AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ […]

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?
KUSHAL V
| Updated By: ಸಾಧು ಶ್ರೀನಾಥ್​|

Updated on: Aug 24, 2020 | 5:40 PM

Share

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಭೂಮಿ ಕೇವಲ ಹಿರಿಯಜ್ಜಿಯಲ್ಲ.. ಹಿರಿ ಮುತ್ತಜ್ಜಿ!

ಹೌದು, ಸಂಶೋಧಕರು ನಡೆಸಿರುವ ಪ್ರಯೋಗಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಭೂಗರ್ಭದ ಒಳಭಾಗದ (Solid inner core) ಕಾಲಾವಧಿ 1 ರಿಂದ 1.3 ಬಿಲಿಯನ್​ (100 ಕೋಟಿ ವರ್ಷ) ವರ್ಷಗಳಂತೆ. ಈ ಹಿಂದೆ ಇದರ ಕಾಲಾವಧಿಯನ್ನು 565 ಮಿಲಿಯನ್​ ವರ್ಷಗಳು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕೃತ ಕಾಲಾವಧಿಯ ಪ್ರಕಾರ ಭೂಗರ್ಭದ ಒಳಭಾಗವು ಮತ್ತಷ್ಟು ಹಳೆಯದು ಎಂದು ತಿಳಿದುಬಂದಿದೆ.

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ