AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Obesity Day 2022: ಈ ಆಹಾರಗಳನ್ನು ಸೇವಿಸಿದರೆ ವೇಗವಾಗಿ ದೇಹದ ತೂಕ ಇಳಿಯುತ್ತದೆ

ದೇಹದ ಅತಿಯಾದ ತೂಕ ಬೇರೆ- ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು ದೇಹ ಸದೃಢವಾಗಿರಬೇಕು ಜೊತೆಗೆ ತೂಕ ಕಡಿಮೆ ಆಗಿರಬೇಕು. ಆರೋಗ್ಯಕ್ಕೆ ಮಾರಕವಾಗುವ ಶರೀರದ ತೂಕವನ್ನು ಇಳಿಸಲು ಇಲ್ಲಿದೆ ಕೆಲ ಸಲಹೆ.

TV9 Web
| Edited By: sandhya thejappa|

Updated on: Mar 04, 2022 | 12:23 PM

Share
ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

1 / 5
ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

2 / 5
ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

3 / 5
ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

4 / 5
ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.

5 / 5
Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ