AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 21 October : ಇಂದು ಈ ರಾಶಿಯವರು ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ

Horoscope Today 21 October : ಇಂದು ಈ ರಾಶಿಯವರು ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ

ಭಾವನಾ ಹೆಗಡೆ
|

Updated on: Oct 21, 2025 | 6:51 AM

Share

ಅಕ್ಟೋಬರ್ 21, ಮಂಗಳವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮವಾಸ್ಯಾ ತಿಥಿ, ವೈದೃತಿ ಯೋಗ, ಶಕುನಿ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಮೇಲ್ನೋಟದ ತೀರ್ಮಾನ, ಅಕ್ರಮ ಮಾರ್ಗ, ಹಣದ ಮದ, ಮಾತಿನ ತಿರಸ್ಕಾರ, ನೀರಿನಿಂದ ಭಯ, ಅಪರಿಚಿತರ‌ ಕಿರಿಕಿರಿ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

ಅಕ್ಟೋಬರ್ 21, ಮಂಗಳವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮವಾಸ್ಯಾ ತಿಥಿ, ವೈದೃತಿ ಯೋಗ, ಶಕುನಿ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಮೇಲ್ನೋಟದ ತೀರ್ಮಾನ, ಅಕ್ರಮ ಮಾರ್ಗ, ಹಣದ ಮದ, ಮಾತಿನ ತಿರಸ್ಕಾರ, ನೀರಿನಿಂದ ಭಯ, ಅಪರಿಚಿತರ‌ ಕಿರಿಕಿರಿ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.