AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲೇ ಅತಿ ಹೆಚ್ಚು ವ್ಯಸನಿಗಳಿರುವುದು ಪಂಜಾಬ್​ನಲ್ಲಿ ಎನ್ನಲಾಗಿದೆ

ಪಂಜಾಬ್​ನಲ್ಲಿ ವ್ಯಾಪಕವಾಗಿ ಆವರಿಸಿರುವ ಈ ಜಾಲದ ಕಥೆಯನ್ನೇ ಆಧರಿಸಿ ಹಿಂದೊಮ್ಮೆ ಬಾಲಿವುಡ್​ನಲ್ಲಿ ‘ಉಡ್ತಾ ಪಂಜಾಬ್’ ಸಿನಿಮಾ ಕೂಡ ಬಂದಿತ್ತು. ಕೇವಲ 7-8 ಬಾರಿ ಹೆರಾಯಿನ್ ಸೇವಿಸಿದರೆ ಸಾಕು, ನೀವು ಈ ಮಾದಕ ವಸ್ತುವಿಗೆ ದಾಸರಾಗಿ ಬಿಡುತ್ತೀರಿ. ಕಡಿಮೆ ಅವಧಿಯಲ್ಲಿ ನಶೇ ಏರಿಸಿಕೊಳ್ಳುವ ತವಕದಲ್ಲಿ ಯುವ ತಲೆಮಾರು ಕೂಡ ಹೆರಾಯಿನತ್ತ ಆಕರ್ಷಿಸಿತರಾಗುತ್ತಿರುವುದು ವಿಪರ್ಯಾಸ. ಒಂದು ಬಾರಿ ಹೆರಾಯಿನ್ ತೆಗೆದುಕೊಂಡರೆ, ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುವುದಲ್ಲದೆ, ಬಳಿಕ ನೀವೇನು ಮಾಡುತ್ತಿರುವಿರಿ ಎಂಬ ಅರಿವು ಕೂಡ ನಿಮಗಿರುವುದಿಲ್ಲ. ಹಾಗಾಗಿ ಈ ಮಾದಕ […]

ದೇಶದಲ್ಲೇ ಅತಿ ಹೆಚ್ಚು ವ್ಯಸನಿಗಳಿರುವುದು ಪಂಜಾಬ್​ನಲ್ಲಿ ಎನ್ನಲಾಗಿದೆ
Team Veegam
| Edited By: |

Updated on:Sep 07, 2019 | 6:15 PM

Share

ಪಂಜಾಬ್​ನಲ್ಲಿ ವ್ಯಾಪಕವಾಗಿ ಆವರಿಸಿರುವ ಈ ಜಾಲದ ಕಥೆಯನ್ನೇ ಆಧರಿಸಿ ಹಿಂದೊಮ್ಮೆ ಬಾಲಿವುಡ್​ನಲ್ಲಿ ‘ಉಡ್ತಾ ಪಂಜಾಬ್’ ಸಿನಿಮಾ ಕೂಡ ಬಂದಿತ್ತು. ಕೇವಲ 7-8 ಬಾರಿ ಹೆರಾಯಿನ್ ಸೇವಿಸಿದರೆ ಸಾಕು, ನೀವು ಈ ಮಾದಕ ವಸ್ತುವಿಗೆ ದಾಸರಾಗಿ ಬಿಡುತ್ತೀರಿ. ಕಡಿಮೆ ಅವಧಿಯಲ್ಲಿ ನಶೇ ಏರಿಸಿಕೊಳ್ಳುವ ತವಕದಲ್ಲಿ ಯುವ ತಲೆಮಾರು ಕೂಡ ಹೆರಾಯಿನತ್ತ ಆಕರ್ಷಿಸಿತರಾಗುತ್ತಿರುವುದು ವಿಪರ್ಯಾಸ. ಒಂದು ಬಾರಿ ಹೆರಾಯಿನ್ ತೆಗೆದುಕೊಂಡರೆ, ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುವುದಲ್ಲದೆ, ಬಳಿಕ ನೀವೇನು ಮಾಡುತ್ತಿರುವಿರಿ ಎಂಬ ಅರಿವು ಕೂಡ ನಿಮಗಿರುವುದಿಲ್ಲ. ಹಾಗಾಗಿ ಈ ಮಾದಕ ಚಟಕ್ಕೆ ಒಳಗಾದವರಿಂದ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ.

Published On - 10:46 am, Wed, 27 March 19

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ