AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು. ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. […]

TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!
KUSHAL V
| Edited By: ಆಯೇಷಾ ಬಾನು|

Updated on:Nov 23, 2020 | 11:52 AM

Share

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು.

ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. ಅದರ ಮುಖೇನ ಜನರ ಮೊಬೈಲ್​ನಲ್ಲಿರುವ ವೈಯಕ್ತಿಕ ಮತ್ತು ಬ್ಯಾಂಕ್​ ಖಾತೆಗಳ ಬಗ್ಗೆ ಇರುವ ಮಾಹಿತಿಯನ್ನ ಕನ್ನ ಹಾಕಲು ಮುಂದಾಗಿದೆ. ಈ ಮಾಹಿತಿಯನ್ನ ಮಹಾರಾಷ್ಟ್ರ ಪೊಲೀಸರ ಸೈಬರ್​ ಸೆಲ್​ ವಿಭಾಗ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ವೈಯಕ್ತಿಕ ಮಾಹಿತಿಗೆ ಕನ್ನ! ಜನರ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮೆಸೇಜ್​ ಕಳಿಸುತ್ತಿರುವ ಈ ಹ್ಯಾಕರ್ಸ್​ ತಂಡವು ಈ ಖತರ್​ನಾಕ್​ ಌಪ್​ನ ಡೌನ್​ಲೋಡ್​ ಮಾಡಿಕೊಳ್ಳುವ ಲಿಂಕ್​ ಸಹ ನೀಡುತ್ತಾರೆ. ನಂತರ ಫೋನ್​ನಲ್ಲಿರುವ ಕ್ಯಾಮರಾ, ಮೈಕ್​ಮತ್ತು ಗ್ಯಾಲರಿ ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ಆಮೇಲೆ ಫೋನ್​ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಎಂದು ತಿಳಿದುಬಂದಿದೆ.

ಹಾಗಾಗಿ, ಸಿನಿಮಾ ಹಾಡುಗಳಿಗೆ ಕುಣಿಯುವ ಚೆಲುವೆಯರನ್ನ ನೋಡೋಕೆ ಆಗ್ತಿಲ್ಲ ಅಂತಿರುವ ಯುವಕರೇ ಹಾಗೂ ಪಡ್ಡೆ ಹುಡುಗರ ನಿದ್ದೆಗೆಡಿಸೋಕೆ ಅವಕಾಶ ಸಿಗ್ತಿಲ್ಲ ಅಂತಾ ಬೇಜಾರ್​ ಮಾಡಿಕೊಂಡಿರುವ ಯುವತಿಯರೇ ಗಮನವಿಟ್ಟು ಕೇಳಿ. TikTok ಮತ್ತೆ ಬಂತೂ ಅಂತಾ ಬೀಗಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

Published On - 6:55 pm, Thu, 9 July 20

Follow Us
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ