AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

Jio-Airtel-Vodafone: ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು.

TV9 Web
| Edited By: |

Updated on: Aug 29, 2021 | 9:04 PM

Share
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್​ಗಳನ್ನು ಗ್ರಾಹಕರ ಮುಂದಿಟ್ಟಿದೆ.

1 / 5
ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.

ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.

2 / 5
Jio Network Down

Jio network down on twitter check in kannada news

3 / 5
ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

ಏರ್‌ಟೆಲ್‌ 249 ರೂ. ಪ್ಲ್ಯಾನ್: ಏರ್‌ಟೆಲ್‌ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್​ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.

4 / 5
ವೊಡಾಫೋನ್ ಐಡಿಯಾ 1499 ರೂ. ಯೋಜನೆ:  ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್​ ಪ್ಲ್ಯಾನ್​ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್​​ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ,  ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.

ವೊಡಾಫೋನ್ ಐಡಿಯಾ 1499 ರೂ. ಯೋಜನೆ: ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್​ ಪ್ಲ್ಯಾನ್​ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್​​ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ, ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.

5 / 5
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?