ನದಿಗಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

| Updated By: Digi Tech Desk

Updated on:Jun 12, 2023 | 3:50 PM

No Water in Kudalasangama triveni sangam krishna malaprabha ghataprabha river bagalakote

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

1 / 10
No Water in Kudalasangama triveni sangam krishna malaprabha ghataprabha river bagalakote

ಈ ಸ್ಥಳದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳು ಸಂಗಮವಾಗುತ್ತವೆ.

2 / 10
No Water in Kudalasangama triveni sangam krishna malaprabha ghataprabha river bagalakote

ಆದರೆ ಈಗ ಈ ಮೂರು ನದಿಗಳ ಸಂಗಮ ಕ್ಷೇತ್ರ ನೀರಿಲ್ಲದೆ ಬಣಗೂಡುತ್ತಿದೆ.

3 / 10
No Water in Kudalasangama triveni sangam krishna malaprabha ghataprabha river bagalakote

ಅಧಿಕವಾದ ಬಿಸಿಲಿನ ತಾಪಮಾನ ಮತ್ತು ಮುಂಗಾರು ಮಳೆ ವಿಳಂಬವಾದ ಹಿನ್ನೆಲೆ ಜಲಮೂಲ ಖಾಲಿ ಖಾಲಿಯಾಗಿದೆ.

4 / 10
No Water in Kudalasangama triveni sangam krishna malaprabha ghataprabha river bagalakote

ಮೂರು ನದಿಯಲ್ಲಿ ಬಹುತೇಕ ನೀರು ಖಾಲಿಯಾಗಿದ್ದು, ಜಲಚರಗಳ ಸಾವನ್ನಪ್ಪಿವೆ.

5 / 10
No Water in Kudalasangama triveni sangam krishna malaprabha ghataprabha river bagalakote

ನೆಲ ಬಿರುಕು ಬಿಟ್ಟಿದ್ದು ಪಕ್ಷಿಗಳು ಅಲ್ಲೋ ಇಲ್ಲೋ ನಿಂತ ನೀರಲ್ಲಿ ಆಹಾರ ಅರಸುತ್ತಿರುವೆ.

6 / 10
No Water in Kudalasangama triveni sangam krishna malaprabha ghataprabha river bagalakote

ಪುಣ್ಯ ಸ್ನಾನ ಭಾಗ್ಯವಿಲ್ಲದೆ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು ಬೇಸರಗೊಂಡಿದ್ದಾರೆ.

7 / 10
No Water in Kudalasangama triveni sangam krishna malaprabha ghataprabha river bagalakote

ದೋಣಿ ವಿಹಾರವಿಲ್ಲದೆ, ಇಟ್ಟಲ್ಲಿಯೇ ತುಕ್ಕು ಹಿಡಿಯುತ್ತಿರುವ ದೋಣಿಗಳು.

8 / 10
No Water in Kudalasangama triveni sangam krishna malaprabha ghataprabha river bagalakote

ತುಂಬಿ ತುಳುಕುತ್ತಿದ್ದ ತ್ರಿವೇಣಿ ಸಂಗಮ ನೋಡೋದು ಕಣ್ಣಿಗೆ ಹಬ್ಬದಂತಿತ್ತು, ಆದರೆ ಇದೀಗ ಬರಿದಾಗಿ ಭಕ್ತರಿಗೆ ಬೇಸರ ತಂದಿದೆ.

9 / 10
No Water in Kudalasangama triveni sangam krishna malaprabha ghataprabha river bagalakote

ಬರಿದಾದ ನದಿಯಲ್ಲಿ ದಡಲ್ಲಿ ಮೇಯುತ್ತಿರುವ ದನಕರುಗಳು.

10 / 10

Published On - 3:40 pm, Mon, 12 June 23

Follow us
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?