- Kannada News Photo gallery Seven types of Ramayana written in palm feathers in Chikkaballapur A priest who decided to hand over to Ayodhya Ram Mandir
ಕರ್ನಾಟಕದಲ್ಲಿದೆ ತಾಳೆ ಗರಿಗಳಲ್ಲಿ ಬರೆದ ಏಳು ರೀತಿಯ ರಾಮಾಯಣಗಳ ಸಂಗ್ರಹ ಗ್ರಂಥಗಳು! ಅಯೋಧ್ಯೆ ರಾಮ ಮಂದಿರಕ್ಕೆ ಒಪ್ಪಿಸಲು ನಿರ್ಧಾರ
ಪೆನ್ನು, ಪೆನ್ಸಿಲ್, ನೋಟ್ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣಗಳನ್ನು ಬರೆದಿದ್ದಾರೆ. ಹೀಗೆ ತಾಳೆ ಗರಿಗಳಲ್ಲಿ ಬರೆದಿಡಲಾದ ರಾಮಾಯಣದ ಸಂಗ್ರಹ ಗ್ರಂಥಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪುರೋಹಿತ ಎಸ್.ನರಸಿಂಹಮೂರ್ತಿ ಅವರು ಸಂಗ್ರಹಿಸಿದ್ದು, ಇದನ್ನು ಅಯೋಧ್ಯೆ ರಾಮ ಮಂದಿರಕ್ಕೆ ಒಪ್ಪಿಸಲು ನಿರ್ಧರಿಸಿದ್ದಾರೆ.
Updated on: Jan 20, 2024 | 3:43 PM
![ಪೆನ್ನು, ಪೆನ್ಸಿಲ್, ನೋಟ್ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣಗಳನ್ನು ಬರೆದಿದ್ದಾರೆ. ಅವುಗಳನ್ನು ಪುರೋಹಿತರೊಬ್ಬರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.](https://images.tv9kannada.com/wp-content/uploads/2024/01/ramayana-written-in-palm-feathers-1.jpg?w=1280&enlarge=true)
ಪೆನ್ನು, ಪೆನ್ಸಿಲ್, ನೋಟ್ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣಗಳನ್ನು ಬರೆದಿದ್ದಾರೆ. ಅವುಗಳನ್ನು ಪುರೋಹಿತರೊಬ್ಬರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.
![ಒಟ್ಟು ಏಳು ರೀತಿಯ ವಿಶೇಷ ತಾಳೆಗರಿಗಳಲ್ಲಿ ಬರೆದಿರುವ ರಾಮಾಯಣಗಳನ್ನು ಸಂಗ್ರಹಿಸಿದ್ದು, ಅಯೋದ್ಯೆಯ ಶ್ರೀರಾಮನಿಗೆ ಒಪ್ಪಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.](https://images.tv9kannada.com/wp-content/uploads/2024/01/ramayana-written-in-palm-feathers-in-chikkaballapura.jpg)
ಒಟ್ಟು ಏಳು ರೀತಿಯ ವಿಶೇಷ ತಾಳೆಗರಿಗಳಲ್ಲಿ ಬರೆದಿರುವ ರಾಮಾಯಣಗಳನ್ನು ಸಂಗ್ರಹಿಸಿದ್ದು, ಅಯೋದ್ಯೆಯ ಶ್ರೀರಾಮನಿಗೆ ಒಪ್ಪಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
![ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಎಸ್.ನರಸಿಂಹಮೂರ್ತಿ ಅವರು, ವೇದ ಪಾಂಡಿತ್ಯ ಸೇರಿದಂತೆ ಪುರೋಹಿತ ವೃತ್ತಿಯಲ್ಲಿ ಖ್ಯಾತರಾಗಿದ್ದರು. ಅವರ ನಂತರ ಅವರ ಮಗ ಎಸ್.ಎನ್.ನಾಗೇಂದ್ರ ಸಹಾ ವೇದ ಪಂಡಿತರಾಗಿ ಪುರೋಹಿತ್ಯದ ಜೊತೆಗೆ ಪತ್ರಕರ್ತ ವೃತ್ತಿಯಲ್ಲಿ ತೊಡಗಿದ್ದಾರೆ.](https://images.tv9kannada.com/wp-content/uploads/2024/01/ramayana.jpg)
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಎಸ್.ನರಸಿಂಹಮೂರ್ತಿ ಅವರು, ವೇದ ಪಾಂಡಿತ್ಯ ಸೇರಿದಂತೆ ಪುರೋಹಿತ ವೃತ್ತಿಯಲ್ಲಿ ಖ್ಯಾತರಾಗಿದ್ದರು. ಅವರ ನಂತರ ಅವರ ಮಗ ಎಸ್.ಎನ್.ನಾಗೇಂದ್ರ ಸಹಾ ವೇದ ಪಂಡಿತರಾಗಿ ಪುರೋಹಿತ್ಯದ ಜೊತೆಗೆ ಪತ್ರಕರ್ತ ವೃತ್ತಿಯಲ್ಲಿ ತೊಡಗಿದ್ದಾರೆ.
![ಎಸ್.ನರಸಿಂಹಮೂರ್ತಿ ಹಾಗೂ ಎಸ್.ಎನ್.ನಾಗೇಂದ್ರ ಅವರ ಪೂರ್ವಜರ ಕಾಲದಿಂದಲೂ ಅವರ ಮನೆಯಲ್ಲಿ ತಾಳೆ ಗರಿಗಳ ಪುಸ್ತಕಗಳ ಸಂಗ್ರಹವಿದೆ. ಅದರಲ್ಲೂ ವಿಶೇಷವಾಗಿ ತಾಳೆ ಗರಿಗಳಲ್ಲಿ ಬರೆದಿರುವ 7 ರೀತಿಯ ವಿಶೇಷ ರಾಮಾಯಣಗಳನ್ನು ಕಾಣಬಹುದಾಗಿದೆ.](https://images.tv9kannada.com/wp-content/uploads/2024/01/ramayana-written-in-palm-feathers-in-chikkaballapur-1.jpg)
ಎಸ್.ನರಸಿಂಹಮೂರ್ತಿ ಹಾಗೂ ಎಸ್.ಎನ್.ನಾಗೇಂದ್ರ ಅವರ ಪೂರ್ವಜರ ಕಾಲದಿಂದಲೂ ಅವರ ಮನೆಯಲ್ಲಿ ತಾಳೆ ಗರಿಗಳ ಪುಸ್ತಕಗಳ ಸಂಗ್ರಹವಿದೆ. ಅದರಲ್ಲೂ ವಿಶೇಷವಾಗಿ ತಾಳೆ ಗರಿಗಳಲ್ಲಿ ಬರೆದಿರುವ 7 ರೀತಿಯ ವಿಶೇಷ ರಾಮಾಯಣಗಳನ್ನು ಕಾಣಬಹುದಾಗಿದೆ.
![ಎಸ್.ಎನ್.ನಾಗೇಂದ್ರರವರ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ತಾಳೆ ಗರಿಗಳ ಲಿಪಿಯಲ್ಲಿ ವಾಲ್ಮೀಕಿ ರಾಮಾಯಣ ಯುದ್ಧಕಾಂಡ ಗ್ರಂಥ, ಆದ್ಯಾತ್ಮ ರಾಮಾಯಣ, ವಿಧರ್ಭರಾಜ ವಿರಚಿತ ಚಂಪುಕಾವ್ಯ ರಾಮಾಯಣ, ಕೌಮುದಿ ರಾಮಾಯಣ, ಶ್ರೀಮದ್ ವಾಲ್ಮೀಕಿ ರಾಮಾಯಣ ಅರಣ್ಯ ಚತುರ್ಥ ಸರ್ಗ, ಸಂಸ್ಕೃತ, ತೆಲುಗು ಮಿಶ್ರಿತ ರಾಮಾಯಣ, 1791 ರಲ್ಲಿ ರಚಿತ ಸಂಪೂರ್ಣ ರಾಮ ಕರುಣಾಮೃತ ರಾಮಾಯಣ ಗ್ರಂಥವನ್ನು ಕಾಣಬಹುದಾಗಿದೆ.](https://images.tv9kannada.com/wp-content/uploads/2024/01/ramayana-written-in-palm-feathers-in-chikkaballapur-2.jpg)
ಎಸ್.ಎನ್.ನಾಗೇಂದ್ರರವರ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ತಾಳೆ ಗರಿಗಳ ಲಿಪಿಯಲ್ಲಿ ವಾಲ್ಮೀಕಿ ರಾಮಾಯಣ ಯುದ್ಧಕಾಂಡ ಗ್ರಂಥ, ಆದ್ಯಾತ್ಮ ರಾಮಾಯಣ, ವಿಧರ್ಭರಾಜ ವಿರಚಿತ ಚಂಪುಕಾವ್ಯ ರಾಮಾಯಣ, ಕೌಮುದಿ ರಾಮಾಯಣ, ಶ್ರೀಮದ್ ವಾಲ್ಮೀಕಿ ರಾಮಾಯಣ ಅರಣ್ಯ ಚತುರ್ಥ ಸರ್ಗ, ಸಂಸ್ಕೃತ, ತೆಲುಗು ಮಿಶ್ರಿತ ರಾಮಾಯಣ, 1791 ರಲ್ಲಿ ರಚಿತ ಸಂಪೂರ್ಣ ರಾಮ ಕರುಣಾಮೃತ ರಾಮಾಯಣ ಗ್ರಂಥವನ್ನು ಕಾಣಬಹುದಾಗಿದೆ.
![ಗುಡಿಬಂಡೆಯ ಎಸ್.ಎನ್.ನಾಗೇಂದ್ರ ಮನೆಯಲ್ಲಿರುವ ತಾಳೆ ಗರಿ ರಾಮಾಯಣ ಗ್ರಂಥಗಳನ್ನು ಅವರು ಅಯೋಧ್ಯೆಯ ಶ್ರೀರಾಮನ ಪಾದಕ್ಕೆ ಒಪ್ಪಿಸುವ ಅಪೇಕ್ಷೆ ಪಟ್ಟಿದ್ದಾರೆ.](https://images.tv9kannada.com/wp-content/uploads/2024/01/ramayan.jpg)
ಗುಡಿಬಂಡೆಯ ಎಸ್.ಎನ್.ನಾಗೇಂದ್ರ ಮನೆಯಲ್ಲಿರುವ ತಾಳೆ ಗರಿ ರಾಮಾಯಣ ಗ್ರಂಥಗಳನ್ನು ಅವರು ಅಯೋಧ್ಯೆಯ ಶ್ರೀರಾಮನ ಪಾದಕ್ಕೆ ಒಪ್ಪಿಸುವ ಅಪೇಕ್ಷೆ ಪಟ್ಟಿದ್ದಾರೆ.
![ಪೆನ್ನು, ಪೆನ್ಸಿಲ್, ನೋಟ್ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಗ್ರಂಥಗಳನ್ನು ಬರೆದಿದ್ದು, ಅದನ್ನು ಆಧುನಿಕ ಪ್ರಿಂಟಿಂಗ್ ತಂಜ್ರಜ್ಞಾನಕ್ಕೆ ಮಾರ್ಪಡಿಸುವ ಅವಶ್ಯಕತೆ ಇದೆ.](https://images.tv9kannada.com/wp-content/uploads/2024/01/ramayana-written-in-palm-feathers.jpg)
ಪೆನ್ನು, ಪೆನ್ಸಿಲ್, ನೋಟ್ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಗ್ರಂಥಗಳನ್ನು ಬರೆದಿದ್ದು, ಅದನ್ನು ಆಧುನಿಕ ಪ್ರಿಂಟಿಂಗ್ ತಂಜ್ರಜ್ಞಾನಕ್ಕೆ ಮಾರ್ಪಡಿಸುವ ಅವಶ್ಯಕತೆ ಇದೆ.
![ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ](https://images.tv9kannada.com/wp-content/uploads/2024/01/ramayan-written-in-palm-feathers-in-chikkaballapur.jpg)
ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ
![ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ](https://images.tv9kannada.com/wp-content/uploads/2024/01/ramayana-written-in-palm-feathers-in-chikkaballapur-3.jpg)
ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ
![ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು](https://images.tv9kannada.com/wp-content/uploads/2025/02/daali-dhananjaya-marriage-6.jpg?w=280&ar=16:9)
![ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ](https://images.tv9kannada.com/wp-content/uploads/2025/02/boodibasaveshwara.jpg?w=280&ar=16:9)
![ಅಮೆರಿಕದ ಎಫ್-35 ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್? ಅಮೆರಿಕದ ಎಫ್-35 ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್?](https://images.tv9kannada.com/wp-content/uploads/2025/02/f-35-lightning-2-1.jpg?w=280&ar=16:9)
![ಹುಟ್ಟೂರಿನ ಶಾಲೆಗೆ ಹೊಸ ಮೆರುಗು ಕೊಟ್ಟ ಡಾಲಿ ಧನಂಜಯ್ ಹುಟ್ಟೂರಿನ ಶಾಲೆಗೆ ಹೊಸ ಮೆರುಗು ಕೊಟ್ಟ ಡಾಲಿ ಧನಂಜಯ್](https://images.tv9kannada.com/wp-content/uploads/2025/02/daali-dhananjay-dis.jpg?w=280&ar=16:9)
![ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂಗಳಿಗೆ ಭಾರಿ ಬೇಡಿಕೆ, ರೈತರಿಗೆ ಹಣವೋ ಹಣ ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂಗಳಿಗೆ ಭಾರಿ ಬೇಡಿಕೆ, ರೈತರಿಗೆ ಹಣವೋ ಹಣ](https://images.tv9kannada.com/wp-content/uploads/2025/02/rose-demand.jpg?w=280&ar=16:9)
![RCB ತಂಡದ 8 ನಾಯಕರುಗಳು ಯಾರು ಗೊತ್ತಾ? RCB ತಂಡದ 8 ನಾಯಕರುಗಳು ಯಾರು ಗೊತ್ತಾ?](https://images.tv9kannada.com/wp-content/uploads/2025/02/rcb-captains-list.jpg?w=280&ar=16:9)
![ಎರಡೇ ಎರಡು ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ ಎರಡೇ ಎರಡು ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ](https://images.tv9kannada.com/wp-content/uploads/2025/02/matthew-breetzke-5-1.jpg?w=280&ar=16:9)
![ವಿರಾಟ್ ಕೊಹ್ಲಿಗೆ ನಿರಾಸೆ: RCB ತಂಡಕ್ಕೆ ಹೊಸ ನಾಯಕ ಆಯ್ಕೆ ವಿರಾಟ್ ಕೊಹ್ಲಿಗೆ ನಿರಾಸೆ: RCB ತಂಡಕ್ಕೆ ಹೊಸ ನಾಯಕ ಆಯ್ಕೆ](https://images.tv9kannada.com/wp-content/uploads/2025/02/virat-kohli-rcb-1.jpg?w=280&ar=16:9)
![ಭಾರತದ ಯಾವುದೇ ಬ್ಯಾಟರ್ಗೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಶುಭ್ಮನ್ ಗಿಲ್ ಭಾರತದ ಯಾವುದೇ ಬ್ಯಾಟರ್ಗೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಶುಭ್ಮನ್ ಗಿಲ್](https://images.tv9kannada.com/wp-content/uploads/2025/02/shubman-gill-1-1.jpg?w=280&ar=16:9)
![ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ](https://images.tv9kannada.com/wp-content/uploads/2025/02/tibetan-dog-rescue.jpg?w=280&ar=16:9)
![ಪ್ರಭಾಸ್ ಮದುವೆ ಆಗದೆ ಇರಲು ಕಾರಣವೇನು? ತಾಯಿ ಶಿವ ಕುಮಾರಿ ಉತ್ತರ ಕೇಳಿ ಪ್ರಭಾಸ್ ಮದುವೆ ಆಗದೆ ಇರಲು ಕಾರಣವೇನು? ತಾಯಿ ಶಿವ ಕುಮಾರಿ ಉತ್ತರ ಕೇಳಿ](https://images.tv9kannada.com/wp-content/uploads/2025/02/prabhas-1.jpg?w=280&ar=16:9)
![ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 15ರ ದಿನಭವಿಷ್ಯ ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 15ರ ದಿನಭವಿಷ್ಯ](https://images.tv9kannada.com/wp-content/uploads/2025/02/numerologys.jpg?w=280&ar=16:9)
![Horoscope: ಹಳೆಯ ಸಂಬಂಧವು ಮತ್ತೆ ಚಿಗುರಬಹುದು, ಎಚ್ಚರ ತಪ್ಪುವ ಸಾಧ್ಯತೆ Horoscope: ಹಳೆಯ ಸಂಬಂಧವು ಮತ್ತೆ ಚಿಗುರಬಹುದು, ಎಚ್ಚರ ತಪ್ಪುವ ಸಾಧ್ಯತೆ](https://images.tv9kannada.com/wp-content/uploads/2025/02/daily-astrology-4.jpg?w=280&ar=16:9)
![Daily Horoscope: ಈ ರಾಶಿಯವರಿಗೆ ಯಂತ್ರದ ವ್ಯಾಪಾರವು ಲಾಭದಾಯಕ Daily Horoscope: ಈ ರಾಶಿಯವರಿಗೆ ಯಂತ್ರದ ವ್ಯಾಪಾರವು ಲಾಭದಾಯಕ](https://images.tv9kannada.com/wp-content/uploads/2025/02/zodiacs.jpg?w=280&ar=16:9)
![Horoscope Today 15: ಎಲ್ಲವನ್ನೂ ಮಾಡುವೆ ಎಂಬ ಉತ್ಸಾಹ, ಆದ್ರೆ ಏನೂ ಆಗದು Horoscope Today 15: ಎಲ್ಲವನ್ನೂ ಮಾಡುವೆ ಎಂಬ ಉತ್ಸಾಹ, ಆದ್ರೆ ಏನೂ ಆಗದು](https://images.tv9kannada.com/wp-content/uploads/2025/02/horoscope-predictione-1.jpg?w=280&ar=16:9)
![ಲಂಡನ್ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ ಲಂಡನ್ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ](https://images.tv9kannada.com/wp-content/uploads/2025/02/man-burning-quran-outside-turkish-consulate.jpg?w=280&ar=16:9)
![ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ](https://images.tv9kannada.com/wp-content/uploads/2025/02/pavithra-gowda-35.jpg?w=280&ar=16:9)
![ಉಕ್ರೇನ್ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್ ದಾಳಿ ಉಕ್ರೇನ್ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್ ದಾಳಿ](https://images.tv9kannada.com/wp-content/uploads/2025/02/chernobyl-nuclear-reactor-roof.jpg?w=280&ar=16:9)
![ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ](https://images.tv9kannada.com/wp-content/uploads/2025/02/hvr-karnika-av.jpg?w=280&ar=16:9)
![ಯತ್ನಾಳ್ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ ಯತ್ನಾಳ್ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ](https://images.tv9kannada.com/wp-content/uploads/2025/02/by-vijayendra-49.jpg?w=280&ar=16:9)
![ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ](https://images.tv9kannada.com/wp-content/uploads/2025/02/ts-malgonda.jpg?w=280&ar=16:9)
![‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು ‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು](https://images.tv9kannada.com/wp-content/uploads/2025/02/darshan-fans-7.jpg?w=280&ar=16:9)
![ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್ ಪಿ ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್ ಪಿ](https://images.tv9kannada.com/wp-content/uploads/2025/02/lakshman-nimbargi-sp.jpg?w=280&ar=16:9)
![ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್ಬಾಸ್ ನೀತು ಮಾತು ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್ಬಾಸ್ ನೀತು ಮಾತು](https://images.tv9kannada.com/wp-content/uploads/2025/02/pavithra-gowda-3.jpg?w=280&ar=16:9)
![ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ](https://images.tv9kannada.com/wp-content/uploads/2025/02/shashi-tharoor.jpg?w=280&ar=16:9)