Knowledge: ಬೆಕ್ಕುಗಳಿಗೂ ನಾಯಿಗಳಿಗೂ ದ್ವೇಷವೇಕೆ? ಇಲ್ಲಿದೆ ಕಾರಣ
Cat and Dog Dislike: ನಾಯಿ ಮತ್ತು ಬೆಕ್ಕು ಎರಡೂ ಸಾಕುಪ್ರಾಣಿಗಳು. ಆದರೆ ಅವುಗಳ ನಡುವೆ ದ್ವೇಷವೇಕೆ? ತಜ್ಞರ ಪ್ರಕಾರ ಇದಕ್ಕೆ ಕಾರಣ, ನಾಯಿ ಗುಂಪಿನಲ್ಲಿರಲು ಇಷ್ಟಪಟ್ಟರೆ ಬೆಕ್ಕು ಒಂಟಿಯಾಗಿರಲು ಇಷ್ಟಪಡುತ್ತದೆ. ಮೊದಲ ಬಾರಿಗೆ ನಾಯಿಗಳು ಬೆಕ್ಕನ್ನು ನೋಡಿದಾಗ ಸ್ನೇಹದಿಂದ ಬಾಲವಾಡಿಸುತ್ತಾ ಬಂದು ಬೆಕ್ಕಿನ ದೇಹದ ವಾಸನೆ ಪಡೆಯಲು ಯತ್ನಿಸುತ್ತದೆ. ಆದರೆ ಬೆಕ್ಕುಗಳೇ ನಾಯಿಯಿಂದ ಅಂತರ ಕಾಯ್ದುಕೊಳ್ಳುತ್ತವೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ.
Updated on: May 06, 2022 | 8:46 AM



ವಾಸ್ತವವಾಗಿ ಸ್ನೇಹಜೀವಿಯಾದ ನಾಯಿಗಳು ಬೆಕ್ಕನ್ನು ಮೊದಲು ನೋಡಿದಾಗ ಸ್ನೇಹಿತರಂತೆ ಅವುಗಳನ್ನು ಮಾತನಾಡಿಸಲು ಪ್ರಯತ್ನಿಸುತ್ತವೆ. ಬೆಕ್ಕಿನ ಬಳಿ ಬಂದು ಬಾಲ ಅಲ್ಲಾಡಿಸುತ್ತಾ ದೇಹದ ವಾಸನೆಯನ್ನು ಪಡೆಯುತ್ತವೆ. ಆದರೆ ಬೆಕ್ಕಿಗೆ ಈ ವರ್ತನೆ ಇಷ್ಟವಾಗುವುದಿಲ್ಲ. ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ ನಿಜ. ಆದರೆ ಬೆಕ್ಕುಗಳಿಗೆ ಬಾಲ ಅಲ್ಲಾಡಿಸಿದಾದ ಸ್ವಭಾವ ಸಹಜವಾದ ಕೋಪ, ಕಿರಿಕಿರಿ ಆಗುತ್ತದೆ.

ಇವೆರಡರ ಈ ವಿರುದ್ಧ ಸ್ವಭಾವದಿಂದಾಗಿ ಒಬ್ಬರಿಗೊಬ್ಬರು ಸ್ನೇಹದಿಂದ ವರ್ತಿಸಲು ಸಾದ್ಯವಾಗುವುದಿಲ್ಲ. ಸ್ನೇಹಕ್ಕಾಗಿ ನಾಯಿ ಬೆಕ್ಕಿನ ಬಳಿಗೆ ಬಂದರೂ ಬೆಕ್ಕು ಅದರಿಂದ ದೂರವಿರಲು ಪ್ರಯತ್ನಿಸುತ್ತದೆ.

ಆದರೆ ನಾಯಿ ಬೆಕ್ಕುಗಳು ಸಣ್ಣ ಮರಿಯಿದ್ದಾಗಿನಿಂದ ಒಟ್ಟಿಗೇ ಬೆಳೆದು, ಸ್ನೇಹದಿಂದ ಇರುವ ನಿದರ್ಶನಗಳನ್ನು ನಾವು ಕಣ್ಣಾರೆ ನೋಡುತ್ತೇವೆ., ಅದಾಗ್ಯೂ ಸ್ವಭಾವತಃ ಅವುಗಳು ಏಕೆ ವಿರುದ್ಧ ಎನ್ನುವುದನ್ನು ಮೇಲೆ ವಿವರಿಸಲಾಗಿದೆ.
Related Photo Gallery

ನಾಯಕನಾದ ಕೂಡಲೇ ಬೆಸ್ಟ್ ಬೌಲರ್ಗೆ ಗೇಟ್ಪಾಸ್ ನೀಡಿದ ಪಾಂಡ್ಯ

ಬರಿದಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು: ರೈತರಲ್ಲಿ ಆತಂಕ

ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!

RCBಗೆ ಕಪ್... ಲಾಲಿಪಾಪ್: CSK ಅಭಿಮಾನಿಗಳ ಗೇಲಿ ಹಿಂದಿರುವ ಅಸಲಿಯತ್ತೇನು?

CSK ಗೆ ಶಾಕ್ ನೀಡಿ ಇತಿಹಾಸ ನಿರ್ಮಿಸಿದ RCB

2 ವರ್ಷ ಬ್ಯಾನ್... CSKಯನ್ನು ಗೇಲಿ ಮಾಡಿದ್ರಾ ವಿರಾಟ್ ಕೊಹ್ಲಿ?

30 ಎಸೆತಗಳಲ್ಲಿ 31 ರನ್ ಬಾರಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ

2190... ಅತ್ಯಂತ ಹೀನಾಯ ಸೋಲುಂಡ CSK

ಜೋಳ ಬೆಳೆಯುವ ನೆಲದಲ್ಲಿ ಸೇಬು ಬೆಳೆದ ರೈತ: ನಗಾಡಿವರ ಮುಂದೆ ಲಕ್ಷ ಲಕ್ಷ ಲಾಭ

ನೋವು, ಬೇಸರ, ಹತಾಶೆ; SRH ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್ಪ್ರೆಷನ್
ಈ ರಾಶಿಯವರು ಇಂದು ದಾನ ಧರ್ಮದ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ

ಈ ರಾಶಿಯವರು ಇಂದು ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ

Horoscope Today: ಯುಗಾದಿ ಹಬ್ಬ, ಈ ದಿನದ ರಾಶಿ ಭವಿಷ್ಯ ತಿಳಿಯಿರಿ

ವಾರ ಭವಿಷ್ಯ: ಮಾ 30 ರಿಂದ ಏಪ್ರಿಲ್ 5 ರವರೆಗೆ ವಾರ ಭವಿಷ್ಯ

ಸಂಖ್ಯಾಶಾಸ್ತ್ರ: ಜನ್ಮಸಂಖ್ಯೆಗೆ ಅನುಗುಣವಾಗಿ ಮಾ.30 - ಏ.6ರ ತನಕ ವಾರಭವಿಷ್ಯ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಬೆಂಕಿ

‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ

ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್ಗೆ ಸಿರಾಜ್ ತಿರುಗೇಟು

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್

ಹೋಟೆಲ್ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್ನಿಂದ ವಾಪಸ್ಸಾದವರು

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್

ಮ್ಯಾನ್ಮಾರ್ಗೆ ಸಹಾಯ ಮಾಡುವ ಆಪರೇಷನ್ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?

ಕೆಲ ಸೆಕೆಂಡ್ಗಳ ರೀಲ್ಸ್ಗೆ ಬಳಸಿದ ಮಚ್ಚು ಫೈಬರ್ದ್ದಾಗಿತ್ತು: ವಿನಯ್ ಗೌಡ

ಯುಗಾದಿ: ಕೆಆರ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
