Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharana Pratap Jayanti: ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್​ ಕುರಿತಾಗಿ ತಿಳಿಯಬೇಕಾದ ಕೆಲವು ಸಂಗತಿಗಳು ಹೀಗಿವೆ

ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.

Maharana Pratap Jayanti: ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್​ ಕುರಿತಾಗಿ ತಿಳಿಯಬೇಕಾದ ಕೆಲವು ಸಂಗತಿಗಳು ಹೀಗಿವೆ
ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್
Follow us
TV9 Web
| Updated By: shruti hegde

Updated on:Jun 13, 2021 | 10:59 AM

ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್​ ಸಿಂಗ್​. ಇವರ ಜನ್ಮ ದಿನಾಚರಣೆಯನ್ನು ಇಂದು ಭಾನುವಾರ ಆಚರಿಸಲಾಗುತ್ತಿದೆ. ಇಂಗ್ಲಿಷ್​ ಕ್ಯಾಲೆಂಡರ್​ ಪ್ರಕಾರ ಪ್ರತೀ ವರ್ಷ ಮೇ 9ನೇ ತಾರೀಕಿನಂದು ಇವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂ ಕ್ಯಾಲೆಂಡರ್​ ಪ್ರಕಾರ ಜ್ಯೇಷ್ಠ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಇಂದು ಜೂನ್​ 13ರಂದು ಆಚರಿಸಲಾಗುತ್ತದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕಡೆಗಳಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ಜನ್ಮ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೂ ಈ ದಿನವನ್ನು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸುತ್ತಾರೆ.

ಮಹಾರಾಣಾ ಪ್ರತಾಪ್​ ಸಿಂಗ್​ ಕುರಿತಾಗಿ ತಿಳಿಯ ಬೇಕಾದ ಒಂದಿಷ್ಟು ಸಂಗತಿಗಳು * 1950, ಮೇ 9ನೇ ತಾರೀಕಿನಂದು ರಜಪೂತರ ಕುಟುಂಬದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ಜನಿಸಿದರು. ಇವರ ತಂದೆ ಉದಯ್​ ಸಿಂಗ್​ ಹಾಗೂ ಇವರು ಉದಯಪುರದ ಸ್ಥಾಪಕ. ಉದಯ್​ ಸಿಂಗ್​ ಅವರಿಗೆ ಹಿರಿಯ ಮಗನಾಗಿ ಪ್ರತಾಪ್​ ಸಿಂಗ್​ ಜನಸಿದರು. ಹಾಗೂ ಇವರಿಗೆ ಮೂರು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದರು.

* ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.

* ಮಹಾರಾಣಾ ಪ್ರತಾಪ್​ ಸಿಂಗ್​ 11 ಹೆಂಡತಿಯರು ಮತ್ತು 17 ಮಕ್ಕಳನ್ನು ಪಡೆದಿದ್ದರು. ಇವರ ಹಿರಿಯ ಮಗ ಮಹಾರಾಣ ಅಮರ್​ ಸಿಂಗ್​ ಮೇವಾರದ 14ನೇ ರಾಜನಾಗಿ ಆಡಳಿತ ನಡೆಸಿದ್ದರು.

* ಭೀಕರ ಅಪಘಾತದಲ್ಲಿ ಗಾಯಗೊಂಡ ಮಹಾರಾಣಾ ಪ್ರತಾಪ್​ ಸಿಂಗ್​ ತಮ್ಮ 56ನೇ ವಯಸ್ಸಿನಲ್ಲಿ, 1597 ಜನವರಿ 19ರಂದು ಕೊನೆಯುಸಿರೆಳೆದರು.

ಕಳೆದ ವರ್ಷ ಮೇ 9ನೇ ತಾರೀಕಿನಂದು ಪ್ರಧಾನಿ ನರೇಂದ್ರೆ ಮೋದಿ ಅವರು ಮಹಾರಾಣಾ ಪ್ರತಾಪ್​ ಸಿಂಗ್​ ಜನ್ಮ ದಿನದಂದು ಗೌರವ ಸಲ್ಲಿಸಿದ್ದರು. ಅವರ ಶೌರ್ಯ ಮತ್ತು ಧೈರ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮಾತೃಭೂಮಿಯ ಮೇಲಿನ ತ್ಯಾಗ ಮತ್ತು ಭಕ್ತಿ ಯಾವಾಗಲೂ ಸ್ಮರಣೀಯವಾಗಿರುತ್ತದೆ ಎಂದು ಪ್ರಧಾನಿ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ:

Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ

Shankaracharya Jayanti 2021: ಇಂದು ಶಂಕರಾಚಾರ್ಯ ಜಯಂತಿ; ಆಧ್ಯಾತ್ಮ ಲೋಕಕ್ಕೆ ಚೈತನ್ಯ ನೀಡಿದ ಆದಿ ಗುರು ಶ್ರೀ ಶಂಕರಾಚಾರ್ಯ

Published On - 10:59 am, Sun, 13 June 21

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ