AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Obesity Day 2022: ಈ ಆಹಾರಗಳನ್ನು ಸೇವಿಸಿದರೆ ವೇಗವಾಗಿ ದೇಹದ ತೂಕ ಇಳಿಯುತ್ತದೆ

ದೇಹದ ಅತಿಯಾದ ತೂಕ ಬೇರೆ- ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು ದೇಹ ಸದೃಢವಾಗಿರಬೇಕು ಜೊತೆಗೆ ತೂಕ ಕಡಿಮೆ ಆಗಿರಬೇಕು. ಆರೋಗ್ಯಕ್ಕೆ ಮಾರಕವಾಗುವ ಶರೀರದ ತೂಕವನ್ನು ಇಳಿಸಲು ಇಲ್ಲಿದೆ ಕೆಲ ಸಲಹೆ.

TV9 Web
| Edited By: sandhya thejappa|

Updated on: Mar 04, 2022 | 12:23 PM

Share
ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

1 / 5
ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

2 / 5
ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

3 / 5
ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

4 / 5
ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

5 / 5
Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ