Ugadi Bhavishya 2021
ಕರ್ನಾಟಕದಲ್ಲಿ ಕೊರೊನಾ ಹೆಮ್ಮಾರಿಯ ರುದ್ರನರ್ತನ ನಡೆಯುತ್ತಿರುವಾಗಲೇ ಈಗ ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ. ಬಸವನಗುಡಿ ಶಾಸಕ ರವಿಸುಬ್ರಮಣ್ಯ ವಿರುದ್ಧ ಸರ್ಕಾರದಿಂದ ನೀಡುವ ಫ್ರೀ ಲಸಿಕೆಯ ಮಾರಾಟದಲ್ಲಿ ಕಮಿಶನ್ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ..