ಆರೋಗ್ಯ ಕಾಪಾಡುವ ಫೈಬರ್ ದೇಹದಲ್ಲಿ ಕೊರತೆಯಾದರೆ ಉಂಟಾಗುವ ಸಮಸ್ಯೆಗಳು
ಆರೋಗ್ಯ ಸಲಹೆಗಳು: ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಅವಶ್ಯಕವಾಗಿವೆ. ಈ ಪೈಕಿ ಒಂದೇ ಒಂದು ಪೋಷಕಾಂಶ ದೇಹದಲ್ಲಿ ಕೊರತೆಯಾದರೆ ಅಪೌಷ್ಟಿಕತೆಯ ಸಮಸ್ಯೆ ತಲೆದೋರುತ್ತದೆ. ಹಾಗಿದ್ದರೆ ಫೈಬರ್ ಕೊರತೆ ಉಂಟಾದರೆ ಆಗುವ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ.
Updated on:Jul 31, 2023 | 10:48 AM
![Problems arising out of lack of fiber which is maintaining health](https://images.tv9kannada.com/wp-content/uploads/2023/07/Fiber-1.jpg?w=1280&enlarge=true)
ಫೈಬರ್ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಈ ಫೈಬರ್ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ದೇಹದಲ್ಲಿ ಫೈಬರ್ ಕೊರತೆಯಾದರೆ ನೀವು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಫೈಬರ್ ಕೊರತೆಯಾಗಿದೆ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿವೆ ನೋಡಿ ರೋಗಲಕ್ಷಣಗಳು.
![Problems arising out of lack of fiber which is maintaining health](https://images.tv9kannada.com/wp-content/uploads/2023/07/lack-of-fiber.jpg)
ಮಲಬದ್ಧತೆ: ದೇಹದಲ್ಲಿ ಫೈಬರ್ ಕೊರತೆಯಿದ್ದರೆ ಮಲಬದ್ಧತೆ ಉಂಟಾಗುತ್ತದೆ. ಈ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡರೆ ತಕ್ಷಣ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಇಲ್ಲದಿದ್ದರೆ ದೇಹದ ತ್ಯಾಜ್ಯಗಳು ದೇಹದ ಭಾಗಗಳನ್ನು ತಲುಪಿ ಅನಾರೋಗ್ಯಕ್ಕೆ ಕಾರಣವಾಗಹುದು.
![Problems arising out of lack of fiber which is maintaining health](https://images.tv9kannada.com/wp-content/uploads/2023/07/lack-of-fiber-1.jpg)
ಅಧಿಕ ತೂಕ: ದೇಹದ ಭಾಗಗಳಲ್ಲಿ ಕೊಬ್ಬಿನ ಶೇಖರಣೆ ಮತ್ತು ತೂಕ ಹೆಚ್ಚಾಗುತ್ತಿದೆ ಎಂದು ನೀವು ಭಾವಿಸಿದರೆ, ನಿಮ್ಮ ದೇಹದಲ್ಲಿ ಫೈಬರ್ ಕೊರತೆಯಿದೆ ಎಂದರ್ಥ. ನಾರಿನಂಶವಿರುವ ಆಹಾರಗಳನ್ನು ತೆಗೆದುಕೊಳ್ಳದಿದ್ದರೆ ಬೊಜ್ಜು ಸಮಸ್ಯೆ ಕಾಡುತ್ತದೆ.
![Problems arising out of lack of fiber which is maintaining health](https://images.tv9kannada.com/wp-content/uploads/2023/07/lack-of-fiber-2.jpg)
ಆಯಾಸ: ಕೆಲಸದ ಅಲ್ಪ ಸಮಯದಲ್ಲಿ ನಿಮ್ಮ ದೇಹ ದಣಿಯುತ್ತಿದ್ದರೆ ಅದಕ್ಕೆ ಫೈಬರ್ ಅಂಶ ಕೊರತೆಯೇ ಕಾರಣ.
![Problems arising out of lack of fiber which is maintaining health](https://images.tv9kannada.com/wp-content/uploads/2023/07/lack-of-fiber-3.jpg)
ರಕ್ತದಲ್ಲಿನ ಸಕ್ಕರೆ ಮಟ್ಟ: ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರುತ್ತಿದ್ದರೆ, ಅದಕ್ಕೆ ಕಾರಣವಾದ ಅಂಗಳಲ್ಲಿ ನಾರಿನ ಕೊರತೆಯೂ ಒಂದು.
![Problems arising out of lack of fiber which is maintaining health](https://images.tv9kannada.com/wp-content/uploads/2023/07/lack-of-fiber-4.jpg)
ಅದಾಗ್ಯೂ, ಫೈಬರ್ ಕೊರತೆಯನ್ನು ಹೋಗಲಾಡಿಸಲು ಬಾದಾಮಿ, ಚಿಯಾ ಬೀಜಗಳು, ಪೇರಳೆ, ಹಸಿರು ಬಟಾಣಿ, ಬಾಳೆಹಣ್ಣು, ಕ್ಯಾರೆಟ್, ದಾಳಿಂಬೆ, ಸಿಹಿ ಗೆಣಸು, ಸೇಬು, ಅಂಜೂರ, ಬಿಳಿಬದನೆ, ಈರುಳ್ಳಿ, ಪಪ್ಪಾಯಿಯಂತಹ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
Published On - 6:03 am, Mon, 31 July 23
![ಸರ್ಕಾರಿ ವಾಹನ ಬಿಟ್ಟು ಹೊಸ ಐಷಾರಾಮಿ ಕಾರು ಹತ್ತಿಬಂದ ಸಿಎಂ, ಏನಿದರ ವಿಶೇಷತೆ ಸರ್ಕಾರಿ ವಾಹನ ಬಿಟ್ಟು ಹೊಸ ಐಷಾರಾಮಿ ಕಾರು ಹತ್ತಿಬಂದ ಸಿಎಂ, ಏನಿದರ ವಿಶೇಷತೆ](https://images.tv9kannada.com/wp-content/uploads/2025/02/siddarmaiaah-car.jpg?w=280&ar=16:9)
![ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ರೈತ ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ರೈತ](https://images.tv9kannada.com/wp-content/uploads/2025/02/workers-flight-2.jpg?w=280&ar=16:9)
![ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್](https://images.tv9kannada.com/wp-content/uploads/2025/02/champions-trophy-2025-7.jpg?w=280&ar=16:9)
![ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ! ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ!](https://images.tv9kannada.com/wp-content/uploads/2025/02/bandipur-tracker-dog-training.jpg?w=280&ar=16:9)
![WPL ನಲ್ಲಿ RCB ಬೌಲರ್ಗಳ ರೆಡ್ ಅಲರ್ಟ್ WPL ನಲ್ಲಿ RCB ಬೌಲರ್ಗಳ ರೆಡ್ ಅಲರ್ಟ್](https://images.tv9kannada.com/wp-content/uploads/2025/02/rcb-51-1.jpg?w=280&ar=16:9)
![ಕೃಷ್ಣ ತೀರದ ಜನರ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ಜಾತ್ರೆ, ಫೋಟೋಸ್ ನೋಡಿ ಕೃಷ್ಣ ತೀರದ ಜನರ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ಜಾತ್ರೆ, ಫೋಟೋಸ್ ನೋಡಿ](https://images.tv9kannada.com/wp-content/uploads/2025/02/chinchali-mayakka-jatre.jpg?w=280&ar=16:9)
![ವಿಶೇಷ ಮೈಲುಗಲ್ಲು ದಾಟಿದ ಸ್ಮೃತಿ ಮಂಧಾನ ವಿಶೇಷ ಮೈಲುಗಲ್ಲು ದಾಟಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2025/02/smriti-mandhana-r-1.jpg?w=280&ar=16:9)
![ಓದುವಾಗ ಪ್ರೇಮಾಂಕುರ: ನೆದರ್ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ ಓದುವಾಗ ಪ್ರೇಮಾಂಕುರ: ನೆದರ್ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ](https://images.tv9kannada.com/wp-content/uploads/2025/02/mysuru-wedding.jpg?w=280&ar=16:9)
![ನಿಮ್ಮನ್ನು ಅಚ್ಚರಿಗೊಳಿಸುವ ಭಾರತದ 7 ಅತ್ಯಂತ ಸುಂದರ ರೈಲು ಮಾರ್ಗಗಳಿವು ನಿಮ್ಮನ್ನು ಅಚ್ಚರಿಗೊಳಿಸುವ ಭಾರತದ 7 ಅತ್ಯಂತ ಸುಂದರ ರೈಲು ಮಾರ್ಗಗಳಿವು](https://images.tv9kannada.com/wp-content/uploads/2025/02/indian-railway-nature-1.jpg?w=280&ar=16:9)
![ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್ ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್](https://images.tv9kannada.com/wp-content/uploads/2025/02/mk-somashekhar-1.jpg?w=280&ar=16:9)
![ಚಂದ್ರದ್ರೋಣ ಪರ್ವತದಲ್ಲಿ ನಿಯಂತ್ರಣಕ್ಕೆ ಬಾರದ ಬೆಂಕಿ:ಸಸ್ಯ ಸಂಪತ್ತು ಭಸ್ಮ! ಚಂದ್ರದ್ರೋಣ ಪರ್ವತದಲ್ಲಿ ನಿಯಂತ್ರಣಕ್ಕೆ ಬಾರದ ಬೆಂಕಿ:ಸಸ್ಯ ಸಂಪತ್ತು ಭಸ್ಮ!](https://images.tv9kannada.com/wp-content/uploads/2025/02/fire-in-shola-forest.jpg?w=280&ar=16:9)
![ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ](https://images.tv9kannada.com/wp-content/uploads/2025/02/chaithra-kundapura-58.jpg?w=280&ar=16:9)
![ರಂಜಾನ್ನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್ನಿಂದ ಬೇಗ ಹೊರಡಲು ಅವಕಾಶ ರಂಜಾನ್ನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್ನಿಂದ ಬೇಗ ಹೊರಡಲು ಅವಕಾಶ](https://images.tv9kannada.com/wp-content/uploads/2025/02/muslims-prayer.jpg?w=280&ar=16:9)
![ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬವನ್ನು ಭೇಟಿಯಾದ ಮೋದಿ ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬವನ್ನು ಭೇಟಿಯಾದ ಮೋದಿ](https://images.tv9kannada.com/wp-content/uploads/2025/02/pm-modi-met-rishi-sunak-family.jpg?w=280&ar=16:9)
![ತಪ್ಪಿಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ? ತಪ್ಪಿಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ?](https://images.tv9kannada.com/wp-content/uploads/2025/02/afroz-pasha.jpg?w=280&ar=16:9)
![ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ](https://images.tv9kannada.com/wp-content/uploads/2025/02/chaithra-kundapura-58.jpg?w=280&ar=16:9)
![ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ](https://images.tv9kannada.com/wp-content/uploads/2025/02/telangana.jpg?w=280&ar=16:9)
![ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ](https://images.tv9kannada.com/wp-content/uploads/2025/02/air-travel-for-woman-labourers.jpg?w=280&ar=16:9)
![ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ](https://images.tv9kannada.com/wp-content/uploads/2025/02/pawan-kalyan-5.jpg?w=280&ar=16:9)
![ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ](https://images.tv9kannada.com/wp-content/uploads/2025/02/pawan-kalyan-dcm-ap.jpg?w=280&ar=16:9)
![ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ](https://images.tv9kannada.com/wp-content/uploads/2025/02/hubballi-love-story.jpg?w=280&ar=16:9)
![ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ](https://images.tv9kannada.com/wp-content/uploads/2025/02/pralhad-joshi-in-mahakumbh.jpg?w=280&ar=16:9)
![ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ](https://images.tv9kannada.com/wp-content/uploads/2025/02/pradeep-eshwar-15.jpg?w=280&ar=16:9)
![ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ](https://images.tv9kannada.com/wp-content/uploads/2025/02/by-vijayendra-50.jpg?w=280&ar=16:9)
![ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ](https://images.tv9kannada.com/wp-content/uploads/2025/02/dr-cn-manjunath-mp.jpg?w=280&ar=16:9)