AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ […]

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?
KUSHAL V
| Edited By: |

Updated on: Aug 24, 2020 | 5:40 PM

Share

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಭೂಮಿ ಕೇವಲ ಹಿರಿಯಜ್ಜಿಯಲ್ಲ.. ಹಿರಿ ಮುತ್ತಜ್ಜಿ!

ಹೌದು, ಸಂಶೋಧಕರು ನಡೆಸಿರುವ ಪ್ರಯೋಗಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಭೂಗರ್ಭದ ಒಳಭಾಗದ (Solid inner core) ಕಾಲಾವಧಿ 1 ರಿಂದ 1.3 ಬಿಲಿಯನ್​ (100 ಕೋಟಿ ವರ್ಷ) ವರ್ಷಗಳಂತೆ. ಈ ಹಿಂದೆ ಇದರ ಕಾಲಾವಧಿಯನ್ನು 565 ಮಿಲಿಯನ್​ ವರ್ಷಗಳು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕೃತ ಕಾಲಾವಧಿಯ ಪ್ರಕಾರ ಭೂಗರ್ಭದ ಒಳಭಾಗವು ಮತ್ತಷ್ಟು ಹಳೆಯದು ಎಂದು ತಿಳಿದುಬಂದಿದೆ.

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?