AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ. ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

ಸಾಧು ಶ್ರೀನಾಥ್​
|

Updated on:Jan 30, 2023 | 6:04 PM

Share
ಹೂ ತೋಟದಲ್ಲಿ ಸೇಲ್ಪಿಗೆ ಮುಗಿಬಿದ್ದ ಯುವತಿಯರು! ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ! ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಹೂ ತೋಟದಲ್ಲಿ ಸೇಲ್ಪಿಗೆ ಮುಗಿಬಿದ್ದ ಯುವತಿಯರು! ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ! ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

1 / 28
ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ.

ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ.

2 / 28
ಇನ್ನು ಕಣ್ಣಿಗೆ ಸುಂದರವಾದದ್ದನ್ನು ಕಂಡ ತಕ್ಷಣ ಅದನ್ನು ಸೇಲ್ಫಿ ಫೋಟೊ ತೆಗೆದುಕೊಳ್ಳಲಿಲ್ಲ ಅಂದ್ರೆ ಹೇಗೆ ಹೇಳಿ!

ಇನ್ನು ಕಣ್ಣಿಗೆ ಸುಂದರವಾದದ್ದನ್ನು ಕಂಡ ತಕ್ಷಣ ಅದನ್ನು ಸೇಲ್ಫಿ ಫೋಟೊ ತೆಗೆದುಕೊಳ್ಳಲಿಲ್ಲ ಅಂದ್ರೆ ಹೇಗೆ ಹೇಳಿ!

3 / 28
ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ!!

ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ!!

4 / 28
ಸ್ಪರ್ಧೆಗಿಳಿದವರಂತೆ... ನಾನಾ ನೀನಾ, ನನ್ನ ಮೊಬೈಲ್ ನಲ್ಲಿ ಚೆನ್ನಾಗಿ ಫೋಟೊ ಬರುತ್ತಾ... ನಿನ್ನ ಮೊಬೈಲ್ ನಲ್ಲಿ ಫೋಟೊ..  ಚೆನ್ನಾಗಿ ಬರುತ್ತಾ... ಅಂತಾ ಸುಂದರ ಯುವತಿಯರು ಸುಂದರ ಕಲರ್ ಕಲರ್ ಸೇವಂತಿ ತೋಟದಲ್ಲಿ ಸೇಲ್ಪಿ ಫೋಟೊ ಕ್ಲಿಕ್ಕಿಸಿಕೊಂಡರು.

ಸ್ಪರ್ಧೆಗಿಳಿದವರಂತೆ... ನಾನಾ ನೀನಾ, ನನ್ನ ಮೊಬೈಲ್ ನಲ್ಲಿ ಚೆನ್ನಾಗಿ ಫೋಟೊ ಬರುತ್ತಾ... ನಿನ್ನ ಮೊಬೈಲ್ ನಲ್ಲಿ ಫೋಟೊ.. ಚೆನ್ನಾಗಿ ಬರುತ್ತಾ... ಅಂತಾ ಸುಂದರ ಯುವತಿಯರು ಸುಂದರ ಕಲರ್ ಕಲರ್ ಸೇವಂತಿ ತೋಟದಲ್ಲಿ ಸೇಲ್ಪಿ ಫೋಟೊ ಕ್ಲಿಕ್ಕಿಸಿಕೊಂಡರು.

5 / 28
ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಲಿಂಗಶೆಟ್ಟಿಪುರದ ಬಳಿ ರೈತರ  ಸೇವಂತಿ ತೋಟದಲ್ಲಿ.

ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಲಿಂಗಶೆಟ್ಟಿಪುರದ ಬಳಿ ರೈತರ ಸೇವಂತಿ ತೋಟದಲ್ಲಿ.

6 / 28
ಇದ್ರಿಂದ, ಕಷ್ಟಪಟ್ಟು ಬೆಳೆದ ಹೂ ಜಮೀನಿನಲ್ಲಿ ಹಾಳಾಗ್ತಿದೆ ಎನ್ನುತ್ತಾರೆ ರೈತ ಮಹಿಳೆ ಮಮತಾ.

ಇದ್ರಿಂದ, ಕಷ್ಟಪಟ್ಟು ಬೆಳೆದ ಹೂ ಜಮೀನಿನಲ್ಲಿ ಹಾಳಾಗ್ತಿದೆ ಎನ್ನುತ್ತಾರೆ ರೈತ ಮಹಿಳೆ ಮಮತಾ.

7 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

8 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

9 / 28
 ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ರಾಜಧಾನಿ ಬೆಂಗಳೂರಿನ ಯುವಕ ಯುವತಿಯರ ಚಿತ್ತ  ಆದಿಯೋಗಿಯತ್ತ ಮೂಡಿದೆ.

ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ರಾಜಧಾನಿ ಬೆಂಗಳೂರಿನ ಯುವಕ ಯುವತಿಯರ ಚಿತ್ತ ಆದಿಯೋಗಿಯತ್ತ ಮೂಡಿದೆ.

10 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

11 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

12 / 28
 ರಸ್ತೆ ಬದಿ ಇರುವ ತೋಟಗಳು ಈಗ ಸೇಲ್ಫೀ  ಸ್ಪಾಟ್ ಗಳಾಗಿವೆ.

ರಸ್ತೆ ಬದಿ ಇರುವ ತೋಟಗಳು ಈಗ ಸೇಲ್ಫೀ ಸ್ಪಾಟ್ ಗಳಾಗಿವೆ.

13 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

14 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

15 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

16 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

17 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

18 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

19 / 28
ಕೆಲವು ರೈತರು ಸೇಲ್ಪಿ ತೆಗೆದುಕೊಳ್ಳಲು ಬರುವವರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

ಕೆಲವು ರೈತರು ಸೇಲ್ಪಿ ತೆಗೆದುಕೊಳ್ಳಲು ಬರುವವರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

20 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

21 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

22 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

23 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

24 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

25 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

26 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

27 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

28 / 28

Published On - 5:38 pm, Mon, 30 January 23

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್