Knowledge: ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷವೇಕೆ? ಇಲ್ಲಿದೆ ಕಾರಣ
Cat and Dog Dislike: ನಾಯಿ ಮತ್ತು ಬೆಕ್ಕು ಎರಡೂ ಸಾಕುಪ್ರಾಣಿಗಳು. ಆದರೆ ಅವುಗಳ ನಡುವೆ ದ್ವೇಷವೇಕೆ? ತಜ್ಞರ ಪ್ರಕಾರ ಇದಕ್ಕೆ ಕಾರಣ, ನಾಯಿ ಗುಂಪಿನಲ್ಲಿರಲು ಇಷ್ಟಪಟ್ಟರೆ ಬೆಕ್ಕು ಒಂಟಿಯಾಗಿರಲು ಇಷ್ಟಪಡುತ್ತದೆ. ಮೊದಲ ಬಾರಿಗೆ ನಾಯಿಗಳು ಬೆಕ್ಕನ್ನು ನೋಡಿದಾಗ ಸ್ನೇಹದಿಂದ ಬಾಲವಾಡಿಸುತ್ತಾ ಬಂದು ಬೆಕ್ಕಿನ ದೇಹದ ವಾಸನೆ ಪಡೆಯಲು ಯತ್ನಿಸುತ್ತದೆ. ಆದರೆ ಬೆಕ್ಕುಗಳೇ ನಾಯಿಯಿಂದ ಅಂತರ ಕಾಯ್ದುಕೊಳ್ಳುತ್ತವೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ.
Updated on: May 06, 2022 | 8:46 AM



ವಾಸ್ತವವಾಗಿ ಸ್ನೇಹಜೀವಿಯಾದ ನಾಯಿಗಳು ಬೆಕ್ಕನ್ನು ಮೊದಲು ನೋಡಿದಾಗ ಸ್ನೇಹಿತರಂತೆ ಅವುಗಳನ್ನು ಮಾತನಾಡಿಸಲು ಪ್ರಯತ್ನಿಸುತ್ತವೆ. ಬೆಕ್ಕಿನ ಬಳಿ ಬಂದು ಬಾಲ ಅಲ್ಲಾಡಿಸುತ್ತಾ ದೇಹದ ವಾಸನೆಯನ್ನು ಪಡೆಯುತ್ತವೆ. ಆದರೆ ಬೆಕ್ಕಿಗೆ ಈ ವರ್ತನೆ ಇಷ್ಟವಾಗುವುದಿಲ್ಲ. ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ ನಿಜ. ಆದರೆ ಬೆಕ್ಕುಗಳಿಗೆ ಬಾಲ ಅಲ್ಲಾಡಿಸಿದಾದ ಸ್ವಭಾವ ಸಹಜವಾದ ಕೋಪ, ಕಿರಿಕಿರಿ ಆಗುತ್ತದೆ.

ಇವೆರಡರ ಈ ವಿರುದ್ಧ ಸ್ವಭಾವದಿಂದಾಗಿ ಒಬ್ಬರಿಗೊಬ್ಬರು ಸ್ನೇಹದಿಂದ ವರ್ತಿಸಲು ಸಾದ್ಯವಾಗುವುದಿಲ್ಲ. ಸ್ನೇಹಕ್ಕಾಗಿ ನಾಯಿ ಬೆಕ್ಕಿನ ಬಳಿಗೆ ಬಂದರೂ ಬೆಕ್ಕು ಅದರಿಂದ ದೂರವಿರಲು ಪ್ರಯತ್ನಿಸುತ್ತದೆ.

ಆದರೆ ನಾಯಿ ಬೆಕ್ಕುಗಳು ಸಣ್ಣ ಮರಿಯಿದ್ದಾಗಿನಿಂದ ಒಟ್ಟಿಗೇ ಬೆಳೆದು, ಸ್ನೇಹದಿಂದ ಇರುವ ನಿದರ್ಶನಗಳನ್ನು ನಾವು ಕಣ್ಣಾರೆ ನೋಡುತ್ತೇವೆ., ಅದಾಗ್ಯೂ ಸ್ವಭಾವತಃ ಅವುಗಳು ಏಕೆ ವಿರುದ್ಧ ಎನ್ನುವುದನ್ನು ಮೇಲೆ ವಿವರಿಸಲಾಗಿದೆ.
Related Photo Gallery

ವಿಶ್ವ ದಾಖಲೆ: ಪಾಕಿಸ್ತಾನ್ ತಂಡದಲ್ಲೊಬ್ಬ 'ಡಕ್'ಮ್ಯಾನ್

IPL 2025: ಪ್ಲೇಆಫ್ ಹಂತಕ್ಕೇರುವ 4 ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

ದಾವಣಗೆರೆ: ತುಂಗಭದ್ರೆಯ ಒಡಲು ಖಾಲಿ ಖಾಲಿ, ಪವಿತ್ರ ನದಿಗೆ ಕಲುಷಿತ ನೀರು

ಅಂಗೈ ತುರಿಕೆ ಕಂಡರೆ ನಿಜವಾಗಿಯೂ ಹಣ ಬರುತ್ತದೆಯೇ?

3 ಸಿಕ್ಸ್, 8 ಫೋರ್: ಮೊದಲ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅರ್ಧಶತಕ

ಆರಂಭವಾಗಿದೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಬೀದರ್ನ ಅಷ್ಟೂರು ಜಾತ್ರೆ

ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೀರೋಯಿನ್ ರೀತಿ ಕಾಣ್ತಿದ್ದಾರೆ ಕನ್ನಡದ ನಭಾ

ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಮ್ಯಾಕ್ಸ್ವೆಲ್

6,6,6,6,6,6,6: ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಪೂರನ್

Rishabh Pant: ಸೊನ್ನೆ ಸುತ್ತಿದರೂ 2 ಕೋಟಿ ರೂ. ಪಡೆದ ರಿಷಭ್ ಪಂತ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್

ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!

ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್ ತಡಕಾಡಿದ ಅಜ್ಜಿ

ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್ಗೆ ಅಗಿಲ್ಲ: ಯತೀಂದ್ರ

VIDEO: ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್ ಮಿಸ್, ಬೈಕ್ ಹೋಗೇಬಿಡ್ತು

Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ

ಬಾಂಬೆ ಹೈಕೋರ್ಟ್ ಆವರಣದಲ್ಲಿ ವಾಮಾಚಾರ?
