Daily Devotional: ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು
ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇವೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇವೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Follow Us
Latest Videos
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

