AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು. ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. […]

TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!
KUSHAL V
| Edited By: |

Updated on:Nov 23, 2020 | 11:52 AM

Share

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು.

ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. ಅದರ ಮುಖೇನ ಜನರ ಮೊಬೈಲ್​ನಲ್ಲಿರುವ ವೈಯಕ್ತಿಕ ಮತ್ತು ಬ್ಯಾಂಕ್​ ಖಾತೆಗಳ ಬಗ್ಗೆ ಇರುವ ಮಾಹಿತಿಯನ್ನ ಕನ್ನ ಹಾಕಲು ಮುಂದಾಗಿದೆ. ಈ ಮಾಹಿತಿಯನ್ನ ಮಹಾರಾಷ್ಟ್ರ ಪೊಲೀಸರ ಸೈಬರ್​ ಸೆಲ್​ ವಿಭಾಗ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ವೈಯಕ್ತಿಕ ಮಾಹಿತಿಗೆ ಕನ್ನ! ಜನರ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮೆಸೇಜ್​ ಕಳಿಸುತ್ತಿರುವ ಈ ಹ್ಯಾಕರ್ಸ್​ ತಂಡವು ಈ ಖತರ್​ನಾಕ್​ ಌಪ್​ನ ಡೌನ್​ಲೋಡ್​ ಮಾಡಿಕೊಳ್ಳುವ ಲಿಂಕ್​ ಸಹ ನೀಡುತ್ತಾರೆ. ನಂತರ ಫೋನ್​ನಲ್ಲಿರುವ ಕ್ಯಾಮರಾ, ಮೈಕ್​ಮತ್ತು ಗ್ಯಾಲರಿ ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ಆಮೇಲೆ ಫೋನ್​ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಎಂದು ತಿಳಿದುಬಂದಿದೆ.

ಹಾಗಾಗಿ, ಸಿನಿಮಾ ಹಾಡುಗಳಿಗೆ ಕುಣಿಯುವ ಚೆಲುವೆಯರನ್ನ ನೋಡೋಕೆ ಆಗ್ತಿಲ್ಲ ಅಂತಿರುವ ಯುವಕರೇ ಹಾಗೂ ಪಡ್ಡೆ ಹುಡುಗರ ನಿದ್ದೆಗೆಡಿಸೋಕೆ ಅವಕಾಶ ಸಿಗ್ತಿಲ್ಲ ಅಂತಾ ಬೇಜಾರ್​ ಮಾಡಿಕೊಂಡಿರುವ ಯುವತಿಯರೇ ಗಮನವಿಟ್ಟು ಕೇಳಿ. TikTok ಮತ್ತೆ ಬಂತೂ ಅಂತಾ ಬೀಗಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

Published On - 6:55 pm, Thu, 9 July 20

Follow Us
KUSHAL V
KUSHAL V
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು