AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ಅಂತಸ್ತುಗಳ ಈ ಹೊಟೇಲ್ ಕಂಪ್ಲೀಟ್ ಸ್ವರ್ಣಮಯ!

ಈ ಜಗತ್ತು ಎಷ್ಟು ವಿಸ್ಮಯ ಅಲ್ವಾ..? ತೀರಾ ವಿಚಿತ್ರವಾದುದನ್ನು ವಿಸ್ಮಯವಾದುದನ್ನು ನಮ್ಮಲ್ಲಿ ಕೆಲವರು ತುಂಬಾ ಇಷ್ಟಪಡ್ತಾರೆ. ಇದುವೇ ಜೀವನ..! ಅಂತ ಒಂದು ವಿಸ್ಮಯ ಈ ಗೋಲ್ಡ್ ಪ್ಲೇಟೆಡ್ ಹೊಟೇಲ್. ಅದಿರೋದು ವಿಯೆಟ್ನಾಂನಲ್ಲಿ..! ಗೋಲ್ಡನ್ ಲೇಕ್ ಅಪಾರ್ಟ್ಮೆಂಟ್.. ಇದು ವಿಶ್ವದ ಮೊತ್ತ ಮೊದಲ ಗೋಲ್ಡ್ ಪ್ಲೇಟೆಡ್ ಹೊಟೇಲ್. ಇದಿರೋದು ವಿಯೆಟ್ನಾಂನ ಹಾನೋಯ್ ಪ್ರಾಂತ್ಯದಲ್ಲಿ..! ಈ ಹೊಟೇಲಿನ ಹೊರಾಂಗಣ ಗೋಡೆಯನ್ನೆಲ್ಲಾ 24 ಕ್ಯಾರೆಟ್ ಚಿನ್ನದಿಂದ ಗೋಲ್ಡ್ ಪ್ಲೇಟ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಅಂದ್ರೆ ಸರಿಸುಮಾರು 5000 ಚದರ ಮೀಟರ್‌ ಗಳ […]

25 ಅಂತಸ್ತುಗಳ ಈ ಹೊಟೇಲ್ ಕಂಪ್ಲೀಟ್ ಸ್ವರ್ಣಮಯ!
ಸಾಧು ಶ್ರೀನಾಥ್​
|

Updated on:Jun 23, 2020 | 7:06 PM

Share

ಈ ಜಗತ್ತು ಎಷ್ಟು ವಿಸ್ಮಯ ಅಲ್ವಾ..? ತೀರಾ ವಿಚಿತ್ರವಾದುದನ್ನು ವಿಸ್ಮಯವಾದುದನ್ನು ನಮ್ಮಲ್ಲಿ ಕೆಲವರು ತುಂಬಾ ಇಷ್ಟಪಡ್ತಾರೆ. ಇದುವೇ ಜೀವನ..! ಅಂತ ಒಂದು ವಿಸ್ಮಯ ಈ ಗೋಲ್ಡ್ ಪ್ಲೇಟೆಡ್ ಹೊಟೇಲ್. ಅದಿರೋದು ವಿಯೆಟ್ನಾಂನಲ್ಲಿ..!

ಗೋಲ್ಡನ್ ಲೇಕ್ ಅಪಾರ್ಟ್ಮೆಂಟ್.. ಇದು ವಿಶ್ವದ ಮೊತ್ತ ಮೊದಲ ಗೋಲ್ಡ್ ಪ್ಲೇಟೆಡ್ ಹೊಟೇಲ್. ಇದಿರೋದು ವಿಯೆಟ್ನಾಂನ ಹಾನೋಯ್ ಪ್ರಾಂತ್ಯದಲ್ಲಿ..! ಈ ಹೊಟೇಲಿನ ಹೊರಾಂಗಣ ಗೋಡೆಯನ್ನೆಲ್ಲಾ 24 ಕ್ಯಾರೆಟ್ ಚಿನ್ನದಿಂದ ಗೋಲ್ಡ್ ಪ್ಲೇಟ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಅಂದ್ರೆ ಸರಿಸುಮಾರು 5000 ಚದರ ಮೀಟರ್‌ ಗಳ ಒಟ್ಟು ವಿಸ್ತೀರ್ಣದ ಗೋಲ್ಡ್ ಪ್ಲೇಟ್ ಗಳನ್ನು ಇದಕ್ಕಾಗಿ ಬಳಸಲಾಗಿದೆ.

ಹಾಗೆ ಇದರ ಒಳಗೆ ಸೇರಿಹೋದರೆ ಆ ಹೊಟೇಲಿನ 25 ಅಂತಸ್ತುಗಳನ್ನು ಗೋಲ್ಡ್ ಪ್ಲೇಟ್ ಮಾಡಲಾಗಿದೆ. ಅಲ್ಲಿರುವ ಪ್ರತಿಯೊಂದು ವಸ್ತುಗಳು ಗೋಲ್ಡ್ ಪ್ಲೇಟೆಡ್ ಆಗಿವೆ. ನೀವು ನಂಬಲೇ ಬೇಕು ಯಾಕೆಂದರೆ ಇದರ ಟಾಯ್ನೆಟ್ ಮಾತ್ರವಲ್ಲಾ ಬಾತ್ ಟಬ್‌, ಕಾಮೋಡ್ ಗಳಿಗೆ ಕೂಡಾ ಚಿನ್ನದ ಕವರಿಂಗ್ ಇರುತ್ತೆ. ಕಾಫಿ ಕಪ್, ಕನ್ನಡಿ ಫ್ರೇಮ್ ಎಲ್ಲವೂ ಚಿನ್ನದಿಂದ ಕವರಿಂಗ್ ಮಾಡಿರೋದು..!

ಅಷ್ಟೇ ಯಾಕೆ ಇಲ್ಲಿರುವ ಈಜುಕೊಳ ಕೂಡಾ ಕಂಪ್ಲೀಟಾಗಿ ಚಿನ್ನದ ಪ್ಲೇಟಿಂಗ್​​ನಿಂದ್ಲೇ ಮಾಡಿ ಇಡಲಾಗಿದೆ. ಹೀಗೆ ಇಡೀ ಹೊಟೇಲೇ ಚಿನ್ನದ ಬಣ್ಣದಿಂದ ಅಲಂಕಾರಗೊಂಡಿದೆ -ರಾಜೇಶ್ ಶೆಟ್ಟಿ

Published On - 7:05 pm, Tue, 23 June 20

Follow Us
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ