AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ […]

ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 24, 2020 | 5:40 PM

Share

ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಭೂಮಿ ಕೇವಲ ಹಿರಿಯಜ್ಜಿಯಲ್ಲ.. ಹಿರಿ ಮುತ್ತಜ್ಜಿ!

ಹೌದು, ಸಂಶೋಧಕರು ನಡೆಸಿರುವ ಪ್ರಯೋಗಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಭೂಗರ್ಭದ ಒಳಭಾಗದ (Solid inner core) ಕಾಲಾವಧಿ 1 ರಿಂದ 1.3 ಬಿಲಿಯನ್​ (100 ಕೋಟಿ ವರ್ಷ) ವರ್ಷಗಳಂತೆ. ಈ ಹಿಂದೆ ಇದರ ಕಾಲಾವಧಿಯನ್ನು 565 ಮಿಲಿಯನ್​ ವರ್ಷಗಳು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕೃತ ಕಾಲಾವಧಿಯ ಪ್ರಕಾರ ಭೂಗರ್ಭದ ಒಳಭಾಗವು ಮತ್ತಷ್ಟು ಹಳೆಯದು ಎಂದು ತಿಳಿದುಬಂದಿದೆ.

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ