ಇನ್ನೂ ಮಂಜುಗಾಲ ಪೂರ್ತಿ ಆವರಿಸಿಲ್ಲ, ಅದಾಗಲೇ ಕೇದಾರನಾಥ ದೇಗುಲ ವಾತಾವರಣ ಹೀಗಿದೆ ನೋಡಿ
12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದರನಾಥ ಉತ್ತರಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿದೆ. ಈ ಪವಿತ್ರ ತಾಣವು ಹಿಮಾಲಯದ ಗರ್ಹ್ವಾಲ್ ಪ್ರದೇಶದಲ್ಲಿ 3,584 ಮೀಟರ್ ಎತ್ತರದಲ್ಲಿದೆ. ಆದ್ರೆ ಈ ಬಾರಿಯ ವಿಶೇಷವೆಂದರೆ ಇನ್ನೂ ಮಂಜುಗಾಲ ಪೂರ್ತಿ ಆವರಿಸಿಲ್ಲ, ಅದಾಗಲೇ ಕೇದಾರನಾಥ ದೇಗುಲ ದಟ್ಟವಾದ ಮಂಚಿನ ಹೊದಿಕೆ ಹೊತ್ತು ಕೂತಿದೆ.

1 / 5

2 / 5

3 / 5

4 / 5

5 / 5
Follow Us




