ಪ್ರೀತಿಯ ವ್ಯಕ್ತಿಗೆ ಬರ್ತ್​​ಡೇ ವಿಶ್ ತಿಳಿಸಿದ ನಟಿ ರಮ್ಯಾ

Updated on: Feb 05, 2026 | 10:05 AM

ನಟಿ ರಮ್ಯಾ ಅವರು ನಟನೆಯಿಂದ ದೂರ ಇದ್ದಾರೆ. ಆದಾಗ್ಯೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಆಗಾಗ ಹೊಸ ಹೊಸ ಪೋಸ್ಟ್​​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಹಂಚಿಕೊಂಡಿರೋ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

1 / 5
ನಟಿ ರಮ್ಯಾ ಅವರು ನಟನೆಯಲ್ಲಿ ಮಿಂಚಿ, ನಂತರ ಚಿತ್ರರಂಗದಿಂದ ದೂರ ಆದರು. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳೋ ಪ್ರಯತ್ನ ನಡೆಯಿತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈಗ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ನಟಿ ರಮ್ಯಾ ಅವರು ನಟನೆಯಲ್ಲಿ ಮಿಂಚಿ, ನಂತರ ಚಿತ್ರರಂಗದಿಂದ ದೂರ ಆದರು. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳೋ ಪ್ರಯತ್ನ ನಡೆಯಿತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈಗ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

2 / 5
ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಲ್ಲಿ ಅವರು ಸಂಜಯ್ ಎಂಬುವವರಿಗೆ ಜನ್ಮದಿನದ ವಿಶ್ ಮಾಡಿದ್ದಾರೆ. ರಮ್ಯಾಗೆ ಸಂಜಯ್ ತಮ್ಮನ ರೀತಿಯಂತೆ.

ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಲ್ಲಿ ಅವರು ಸಂಜಯ್ ಎಂಬುವವರಿಗೆ ಜನ್ಮದಿನದ ವಿಶ್ ಮಾಡಿದ್ದಾರೆ. ರಮ್ಯಾಗೆ ಸಂಜಯ್ ತಮ್ಮನ ರೀತಿಯಂತೆ.

3 / 5
‘ಹುಟ್ಟುಹಬ್ಬದ ಶುಭಾಶಯಗಳು ಸಂಜ್​ (ನನ್ನ ತಮ್ಮ). ನಾವು ಎಂದಿಗೂ ದೊಡ್ಡವರಾಗದಿರಲಿ. ಇನ್ನೂ ಅನೇಕ ಕಡೆಳಲ್ಲಿ ಸುತ್ತಾಟ ಮಾಡಬೇಕಿದೆ ಮತ್ತು ಹೊಟ್ಟೆ ಹುಣ್ಣಾಗುವಂತೆ ನಗಬೇಕಿದೆ’ ಎಂದು ರಮ್ಯಾ ಅವರು ಕ್ಯಾಪ್ಶನ್ ನೀಡಿದ್ದಾರೆ.

‘ಹುಟ್ಟುಹಬ್ಬದ ಶುಭಾಶಯಗಳು ಸಂಜ್​ (ನನ್ನ ತಮ್ಮ). ನಾವು ಎಂದಿಗೂ ದೊಡ್ಡವರಾಗದಿರಲಿ. ಇನ್ನೂ ಅನೇಕ ಕಡೆಳಲ್ಲಿ ಸುತ್ತಾಟ ಮಾಡಬೇಕಿದೆ ಮತ್ತು ಹೊಟ್ಟೆ ಹುಣ್ಣಾಗುವಂತೆ ನಗಬೇಕಿದೆ’ ಎಂದು ರಮ್ಯಾ ಅವರು ಕ್ಯಾಪ್ಶನ್ ನೀಡಿದ್ದಾರೆ.

4 / 5
ಈ ಪೋಸ್ಟ್​​ಗೆ ಸಂಜಯ್ ಉತ್ತರಿಸಿದ್ದು,‘ಧನ್ಯವಾದಗಳು ಅಕ್ಕ’ ಎಂದಿದ್ದಾರೆ. ರಮ್ಯಾ ಹಾಗೂ ಸಂಜಯ್ ಸಾಕಷ್ಟು ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ಮಾಡಿದ್ದು ಇದೆ. ಆಗಾಗ ರಮ್ಯಾ ಅವರ ಸುತ್ತಾಟದ ಫೋಟೋದಲ್ಲಿ ಸಂಜಯ್ ಕಾಣಿಸುತ್ತಾರೆ.

ಈ ಪೋಸ್ಟ್​​ಗೆ ಸಂಜಯ್ ಉತ್ತರಿಸಿದ್ದು,‘ಧನ್ಯವಾದಗಳು ಅಕ್ಕ’ ಎಂದಿದ್ದಾರೆ. ರಮ್ಯಾ ಹಾಗೂ ಸಂಜಯ್ ಸಾಕಷ್ಟು ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ಮಾಡಿದ್ದು ಇದೆ. ಆಗಾಗ ರಮ್ಯಾ ಅವರ ಸುತ್ತಾಟದ ಫೋಟೋದಲ್ಲಿ ಸಂಜಯ್ ಕಾಣಿಸುತ್ತಾರೆ.

5 / 5
ರಮ್ಯಾ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ನಂತರ ಅವರು, ‘ಉತ್ತರಕಾಂಡ’ ಸಿನಿಮಾ ಒಪ್ಪಿಕೊಂಡು ಅದರಿಂದಲೂ ಹೊರ ನಡೆದರು.

ರಮ್ಯಾ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ನಂತರ ಅವರು, ‘ಉತ್ತರಕಾಂಡ’ ಸಿನಿಮಾ ಒಪ್ಪಿಕೊಂಡು ಅದರಿಂದಲೂ ಹೊರ ನಡೆದರು.