AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Obesity Day 2022: ಈ ಆಹಾರಗಳನ್ನು ಸೇವಿಸಿದರೆ ವೇಗವಾಗಿ ದೇಹದ ತೂಕ ಇಳಿಯುತ್ತದೆ

ದೇಹದ ಅತಿಯಾದ ತೂಕ ಬೇರೆ- ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು ದೇಹ ಸದೃಢವಾಗಿರಬೇಕು ಜೊತೆಗೆ ತೂಕ ಕಡಿಮೆ ಆಗಿರಬೇಕು. ಆರೋಗ್ಯಕ್ಕೆ ಮಾರಕವಾಗುವ ಶರೀರದ ತೂಕವನ್ನು ಇಳಿಸಲು ಇಲ್ಲಿದೆ ಕೆಲ ಸಲಹೆ.

TV9 Web
| Edited By: |

Updated on: Mar 04, 2022 | 12:23 PM

Share
ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

1 / 5
ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

2 / 5
ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

3 / 5
ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

4 / 5
ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ