AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pumpkin: ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ ಕುಂಬಳಕಾಯಿ

ಉತ್ತರ ಅಮೆರಿಕಾದಲ್ಲಿ ಹುಟ್ಟಿ ಇದೀಗ ಭಾರತದಲ್ಲೂ ಆಹಾರ ಪ್ರಿಯರ ಪಟ್ಟಿಗೆ ಸೇರಿದ ಕುಂಬಳಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ದಿನನಿತ್ಯ ಕುಂಬಳಕಾಯಿಯ ಬಳಕೆಯಿದ್ದರೆ ಆರೋಗ್ಯಕ್ಕೆ ಬೂಸ್ಟರ್​ ಇದ್ದಂತೆ ಎನ್ನುತ್ತಾರೆ ವೈದ್ಯರು.

TV9 Web
| Updated By: Pavitra Bhat Jigalemane

Updated on:Feb 05, 2022 | 12:45 PM

ಉತ್ತರ ಅಮೆರಿಕಾ ಮೂಲದ ಕುಂಬಳಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಯಥೇಚ್ಛವಾದ ವಿಟಮಿನ್​, ಮಿನರಲ್ಸ್​ಗಳನ್ನು ಹೊಂದಿರುವ ಕುಂಬಳಕಾಯಿ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿದೆ.

ಉತ್ತರ ಅಮೆರಿಕಾ ಮೂಲದ ಕುಂಬಳಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಯಥೇಚ್ಛವಾದ ವಿಟಮಿನ್​, ಮಿನರಲ್ಸ್​ಗಳನ್ನು ಹೊಂದಿರುವ ಕುಂಬಳಕಾಯಿ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿದೆ.

1 / 10
ಕುಂಬಳಕಾಯಿಯಲ್ಲಿರು ಫೈಬರ್​ ಮತ್ತು ಕಡಿಮೆ ಕ್ಯಾಲೋರಿಗಳು ದೇಹದ ತೂಕ ನಷ್ಟಕ್ಕೆ ಸಹಾಯಕವಾಗಿದೆ.

ಕುಂಬಳಕಾಯಿಯಲ್ಲಿರು ಫೈಬರ್​ ಮತ್ತು ಕಡಿಮೆ ಕ್ಯಾಲೋರಿಗಳು ದೇಹದ ತೂಕ ನಷ್ಟಕ್ಕೆ ಸಹಾಯಕವಾಗಿದೆ.

2 / 10
ಕುಂಬಳಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು ದೀರ್ಘಕಾಲದ ರೋಗಗಳನ್ನು ತಡೆಯುತ್ತದೆ.

ಕುಂಬಳಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು ದೀರ್ಘಕಾಲದ ರೋಗಗಳನ್ನು ತಡೆಯುತ್ತದೆ.

3 / 10
ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್​ ಎ ಅಂಶಗಳು ಕುಂಬಳಕಾಯಿಯಲ್ಲಿದೆ. ಹೀಗಾಗಿ ಕುಂಬಳಕಾಯಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.

ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್​ ಎ ಅಂಶಗಳು ಕುಂಬಳಕಾಯಿಯಲ್ಲಿದೆ. ಹೀಗಾಗಿ ಕುಂಬಳಕಾಯಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.

4 / 10
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕುಂಬಳಕಾಯಿ ಹೆಚ್ಚು ನೆರವಾಗುತ್ತದೆ. ಕುಂಬಳಕಾಯಿಯನ್ನು ಸೇವಿಸುವುದರಿದ ಬಿಳಿ ರಕ್ಕಣಗಳ ಅಭಿವೃದ್ಧಿಯಾಗುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕುಂಬಳಕಾಯಿ ಹೆಚ್ಚು ನೆರವಾಗುತ್ತದೆ. ಕುಂಬಳಕಾಯಿಯನ್ನು ಸೇವಿಸುವುದರಿದ ಬಿಳಿ ರಕ್ಕಣಗಳ ಅಭಿವೃದ್ಧಿಯಾಗುತ್ತದೆ.

5 / 10
ಕ್ಯಾನ್ಸರ್​ಅನ್ನು ನಿಯಂತ್ರಿಸಲು ಕೂಡ ಕುಂಬಳಕಾಯಿ ಸಹಾಯಕವಾಗಿದೆ.  ಇದರಲ್ಲಿನ ಆಲ್ಫಾ ಮತ್ತು ಬೀಟಾ ಕಾರಟಿನ್​ ಅಂಶಗಳು ಕೆಲವು ಬಗೆಯ ಕ್ಯಾನ್ಸರ್​ಅನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯಯನದಲ್ಲಿ ಸಾಬೀತಾಗಿದೆ.

ಕ್ಯಾನ್ಸರ್​ಅನ್ನು ನಿಯಂತ್ರಿಸಲು ಕೂಡ ಕುಂಬಳಕಾಯಿ ಸಹಾಯಕವಾಗಿದೆ. ಇದರಲ್ಲಿನ ಆಲ್ಫಾ ಮತ್ತು ಬೀಟಾ ಕಾರಟಿನ್​ ಅಂಶಗಳು ಕೆಲವು ಬಗೆಯ ಕ್ಯಾನ್ಸರ್​ಅನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯಯನದಲ್ಲಿ ಸಾಬೀತಾಗಿದೆ.

6 / 10
ಪೊಟಾಷಿಯಂ, ವಿಟಮಿನ್​ ಸಿ ಅಂಶಗಳು ಹೃದಯದ ಆರೋಗ್ಯಕ್ಕೂ ಒಳಿತು. ಕುಂಬಳಕಾಯಿ ಜ್ಯೂಸ್​ ರೀತಿಯಲ್ಲಿ ಸೇವಿಸದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

ಪೊಟಾಷಿಯಂ, ವಿಟಮಿನ್​ ಸಿ ಅಂಶಗಳು ಹೃದಯದ ಆರೋಗ್ಯಕ್ಕೂ ಒಳಿತು. ಕುಂಬಳಕಾಯಿ ಜ್ಯೂಸ್​ ರೀತಿಯಲ್ಲಿ ಸೇವಿಸದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

7 / 10
ಕಾಂತಿಯುತ ಚರ್ಮ ಪಡೆಯಲು ಕುಂಬಳಕಾಯಿ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್​ ಗುಣಗಳು  ಮೊಡವೆಗಳ ನಿವಾರಣೆಗೂ ಸಹಾಯಕವಾಗಿದೆ.

ಕಾಂತಿಯುತ ಚರ್ಮ ಪಡೆಯಲು ಕುಂಬಳಕಾಯಿ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್​ ಗುಣಗಳು ಮೊಡವೆಗಳ ನಿವಾರಣೆಗೂ ಸಹಾಯಕವಾಗಿದೆ.

8 / 10
ದೇಹದಲ್ಲಿನ ರಕ್ತದೊತ್ತಡ ಕಡಿಮೆ ಮಾಡಿ, ಕುಂಬಳಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.

ದೇಹದಲ್ಲಿನ ರಕ್ತದೊತ್ತಡ ಕಡಿಮೆ ಮಾಡಿ, ಕುಂಬಳಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.

9 / 10
ನಿಮ್ಮ ಡಯೆಟ್​ ಪಟ್ಟಿಗೆ ಕುಂಬಳಕಾಯಿ ಸಂಪೂರ್ಣ ಆಹಾರವಾಗಲಿದೆ. ಮಧುಮೇಹಿಗಳಿಗೂ ಕುಂಬಳಕಾಯಿ ಉತ್ತಮ ಆಹಾರ ಎನ್ನುತ್ತಾರೆ.

ನಿಮ್ಮ ಡಯೆಟ್​ ಪಟ್ಟಿಗೆ ಕುಂಬಳಕಾಯಿ ಸಂಪೂರ್ಣ ಆಹಾರವಾಗಲಿದೆ. ಮಧುಮೇಹಿಗಳಿಗೂ ಕುಂಬಳಕಾಯಿ ಉತ್ತಮ ಆಹಾರ ಎನ್ನುತ್ತಾರೆ.

10 / 10

Published On - 10:39 am, Sat, 5 February 22

Follow us
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ