AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌದಾ.. ಎದೆಹಾಲು ಕುಡಿದರೆ ಸಿಕ್ಸ್ ಪ್ಯಾಕ್​ ಬರುತ್ತಾ!

ಶಿಶುವಿನ ಉತ್ತಮ ಬೆಳವಣಿಗೆಗಾಗಿ ತಾಯಿಯ ಎದೆಹಾಲು ಅತ್ಯಾವಶ್ಯಕ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಕಾಲಕಾಲ ಹೇಳುತ್ತಲೇ ಬಂದಿದ್ದಾರೆ. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉತ್ತಮ ಪೋಷಣೆ ನೀಡುತ್ತದೆ ಎಂದು ಹಲವಾರು ಸಂಶೋಧನೆಗಳು ಸಾಬೀತು ಮಾಡಿದೆ. ಆದರೆ ಈಗ, ಇದೇ ಎದೆಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ. ಅದು ಮಕ್ಕಳಿಗಾಗಿ ಅಲ್ಲ, ಬದಲಿಗೆ ನಮ್ಮ ಪೈಲ್ವಾನ್​ರಿಗೆ ಮತ್ತು ಜಿಮ್​ಗೆ ಹೋಗೋ ಯುವಕರಿಗೆ.. ಹೌದು, ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಮಾಂಸಖಂಡ ವೃದ್ಧಿಸಲು ತಾಯಿಯ ಎದೆಹಾಲು ತುಂಬಾನೇ ಸಹಕಾರಿ ಎಂದು ಕೆಲ […]

ಹೌದಾ.. ಎದೆಹಾಲು ಕುಡಿದರೆ ಸಿಕ್ಸ್ ಪ್ಯಾಕ್​ ಬರುತ್ತಾ!
KUSHAL V
| Edited By: |

Updated on: Sep 07, 2020 | 5:59 PM

Share

ಶಿಶುವಿನ ಉತ್ತಮ ಬೆಳವಣಿಗೆಗಾಗಿ ತಾಯಿಯ ಎದೆಹಾಲು ಅತ್ಯಾವಶ್ಯಕ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಕಾಲಕಾಲ ಹೇಳುತ್ತಲೇ ಬಂದಿದ್ದಾರೆ. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉತ್ತಮ ಪೋಷಣೆ ನೀಡುತ್ತದೆ ಎಂದು ಹಲವಾರು ಸಂಶೋಧನೆಗಳು ಸಾಬೀತು ಮಾಡಿದೆ. ಆದರೆ ಈಗ, ಇದೇ ಎದೆಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ. ಅದು ಮಕ್ಕಳಿಗಾಗಿ ಅಲ್ಲ, ಬದಲಿಗೆ ನಮ್ಮ ಪೈಲ್ವಾನ್​ರಿಗೆ ಮತ್ತು ಜಿಮ್​ಗೆ ಹೋಗೋ ಯುವಕರಿಗೆ..

ಹೌದು, ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಮಾಂಸಖಂಡ ವೃದ್ಧಿಸಲು ತಾಯಿಯ ಎದೆಹಾಲು ತುಂಬಾನೇ ಸಹಕಾರಿ ಎಂದು ಕೆಲ ವರದಿಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಈಗ ಎದೆಹಾಲಿಗೆ ಎಲ್ಲಿಲ್ಲದ ಡಿಮ್ಯಾಂಡ್​ ಹುಟ್ಟಿಕೊಂಡಿದೆ.

ಎದೆಹಾಲಿನಿಂದ ವಯಸ್ಕರಿಗೆ ಲಾಭವಿದ್ಯಾ? ಶಿಶುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅತಿ ಮುಖ್ಯ. ಇದಕ್ಕೆ ಕಾರಣ ಅದರಲ್ಲಿರುವ ಪೌಷ್ಟಿಕಾಂಶತೆ. ಅಂತೆಯೇ, ಇದು ವಯಸ್ಕರಿಗೂ ಲಾಭದಾಯಕವಾಗಿದೆ ಅನ್ನೋ ಮಾತು ಕೇಳಿಬಂದಿದೆ. ಆದರೆ, ಕೆಲವು ತಜ್ಞರು ಹೇಳುವ ಪ್ರಕಾರ ವಯಸ್ಕರರಿಗೆ ಎದೆಹಾಲಿನಿಂದ ಅಷ್ಟು ಪೌಷ್ಟಿಕಾಂಶತೆ ಮತ್ತು ಆರೋಗ್ಯ ಲಾಭ ಸಿಗುವುದಿಲ್ಲ.

ಆದರೆ, ಕೆಲವು ಸಂಶೋಧನಕಾರರ ಪ್ರಕಾರ ತಾಯಿಯ ಎದೆಹಾಲು ದೊಡ್ಡವರ ಸಂಧಿವಾತ, ತೀವ್ರತರ ಕಾಯಿಲೆ ಮತ್ತು ಆಟಿಸಂ ನರರೋಗ ಚಿಕಿತ್ಸೆಗೆ ಸಾಕಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ, ಆರೋಗ್ಯದ ಹಿತದೃಷ್ಟಿಯಿಂದ ಬೇರೆ ಯಾವ ಲಾಭಗಳಿಲ್ಲ ಎಂದು ತಿಳಿಸಿದ್ದಾರೆ.

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?