AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್‌ನಲ್ಲಿ ನಟಿಸಲು ನೋ ಎಂದ ಪಾಕ್ ಕಲಾವಿದರು ಇವರೇ; ಅವರು ಕೊಟ್ಟ ಕಾರಣಗಳೇನು?

ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್​​ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್​​ ಆಫರ್​ಗಳನ್ನು ತಿರಸ್ಕರಿಸಿದ್ದಾರೆ.

TV9 Web
| Edited By: |

Updated on: Nov 19, 2022 | 12:32 PM

Share
ಕಲೆಗೆ ಮತ್ತು ಕಲಾವಿದರಿಗೆ ಯಾವುದೆ ಭಾಷೆ ಅಥವಾ ಗಡಿಯಿಲ್ಲ. ನೆರೆಯ ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್​​ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್​​ ಆಫರ್​ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ.

ಕಲೆಗೆ ಮತ್ತು ಕಲಾವಿದರಿಗೆ ಯಾವುದೆ ಭಾಷೆ ಅಥವಾ ಗಡಿಯಿಲ್ಲ. ನೆರೆಯ ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್​​ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್​​ ಆಫರ್​ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ.

1 / 7
ಮೆಹ್ವಿಶ್ ಹಯಾತ್: 'ಜಟ್ ಜೇಮ್ಸ್ ಬಾಂಡ್' ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್​ ಜೊತೆ ನಟಿಸಲು ಈ ಚೆಲುವೆಗೆ ಆಫರ್​ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ನಟಿ ಮೆಹ್ವಿಶ್ ಹಯಾತ್ ಬಿಲ್​ ಕುಲ್ ಬೇಡ ಎಂದಿದ್ದರು.

ಮೆಹ್ವಿಶ್ ಹಯಾತ್: 'ಜಟ್ ಜೇಮ್ಸ್ ಬಾಂಡ್' ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್​ ಜೊತೆ ನಟಿಸಲು ಈ ಚೆಲುವೆಗೆ ಆಫರ್​ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ನಟಿ ಮೆಹ್ವಿಶ್ ಹಯಾತ್ ಬಿಲ್​ ಕುಲ್ ಬೇಡ ಎಂದಿದ್ದರು.

2 / 7
ಫೈಸಲ್ ಖುರೇಷಿ: ಬಾಲಿವುಡ್​ನಿಂದ ನಟ ಫೈಸಲ್ ಖುರೇಷಿ ಅವರಿಗೆ ಸಾಕಷ್ಟು ಚಿತ್ರಗಳ ಆಫರ್​ ಬಂದಿದ್ದು, ಯಾವುದೂ ಕೂಡ ಅಷ್ಟೊಂದು ಚೆನ್ನಾಗಿಲ್ಲ ಎಂದು ನಟ ತಿರಸ್ಕರಿಸಿರುವುದಾಗಿ ವರದಿಯಾಗಿದೆ.

ಫೈಸಲ್ ಖುರೇಷಿ: ಬಾಲಿವುಡ್​ನಿಂದ ನಟ ಫೈಸಲ್ ಖುರೇಷಿ ಅವರಿಗೆ ಸಾಕಷ್ಟು ಚಿತ್ರಗಳ ಆಫರ್​ ಬಂದಿದ್ದು, ಯಾವುದೂ ಕೂಡ ಅಷ್ಟೊಂದು ಚೆನ್ನಾಗಿಲ್ಲ ಎಂದು ನಟ ತಿರಸ್ಕರಿಸಿರುವುದಾಗಿ ವರದಿಯಾಗಿದೆ.

3 / 7
ಅಯೇಜಾ ಖಾನ್: ಬಾಲಿವುಡ್​​ ಸ್ಟಾರ್​ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ನಟಿ ಅಯೇಜಾ ಖಾನ್​ಗೆ ಬಾಲಿವುಡ್​ನಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ಟಾಕ್​​ ಶೋ ಒಂದರಲ್ಲಿ ಭಾಗವಹಿಸುತ್ತಿರುವುದರಿಂದ ಆ ಆಫರ್​ವನ್ನು ಬೇಡ ಅಂದಿದ್ದರು.

ಅಯೇಜಾ ಖಾನ್: ಬಾಲಿವುಡ್​​ ಸ್ಟಾರ್​ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ನಟಿ ಅಯೇಜಾ ಖಾನ್​ಗೆ ಬಾಲಿವುಡ್​ನಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ಟಾಕ್​​ ಶೋ ಒಂದರಲ್ಲಿ ಭಾಗವಹಿಸುತ್ತಿರುವುದರಿಂದ ಆ ಆಫರ್​ವನ್ನು ಬೇಡ ಅಂದಿದ್ದರು.

4 / 7
ಹುಮಾಯೂನ್ ಸಯೀದ್: 'ಬಿನ್ ರಾಯ್' ಚಿತ್ರದ ಈ ನಟನಿಗೆ ಬಾಲಿವುಡ್​ ನಿರ್ಮಾಪಕರಿಂದ ಸಾಕಷ್ಟು ಆಫರ್​ಗಳನ್ನು ನೀಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೂ "ಬಾಲಿವುಡ್‌ನಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ನಾನಿಲ್ಲ" ಎಂದು ಹೇಳಿದ್ದರು. ಅಲ್ಲಿಗೆ ಬಾಲಿವುಡ್​ ಚಿತ್ರಗಳನ್ನು ನಿರಾಕರಿಸಿದವರಲ್ಲಿ ಇವರು ಒಬ್ಬರು.

ಹುಮಾಯೂನ್ ಸಯೀದ್: 'ಬಿನ್ ರಾಯ್' ಚಿತ್ರದ ಈ ನಟನಿಗೆ ಬಾಲಿವುಡ್​ ನಿರ್ಮಾಪಕರಿಂದ ಸಾಕಷ್ಟು ಆಫರ್​ಗಳನ್ನು ನೀಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೂ "ಬಾಲಿವುಡ್‌ನಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ನಾನಿಲ್ಲ" ಎಂದು ಹೇಳಿದ್ದರು. ಅಲ್ಲಿಗೆ ಬಾಲಿವುಡ್​ ಚಿತ್ರಗಳನ್ನು ನಿರಾಕರಿಸಿದವರಲ್ಲಿ ಇವರು ಒಬ್ಬರು.

5 / 7
ಸನಮ್ ಜಂಗ್: ಬಾಲಿವುಡ್​ನ ದೊಡ್ಡ ದೊಡ್ಡ ನಿರ್ಮಾಪಕರು ಈ ನಟಿಗೆ ಒಳ್ಳೆಯ ಆಫರ್​ಗಳನ್ನು ನೀಡಿದರು. ಮುಲಾಜಿಲ್ಲದೇ ನಾನು ನಟಿಸುವುದಿಲ್ಲ ಎಂದವರಲ್ಲಿ ಸನಮ್ ಜಂಗ್ ಕೂಡ ಒಬ್ಬರು.

ಸನಮ್ ಜಂಗ್: ಬಾಲಿವುಡ್​ನ ದೊಡ್ಡ ದೊಡ್ಡ ನಿರ್ಮಾಪಕರು ಈ ನಟಿಗೆ ಒಳ್ಳೆಯ ಆಫರ್​ಗಳನ್ನು ನೀಡಿದರು. ಮುಲಾಜಿಲ್ಲದೇ ನಾನು ನಟಿಸುವುದಿಲ್ಲ ಎಂದವರಲ್ಲಿ ಸನಮ್ ಜಂಗ್ ಕೂಡ ಒಬ್ಬರು.

6 / 7
ಹಮ್ಜಾ ಅಲಿ ಅಬ್ಬಾಸಿ: ನಟ ಅಕ್ಷಯ್​​ ಕುಮಾರ್​ ನಟನೆಯ 'ಬೇಬಿ' ಚಿತ್ರದ ಮೂಲಕ ಬಾಲಿವುಡ್​ಗೆ ಹಮ್ಜಾ ಅಲಿ ಅಬ್ಬಾಸಿ ಪಾದಾರ್ಪಣೆ ಮಾಡಿದರು. ಬಳಿಕ ಅವರಿಗೆ 'ಮೀಕಲ್ ಜುಲ್ಫಿಕರ್' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆ ಚಿತ್ರ ಪಾಕಿಸ್ತಾನಿ ವಿರೋಧಿ ವಿಚಾರಗಳನ್ನು ಹೊಂದಿದ್ದರಿಂದ ಆ ಚಿತ್ರದ ಆಫರ್​​ನ್ನು ತಿರಸ್ಕರಿಸಿದರು. ಈ ಕುರಿತಾಗಿ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಹಮ್ಜಾ ಅಲಿ ಅಬ್ಬಾಸಿ: ನಟ ಅಕ್ಷಯ್​​ ಕುಮಾರ್​ ನಟನೆಯ 'ಬೇಬಿ' ಚಿತ್ರದ ಮೂಲಕ ಬಾಲಿವುಡ್​ಗೆ ಹಮ್ಜಾ ಅಲಿ ಅಬ್ಬಾಸಿ ಪಾದಾರ್ಪಣೆ ಮಾಡಿದರು. ಬಳಿಕ ಅವರಿಗೆ 'ಮೀಕಲ್ ಜುಲ್ಫಿಕರ್' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆ ಚಿತ್ರ ಪಾಕಿಸ್ತಾನಿ ವಿರೋಧಿ ವಿಚಾರಗಳನ್ನು ಹೊಂದಿದ್ದರಿಂದ ಆ ಚಿತ್ರದ ಆಫರ್​​ನ್ನು ತಿರಸ್ಕರಿಸಿದರು. ಈ ಕುರಿತಾಗಿ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ