ಟಿವಿ9 ‘ವಾಟ್​ ಇಂಡಿಯಾ ಥಿಂಕ್ ಟುಡೆ’ನಲ್ಲಿ ಮಾತಿನಿಂದ ಮಿಂಚು ಹರಿಸಿದ ಸುಂದರಿ ರವೀನಾ

Updated on: Feb 25, 2024 | 10:18 PM

Raveena Tandon: ಟಿವಿ9 ನೆಟ್​ವರ್ಕ್ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟಿ ರವೀನಾ ಟಂಡನ್​ರ ಸುಂದರ ಚಿತ್ರಗಳು ಇಲ್ಲಿವೆ.

1 / 7
ಟಿವಿ9 ನೆಟ್​ವರ್ಕ್​ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್ ನಕ್ಷತ್ರ ಅವಾರ್ಡ್​ಗೆ ಭಾಜನರಾದರು.

ಟಿವಿ9 ನೆಟ್​ವರ್ಕ್​ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್ ನಕ್ಷತ್ರ ಅವಾರ್ಡ್​ಗೆ ಭಾಜನರಾದರು.

2 / 7
ಚಿತ್ರರಂಗದಲ್ಲಿ ರವೀನಾ ಟಂಡನ್ ಮಾಡಿರುವ ಸಾಧನೆ, ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರವೀನಾ ಟಂಡನ್ ಅವರಿಗೆ ‘ನಕ್ಷತ್ರ ಅವಾರ್ಡ್’ ಪ್ರಶಸ್ತಿ ನೀಡಲಾಗಿದೆ.

ಚಿತ್ರರಂಗದಲ್ಲಿ ರವೀನಾ ಟಂಡನ್ ಮಾಡಿರುವ ಸಾಧನೆ, ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರವೀನಾ ಟಂಡನ್ ಅವರಿಗೆ ‘ನಕ್ಷತ್ರ ಅವಾರ್ಡ್’ ಪ್ರಶಸ್ತಿ ನೀಡಲಾಗಿದೆ.

3 / 7
ಪ್ರಶಸ್ತಿ ಸ್ವೀಕರಿಸಿದ ಬಳಿಕ ರವೀನಾ ಟಂಡನ್ ‘ವಾಟ್​ ಇಂಡಿಯಾ ಥಿಂಕ್ ಟುಡೆ’ ಚರ್ಚೆಯಲ್ಲಿ ಭಾಗಿಯಾಗಿ ಚಿತ್ರರಂಗದ ಬಗ್ಗೆ ತಮ್ಮ ಅನುಭವ ಜನ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ರವೀನಾ ಟಂಡನ್ ‘ವಾಟ್​ ಇಂಡಿಯಾ ಥಿಂಕ್ ಟುಡೆ’ ಚರ್ಚೆಯಲ್ಲಿ ಭಾಗಿಯಾಗಿ ಚಿತ್ರರಂಗದ ಬಗ್ಗೆ ತಮ್ಮ ಅನುಭವ ಜನ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.

4 / 7
ತಾವು ನಟನೆ ಪ್ರಾರಂಭ ಮಾಡಿದಾಗ ಚಿತ್ರರಂಗದಲ್ಲಿ ಎಂಥಹಾ ಪರಿಸ್ಥಿತಿಗಳಿದ್ದುವೆಂದು, ಆಗ ಚಿತ್ರರಂಗದಲ್ಲಿ ಮಹಿಳೆಯರ ಪರಿಸ್ಥಿತಿ, ಸಿನಿಮಾಗಳ ವಸ್ತುವಿನಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿತ್ತೆಂದು ವಿವರಿಸಿದರು.

ತಾವು ನಟನೆ ಪ್ರಾರಂಭ ಮಾಡಿದಾಗ ಚಿತ್ರರಂಗದಲ್ಲಿ ಎಂಥಹಾ ಪರಿಸ್ಥಿತಿಗಳಿದ್ದುವೆಂದು, ಆಗ ಚಿತ್ರರಂಗದಲ್ಲಿ ಮಹಿಳೆಯರ ಪರಿಸ್ಥಿತಿ, ಸಿನಿಮಾಗಳ ವಸ್ತುವಿನಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿತ್ತೆಂದು ವಿವರಿಸಿದರು.

5 / 7
ರವೀನಾ ಟಂಡನ್ ತಾವು ಬೆಳೆದ ರೀತಿ, ಕುಟುಂಬದ ಹಿನ್ನೆಲೆಯ ಬಗ್ಗೆಯೂ ಮಾತನಾಡಿದರು. ತಮ್ಮ ತಂದೆಯವರು ತಮ್ಮನ್ನು ಮಗನಂತೆ ಬೆಳೆಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು.

ರವೀನಾ ಟಂಡನ್ ತಾವು ಬೆಳೆದ ರೀತಿ, ಕುಟುಂಬದ ಹಿನ್ನೆಲೆಯ ಬಗ್ಗೆಯೂ ಮಾತನಾಡಿದರು. ತಮ್ಮ ತಂದೆಯವರು ತಮ್ಮನ್ನು ಮಗನಂತೆ ಬೆಳೆಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು.

6 / 7
ಚಿತ್ರರಂಗದಲ್ಲಿ ನಟಿಯರೆಲ್ಲರೂ ಒಂದೇ ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದಾಗ ತಾವು ಭಿನ್ನ ಹಾದಿ ಹಿಡಿದು ಕಲಾತ್ಮಕ ಸಿನಿಮಾಗಳ ಕಡೆಗೆ ವಾಲಿದ ಬಗೆ ಹೇಗೆಂದು ಮಾತನಾಡಿದರು.

ಚಿತ್ರರಂಗದಲ್ಲಿ ನಟಿಯರೆಲ್ಲರೂ ಒಂದೇ ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದಾಗ ತಾವು ಭಿನ್ನ ಹಾದಿ ಹಿಡಿದು ಕಲಾತ್ಮಕ ಸಿನಿಮಾಗಳ ಕಡೆಗೆ ವಾಲಿದ ಬಗೆ ಹೇಗೆಂದು ಮಾತನಾಡಿದರು.

7 / 7
ಒಟಿಟಿ, ಇಂಟರ್ನೆಟ್ ಯುಗದ ಪರಿಣಾಮದಿಂದ ಈಗ ಚಿತ್ರರಂಗ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಿ, ‘ನಟಿಯರು ಸಹ ಇಂದು ಸಿನಿಮಾದ ‘ನಾಯಕ’ರಾಗಬಹುದು ಎಂದರು.

ಒಟಿಟಿ, ಇಂಟರ್ನೆಟ್ ಯುಗದ ಪರಿಣಾಮದಿಂದ ಈಗ ಚಿತ್ರರಂಗ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಿ, ‘ನಟಿಯರು ಸಹ ಇಂದು ಸಿನಿಮಾದ ‘ನಾಯಕ’ರಾಗಬಹುದು ಎಂದರು.

Published On - 7:38 pm, Sun, 25 February 24

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us