AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ. ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 30, 2023 | 6:04 PM

Share
ಹೂ ತೋಟದಲ್ಲಿ ಸೇಲ್ಪಿಗೆ ಮುಗಿಬಿದ್ದ ಯುವತಿಯರು! ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ! ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಹೂ ತೋಟದಲ್ಲಿ ಸೇಲ್ಪಿಗೆ ಮುಗಿಬಿದ್ದ ಯುವತಿಯರು! ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ! ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

1 / 28
ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ.

ಕೈಯಲ್ಲಿ ಹೈ ಫೈ ಸ್ಮಾರ್ಟ್​ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ.

2 / 28
ಇನ್ನು ಕಣ್ಣಿಗೆ ಸುಂದರವಾದದ್ದನ್ನು ಕಂಡ ತಕ್ಷಣ ಅದನ್ನು ಸೇಲ್ಫಿ ಫೋಟೊ ತೆಗೆದುಕೊಳ್ಳಲಿಲ್ಲ ಅಂದ್ರೆ ಹೇಗೆ ಹೇಳಿ!

ಇನ್ನು ಕಣ್ಣಿಗೆ ಸುಂದರವಾದದ್ದನ್ನು ಕಂಡ ತಕ್ಷಣ ಅದನ್ನು ಸೇಲ್ಫಿ ಫೋಟೊ ತೆಗೆದುಕೊಳ್ಳಲಿಲ್ಲ ಅಂದ್ರೆ ಹೇಗೆ ಹೇಳಿ!

3 / 28
ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ!!

ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ!!

4 / 28
ಸ್ಪರ್ಧೆಗಿಳಿದವರಂತೆ... ನಾನಾ ನೀನಾ, ನನ್ನ ಮೊಬೈಲ್ ನಲ್ಲಿ ಚೆನ್ನಾಗಿ ಫೋಟೊ ಬರುತ್ತಾ... ನಿನ್ನ ಮೊಬೈಲ್ ನಲ್ಲಿ ಫೋಟೊ..  ಚೆನ್ನಾಗಿ ಬರುತ್ತಾ... ಅಂತಾ ಸುಂದರ ಯುವತಿಯರು ಸುಂದರ ಕಲರ್ ಕಲರ್ ಸೇವಂತಿ ತೋಟದಲ್ಲಿ ಸೇಲ್ಪಿ ಫೋಟೊ ಕ್ಲಿಕ್ಕಿಸಿಕೊಂಡರು.

ಸ್ಪರ್ಧೆಗಿಳಿದವರಂತೆ... ನಾನಾ ನೀನಾ, ನನ್ನ ಮೊಬೈಲ್ ನಲ್ಲಿ ಚೆನ್ನಾಗಿ ಫೋಟೊ ಬರುತ್ತಾ... ನಿನ್ನ ಮೊಬೈಲ್ ನಲ್ಲಿ ಫೋಟೊ.. ಚೆನ್ನಾಗಿ ಬರುತ್ತಾ... ಅಂತಾ ಸುಂದರ ಯುವತಿಯರು ಸುಂದರ ಕಲರ್ ಕಲರ್ ಸೇವಂತಿ ತೋಟದಲ್ಲಿ ಸೇಲ್ಪಿ ಫೋಟೊ ಕ್ಲಿಕ್ಕಿಸಿಕೊಂಡರು.

5 / 28
ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಲಿಂಗಶೆಟ್ಟಿಪುರದ ಬಳಿ ರೈತರ  ಸೇವಂತಿ ತೋಟದಲ್ಲಿ.

ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಲಿಂಗಶೆಟ್ಟಿಪುರದ ಬಳಿ ರೈತರ ಸೇವಂತಿ ತೋಟದಲ್ಲಿ.

6 / 28
ಇದ್ರಿಂದ, ಕಷ್ಟಪಟ್ಟು ಬೆಳೆದ ಹೂ ಜಮೀನಿನಲ್ಲಿ ಹಾಳಾಗ್ತಿದೆ ಎನ್ನುತ್ತಾರೆ ರೈತ ಮಹಿಳೆ ಮಮತಾ.

ಇದ್ರಿಂದ, ಕಷ್ಟಪಟ್ಟು ಬೆಳೆದ ಹೂ ಜಮೀನಿನಲ್ಲಿ ಹಾಳಾಗ್ತಿದೆ ಎನ್ನುತ್ತಾರೆ ರೈತ ಮಹಿಳೆ ಮಮತಾ.

7 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

8 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

9 / 28
 ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ರಾಜಧಾನಿ ಬೆಂಗಳೂರಿನ ಯುವಕ ಯುವತಿಯರ ಚಿತ್ತ  ಆದಿಯೋಗಿಯತ್ತ ಮೂಡಿದೆ.

ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ರಾಜಧಾನಿ ಬೆಂಗಳೂರಿನ ಯುವಕ ಯುವತಿಯರ ಚಿತ್ತ ಆದಿಯೋಗಿಯತ್ತ ಮೂಡಿದೆ.

10 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

11 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

12 / 28
 ರಸ್ತೆ ಬದಿ ಇರುವ ತೋಟಗಳು ಈಗ ಸೇಲ್ಫೀ  ಸ್ಪಾಟ್ ಗಳಾಗಿವೆ.

ರಸ್ತೆ ಬದಿ ಇರುವ ತೋಟಗಳು ಈಗ ಸೇಲ್ಫೀ ಸ್ಪಾಟ್ ಗಳಾಗಿವೆ.

13 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

14 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

15 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

16 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

17 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

18 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

19 / 28
ಕೆಲವು ರೈತರು ಸೇಲ್ಪಿ ತೆಗೆದುಕೊಳ್ಳಲು ಬರುವವರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

ಕೆಲವು ರೈತರು ಸೇಲ್ಪಿ ತೆಗೆದುಕೊಳ್ಳಲು ಬರುವವರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

20 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

21 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

22 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

23 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

24 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

25 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

26 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

27 / 28
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!

28 / 28

Published On - 5:38 pm, Mon, 30 January 23

Follow Us
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!