AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkot News: ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನೀರಿಲ್ಲದೆ ಬರಿದಾದ ನದಿಗಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

ವಿವೇಕ ಬಿರಾದಾರ
| Edited By: |

Updated on:Jun 12, 2023 | 3:50 PM

Share
No Water in Kudalasangama triveni sangam krishna malaprabha ghataprabha river bagalakote

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

1 / 10
No Water in Kudalasangama triveni sangam krishna malaprabha ghataprabha river bagalakote

ಈ ಸ್ಥಳದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳು ಸಂಗಮವಾಗುತ್ತವೆ.

2 / 10
No Water in Kudalasangama triveni sangam krishna malaprabha ghataprabha river bagalakote

ಆದರೆ ಈಗ ಈ ಮೂರು ನದಿಗಳ ಸಂಗಮ ಕ್ಷೇತ್ರ ನೀರಿಲ್ಲದೆ ಬಣಗೂಡುತ್ತಿದೆ.

3 / 10
No Water in Kudalasangama triveni sangam krishna malaprabha ghataprabha river bagalakote

ಅಧಿಕವಾದ ಬಿಸಿಲಿನ ತಾಪಮಾನ ಮತ್ತು ಮುಂಗಾರು ಮಳೆ ವಿಳಂಬವಾದ ಹಿನ್ನೆಲೆ ಜಲಮೂಲ ಖಾಲಿ ಖಾಲಿಯಾಗಿದೆ.

4 / 10
No Water in Kudalasangama triveni sangam krishna malaprabha ghataprabha river bagalakote

ಮೂರು ನದಿಯಲ್ಲಿ ಬಹುತೇಕ ನೀರು ಖಾಲಿಯಾಗಿದ್ದು, ಜಲಚರಗಳ ಸಾವನ್ನಪ್ಪಿವೆ.

5 / 10
No Water in Kudalasangama triveni sangam krishna malaprabha ghataprabha river bagalakote

ನೆಲ ಬಿರುಕು ಬಿಟ್ಟಿದ್ದು ಪಕ್ಷಿಗಳು ಅಲ್ಲೋ ಇಲ್ಲೋ ನಿಂತ ನೀರಲ್ಲಿ ಆಹಾರ ಅರಸುತ್ತಿರುವೆ.

6 / 10
No Water in Kudalasangama triveni sangam krishna malaprabha ghataprabha river bagalakote

ಪುಣ್ಯ ಸ್ನಾನ ಭಾಗ್ಯವಿಲ್ಲದೆ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು ಬೇಸರಗೊಂಡಿದ್ದಾರೆ.

7 / 10
No Water in Kudalasangama triveni sangam krishna malaprabha ghataprabha river bagalakote

ದೋಣಿ ವಿಹಾರವಿಲ್ಲದೆ, ಇಟ್ಟಲ್ಲಿಯೇ ತುಕ್ಕು ಹಿಡಿಯುತ್ತಿರುವ ದೋಣಿಗಳು.

8 / 10
No Water in Kudalasangama triveni sangam krishna malaprabha ghataprabha river bagalakote

ತುಂಬಿ ತುಳುಕುತ್ತಿದ್ದ ತ್ರಿವೇಣಿ ಸಂಗಮ ನೋಡೋದು ಕಣ್ಣಿಗೆ ಹಬ್ಬದಂತಿತ್ತು, ಆದರೆ ಇದೀಗ ಬರಿದಾಗಿ ಭಕ್ತರಿಗೆ ಬೇಸರ ತಂದಿದೆ.

9 / 10
No Water in Kudalasangama triveni sangam krishna malaprabha ghataprabha river bagalakote

ಬರಿದಾದ ನದಿಯಲ್ಲಿ ದಡಲ್ಲಿ ಮೇಯುತ್ತಿರುವ ದನಕರುಗಳು.

10 / 10

Published On - 3:40 pm, Mon, 12 June 23

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!