Swami Vivekananda Death Anniversary 2024: ಯುವಕರ ಪಾಲಿನ ಸ್ಫೂರ್ತಿ ಚಿಲುಮೆ ಸ್ವಾಮಿ ವಿವೇಕಾನಂದರ ‘ವಿವೇಕ ವಾಣಿ’ ಇಲ್ಲಿದೆ
Swami Vivekananda: ಮನುಷ್ಯ ಕುಲಕ್ಕೆ ಏಕತೆಯ ಪಾಠ ಬೋಧಿಸಿದ ಮಹಾಸಂತ ಸ್ವಾಮಿ ವಿವೇಕಾನಂದರು. ಇವರ ಚಿಂತನೆಗಳು ಇಂದಿಗೂ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ. 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ ಇವರ ನಿಜವಾದ ಹೆಸರು ನರೇಂದ್ರನಾಥ್ ದತ್. ಇಂದು ಜುಲೈ 4 ರಂದು ವಿವೇಕಾನಂದರ ಪುಣ್ಯ ಸ್ಮರಣೆಯ ದಿನ. ಪ್ರತೀ ವರ್ಷ ಜುಲೈ 4 ರಂದು ಸ್ವಾಮಿ ವಿವೇಕಾನಂದರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ. ಸ್ಫೂರ್ತಿಯ ಚಿಲುಮೆಯ ಸ್ಫೂರ್ತಿದಾಯಕ ವಿವೇಕ ವಾಣಿಗಳು ಇಲ್ಲಿವೆ.

1 / 6

2 / 6

3 / 6

4 / 6

5 / 6

6 / 6
Published On - 10:06 am, Thu, 4 July 24




