AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

Jio-Airtel-Vodafone: ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು.

TV9 Web
| Updated By: ಝಾಹಿರ್ ಯೂಸುಫ್|

Updated on: Aug 29, 2021 | 9:04 PM

Share
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

1 / 5
ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.

ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.

2 / 5
Jio Network Down

Jio network down on twitter check in kannada news

3 / 5
ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

4 / 5
ವೊಡಾಫೋನ್ ಐಡಿಯಾ 1499 ರೂ. ಯೋಜನೆ:  ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್​ ಪ್ಲ್ಯಾನ್​ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್​​ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ,  ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.

ವೊಡಾಫೋನ್ ಐಡಿಯಾ 1499 ರೂ. ಯೋಜನೆ: ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್​ ಪ್ಲ್ಯಾನ್​ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್​​ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ, ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.

5 / 5
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!