AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್ ಮಾಡದೆ ಚಿತ್ರಗಳನ್ನು ನೋಡಿ -ಮಾಗಡಿ ತಾಲೂಕಿನ ವೈ.ಜಿ. ಗುಡ್ಡ ಜಲಾಶಯ ಈ ಬಾರಿ ತುಂಬಿತುಳುಕುತ್ತಿದೆ, ಜಲರಾಶಿ ಧುಮ್ಮಿಕ್ಕುತ್ತಿದೆ! 

YG Gudda reservoir Magadi: ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಸುಂದರವಾದ ಜಲಾಶಯ, ಸುತ್ತಲೂ ಬೆಟ್ಟ, ಹಚ್ಚಹಸಿರಿನ ಮಧ್ಯೆ ನಿರ್ಮಾಣಗೊಂಡಿದೆ. ಆದರೆ ಇಂತಹ ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ ಈ ಜಲಾಶಯ

TV9 Web
| Updated By: ಸಾಧು ಶ್ರೀನಾಥ್​

Updated on: Jan 20, 2023 | 12:06 PM

ಅದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಸುಂದರವಾದ ಜಲಾಶಯ. ಸುತ್ತಲು ಬೆಟ್ಟ, ಹಚ್ಚಹಸಿರಿನ ಮಧ್ಯೆ ನಿರ್ಮಾಣಗೊಂಡಿದೆ.

ಅದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಸುಂದರವಾದ ಜಲಾಶಯ. ಸುತ್ತಲು ಬೆಟ್ಟ, ಹಚ್ಚಹಸಿರಿನ ಮಧ್ಯೆ ನಿರ್ಮಾಣಗೊಂಡಿದೆ.

1 / 23
 ಅಂದಹಾಗೆ ಇಂತಹ ದೃಶ್ಯ ಕಂಡು ಬರುವುದು ರಾಮನಗರ (Ramanagara) ಜಿಲ್ಲೆ ಮಾಗಡಿ (Magadi) ತಾಲೂಕಿನ ವೈ ಜಿ ಗುಡ್ಡ ಜಲಾಶಯದಲ್ಲಿ (YG Gudda reservoir).

ಅಂದಹಾಗೆ ಇಂತಹ ದೃಶ್ಯ ಕಂಡು ಬರುವುದು ರಾಮನಗರ (Ramanagara) ಜಿಲ್ಲೆ ಮಾಗಡಿ (Magadi) ತಾಲೂಕಿನ ವೈ ಜಿ ಗುಡ್ಡ ಜಲಾಶಯದಲ್ಲಿ (YG Gudda reservoir).

2 / 23
ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.

ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.

3 / 23
ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

4 / 23
ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ

ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ

5 / 23
ಒಟ್ಟಾರೆ ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಜಲಾಶಯ ಅಭಿವೃದ್ದಿಪಡಿಸಿದ್ರೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡಲಿದೆ.

ಒಟ್ಟಾರೆ ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಜಲಾಶಯ ಅಭಿವೃದ್ದಿಪಡಿಸಿದ್ರೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡಲಿದೆ.

6 / 23
ಒಬ್ಬ ಸೆಕ್ಯೂರಿಟಿ ಸಹ ಇಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವೊಂದು ವ್ಯವಸ್ಥೆಯೂ ಇಲ್ಲಿಲ್ಲ.

ಒಬ್ಬ ಸೆಕ್ಯೂರಿಟಿ ಸಹ ಇಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವೊಂದು ವ್ಯವಸ್ಥೆಯೂ ಇಲ್ಲಿಲ್ಲ.

7 / 23
ಹೀಗಾಗಿ ಜಲಾಶಯ ಇದುವರೆಗೂ ಅಭಿವೃದ್ದಿ ಕಂಡಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಎ.ಮಂಜುನಾಥ್, ಈ ಬಗ್ಗೆ ಅನುದಾನ ನೀಡಲಾಗಿದ್ದು, ಶೀಘ್ರವೇ ಅಭಿವೃದ್ದಿ ಕೆಲಸಗಳನ್ನ ಮಾಡಲಾಗುವುದು ಎನ್ನುತ್ತಿದ್ದಾರೆ.

ಹೀಗಾಗಿ ಜಲಾಶಯ ಇದುವರೆಗೂ ಅಭಿವೃದ್ದಿ ಕಂಡಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಎ.ಮಂಜುನಾಥ್, ಈ ಬಗ್ಗೆ ಅನುದಾನ ನೀಡಲಾಗಿದ್ದು, ಶೀಘ್ರವೇ ಅಭಿವೃದ್ದಿ ಕೆಲಸಗಳನ್ನ ಮಾಡಲಾಗುವುದು ಎನ್ನುತ್ತಿದ್ದಾರೆ.

8 / 23
ಮಿಸ್ ಮಾಡದೆ ಚಿತ್ರಗಳನ್ನು ನೋಡಿ -ಮಾಗಡಿ ತಾಲೂಕಿನ ವೈ.ಜಿ. ಗುಡ್ಡ ಜಲಾಶಯ ಈ ಬಾರಿ ತುಂಬಿತುಳುಕುತ್ತಿದೆ, ಜಲರಾಶಿ ಧುಮ್ಮಿಕ್ಕುತ್ತಿದೆ! 

9 / 23
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕೂಡ ಈ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕೂಡ ಈ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದೆ.

10 / 23
ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.

ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.

11 / 23
ಅಲ್ಲದೆ ಏತ ನೀರಾವರಿ ಯೋಜನೆ ಮೂಲಕ ಜಲಾಶಯ ತುಂಬಿಸುವ ಯೋಜನೆ ಕೂಡ ಹಮ್ಮಿಕೊಳ್ಳಲಾಗಿದೆ. ಆದರೆ ಇಂತಹ ಒಂದು ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ.

ಅಲ್ಲದೆ ಏತ ನೀರಾವರಿ ಯೋಜನೆ ಮೂಲಕ ಜಲಾಶಯ ತುಂಬಿಸುವ ಯೋಜನೆ ಕೂಡ ಹಮ್ಮಿಕೊಳ್ಳಲಾಗಿದೆ. ಆದರೆ ಇಂತಹ ಒಂದು ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ.

12 / 23
ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.

ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.

13 / 23
ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.

ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.

14 / 23
ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

15 / 23
ಸಿಲಿಕಾನ್ ಸಿಟಿ ಜನರಿಗೆ ಏನು ರಾಮನಗರ ಜಿಲ್ಲೆಯ ಬಹುತೇಕರಿಗೆ ಇಂತಹ ಒಂದು ಸುಂದರ ಜಲಾಶಯದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ನಿರ್ಜನ ಪ್ರದೇಶವಾಗಿ ಜಲಾಶಯ ಮಾರ್ಪಟ್ಟಿದೆ.

ಸಿಲಿಕಾನ್ ಸಿಟಿ ಜನರಿಗೆ ಏನು ರಾಮನಗರ ಜಿಲ್ಲೆಯ ಬಹುತೇಕರಿಗೆ ಇಂತಹ ಒಂದು ಸುಂದರ ಜಲಾಶಯದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ನಿರ್ಜನ ಪ್ರದೇಶವಾಗಿ ಜಲಾಶಯ ಮಾರ್ಪಟ್ಟಿದೆ.

16 / 23
ಆದರೆ ವಿಪರ್ಯಾಸವೆಂದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಬಹುತೇಕ ಮಂದಿಗೆ ತಿಳಿದೆ ಇಲ್ಲ.

ಆದರೆ ವಿಪರ್ಯಾಸವೆಂದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಬಹುತೇಕ ಮಂದಿಗೆ ತಿಳಿದೆ ಇಲ್ಲ.

17 / 23
ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ

ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ

18 / 23
ನಿರಂತರ ಮಳೆಗೆ ಸಂಪೂರ್ಣವಾಗಿ ಭರ್ತಿ ಆಗಿರೋ ಡ್ಯಾಂ.

ನಿರಂತರ ಮಳೆಗೆ ಸಂಪೂರ್ಣವಾಗಿ ಭರ್ತಿ ಆಗಿರೋ ಡ್ಯಾಂ.

19 / 23
ಸುತ್ತಲೂ ಹಚ್ಚಹಸಿರು, ಬೆಟ್ಟಗುಡ್ಡಗಳು, ಪ್ರಶಾಂತವಾದ ವಾತವರಣ ಜಲಾಶಯದ  ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿದೆ.

ಸುತ್ತಲೂ ಹಚ್ಚಹಸಿರು, ಬೆಟ್ಟಗುಡ್ಡಗಳು, ಪ್ರಶಾಂತವಾದ ವಾತವರಣ ಜಲಾಶಯದ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿದೆ.

20 / 23
ಹೌದು ಕೆಲ ತಿಂಗಳುಗಳ ಹಿಂದೆ ಸುರಿದ ಧಾರಕಾರ ಮಳೆಗೆ ವೈ ಜಿ ಗುಡ್ಡ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಕಂಗೊಳಿಸುತ್ತಿದೆ.

ಹೌದು ಕೆಲ ತಿಂಗಳುಗಳ ಹಿಂದೆ ಸುರಿದ ಧಾರಕಾರ ಮಳೆಗೆ ವೈ ಜಿ ಗುಡ್ಡ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಕಂಗೊಳಿಸುತ್ತಿದೆ.

21 / 23
ಆದರೂ ಪ್ರವಾಸಿಗರಿಗೆ ಹೇಳಿ ಮಾಡಿಸಿರುವಂತಹ ಜಲಾಶಯಕ್ಕೆ, ಮೂಲಭೂತ  ಸೌಕರ್ಯಗಳೇ ಇಲ್ಲ. ಸುತ್ತಲು ಹಚ್ಚಹಸಿರಿನಿಂದ ಕಂಗೋಳಿಸುತ್ತಿರೋ  ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ನಿರ್ಮಾಣಗೊಂಡಿರೋ ಜಲಾಶಯ.

ಆದರೂ ಪ್ರವಾಸಿಗರಿಗೆ ಹೇಳಿ ಮಾಡಿಸಿರುವಂತಹ ಜಲಾಶಯಕ್ಕೆ, ಮೂಲಭೂತ ಸೌಕರ್ಯಗಳೇ ಇಲ್ಲ. ಸುತ್ತಲು ಹಚ್ಚಹಸಿರಿನಿಂದ ಕಂಗೋಳಿಸುತ್ತಿರೋ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ನಿರ್ಮಾಣಗೊಂಡಿರೋ ಜಲಾಶಯ.

22 / 23
ಆದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)

ಆದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)

23 / 23
Follow us
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ